ಈಗಿನಂತೆ 5 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಲಿನಕ್ಸಿನಲ್ಲಿ ಕನ್ನಡದ ಕೆಲಸ
hpn's picture
ಹರಿ ಪ್ರಸಾದ್ ನಾಡಿಗ್
15
Oct
2006
ಬ್ಲಾಗ್ ಬರಹ
ಧಾರವಾಡದ ಇಂಜಿನೀಯರಿಂಗ್ ಕಾಲೇಜಿನವರ 'ಸ್ಪಂದನ' ಎಂಬ ಹೊತ್ತಿಗೆಗೆ ಗುರು ಕುಲಕರ್ಣಿ ಎಂಬುವರು "ಲಿನಕ್ಸಿನಲ್ಲಿ ಕನ್ನಡದ ಕೆಲಸ" ಎಂಬ ಲೇಖನ ಬರೆದುಕೊಡಿ ಎಂದು ಕೇಳಿದ್ದರು....
ಪ್ರತಿಕ್ರಿಯೆಗಳು: 1
ಹಿಟ್ಸ್ : 1,177
ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ
gopinatha's picture
ಬೆಳ್ಳಾಲ ಗೋಪೀನಾಥ ರಾವ್
22
May
2011
ಲೇಖನ

ಸನ್ಮಾನ್ಯ ಡಾ ಎಚ್ ಎಸ್ ವಿ ಅವರ ಅಭ್ಯಾಸ ೧೧ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ
 

ಅಭ್ಯಾಸದ ಮಾರ್ಗದರ್ಶಕ ಶ್ರೀ ರಾಜಶೇಖರ ಮಾಲೂರರ ಮನೆ "ಪ್ರಥಾ" ದಲ್ಲಿ, ಒಂದು...

ಪ್ರತಿಕ್ರಿಯೆಗಳು: 0
ಹಿಟ್ಸ್ : 339
"ಗುಮ್ಮನ ಕರೆಯದಿರೆ.."
RaghavendraJoshi's picture
ರಾಘವೇಂದ್ರ ಜೋಶಿ
23
Jan
2012
ಲೇಖನ

ಡಬ್ಬಾ ಟಾಕೀಸ್!
ಸುಮಾರು ವರ್ಷಗಳ ಹಿಂದೆ ಅಂಥದೊಂದು ಹೆಸರಿನ ಸಿನೆಮಾ ಟಾಕೀಸು ಗದುಗಿನಲ್ಲಿತ್ತು.ತಮಾಷೆಯೆಂದರೆ,
'ಮಹಾಲಕ್ಷ್ಮಿ ಚಿತ್ರಮಂದಿರ' ಎಂಬ ಸುಂದರವಾದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 241
ಜೂನ್ ಎಂಬ ಒಡಲಾಳದ ಪಡಿನೆಳಲು
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
26
Jun
2006
ಬ್ಲಾಗ್ ಬರಹ

ಜೂನ್!

ವರ್ಷದಲ್ಲಿ ಇದು ಏಳಕ್ಕೇರದ ಐದಕ್ಕಿಳಿಯದ ಆರನೇ ತಿಂಗಳು. ನನ್ನಂತಹದೇ ಶುದ್ಧ ಮಧ್ಯಮ ವರ್ಗದ ತಿಂಗಳು! ಜೂನ್ ತಿಂಗಳು ಮುಂಗಾರನ್ನೂ ತನ್ನ ಬೆನ್ನಿಗೇ ಅಂಟಿಸಿಕೊಂಡು...

ಪ್ರತಿಕ್ರಿಯೆಗಳು: 5
ಹಿಟ್ಸ್ : 2,969
ಪಶ್ಚಿಮದ ಘಟ್ಟಗಳಲ್ಲಿ ದೊರೆತ ೧೨ ಹೊಸ ಕಪ್ಪೆ ಪ್ರಬೇಧಗಳು
uniquesupri's picture
ಸುಪ್ರೀತ್.ಕೆ.ಎಸ್
21
Sep
2011
ಲೇಖನ
ಕಗ್ಗತ್ತಲ ರಾತ್ರಿಯಲ್ಲಿ ನಿರ್ಜನ ಪ್ರದೇಶಗಳಲ್ಲಿ ಹುಡುಕಾಟ ನಡೆಯುತ್ತದೆ. ಎರಡು ಗುಂಪಿನ ಜನರು ಈ ರೀತಿ ಹುಡುಕಾಟಕ್ಕೆ ಕೈ ಹಾಕುತ್ತಾರೆ. 
 
...
ಪ್ರತಿಕ್ರಿಯೆಗಳು: 8
ಹಿಟ್ಸ್ : 237
"ಆರೋಗ್ಯ ವರ್ಧಕ ನೇರಳೆ"
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
08
Jul
2011
ಲೇಖನ

ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ತೊಗಟೆಯ ಚೂರ್ಣವನ್ನು ಸೇವಿಸುವುದರಿಂದ ಅತಿ ಋತುಸ್ರಾವ ನಿಲ್ಲುತ್ತದೆ.

ತೊಗಟೆಯ ಕಷಾಯದಿಂದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 620
" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ " ಚಿಟ್ಟಾಣಿ ರಾಮಚಂದ್ರ ಹೆಗಡೆ
sada samartha's picture
ಸದಾನಂದ
24
Jan
2011
ಲೇಖನ

ಸಾವಿರಾರು ಸನ್ಮಾನಗಳ ಸರದಾರ

" ಯಕ್ಷಗಾನ ನಭೋಮಂಡಲ ಪೂರ್ಣಚಂದ್ರ "...

ಪ್ರತಿಕ್ರಿಯೆಗಳು: 14
ಹಿಟ್ಸ್ : 675
ಹುಡುಗರು ಚಿತ್ರ ವಿಮರ್ಶೆ
uniquesupri's picture
ಸುಪ್ರೀತ್.ಕೆ.ಎಸ್
13
May
2011
ಲೇಖನ

ಸಿನೆಮ ಎನ್ನುವುದು ಪಕ್ಕಾ ಮನರಂಜನೆಯ ಸರಕು. ಅದು ಎಲ್ಲಿಂದಾದರೂ ಬರಲಿ, ಯಾವ ಮಾರ್ಗದಲ್ಲಾದರೂ ಸೃಷ್ಟಿಯಾಗಿರಲಿ ನನಗದರ ಗೊಡವೆ ಬೇಡ. ನನಗೆ ಮಜಾ ಬೇಕು...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,066
ಭೀಮೇಶ್ವರದ ತುಪ್ಪದ ಕೊಡ
devaru.rbhat's picture
ದೇವರು ಆರ್ ಭಟ್
18
Jan
2011
ಲೇಖನ

ಭೀಮೇಶ್ವರದ ತುಪ್ಪದ ಕೊಡ :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮರಗುಡಿ ಸೀಮಾ ವ್ಯಾಪ್ತಿಯ,...

ಪ್ರತಿಕ್ರಿಯೆಗಳು: 2
ಹಿಟ್ಸ್ : 784
ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ. .. .. .. ..
ramaswamy's picture
ಡಿ.ಎಸ್.ರಾಮಸ್ವಾಮಿ
14
Nov
2010
ಲೇಖನ

ಮಕ್ಕಳ ದಿನಕ್ಕೆ ಹೀಗೊಂದು ಆಲೋಚನೆ.. .. .. .. ..

ನವಂಬರ್ ೧೪ರ ಈ ದಿನ ಮಕ್ಕಳ ದಿನಾಚರಣೆ. ಮಹಿಳೆಯರಿಗೆ, ಹೆತ್ತವರಿಗೆ, ಪ್ರೀತಿಯಲ್ಲಿ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,166

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

Vasanth Kaje ರವರ ಬ್ಲಾಗ್

ಉದ್ಯೋಗ ಸೃಷ್ಟಿ - ನಮಗೆ ಕಾಯಕ, ಪರರಿಗೆ ಕೈಲಾಸ!

ಒಂದು ಸುಂದರವಾದ ಶನಿವಾರದ ಚುಮುಚುಮು ಬೆಳ್ಳಂಬೆಳಗು. ಸುತ್ತಲೂ ಹಸುರು ಹುಲ್ಲು ಹಾಸು. ಕಥೆಯ ಹೀರೋ '
ಟಾಮ್' ಕೈಯಲ್ಲಿ ಪೈಂಟು ತುಂಬಿದ ಬಾಲ್ಡಿ ಮತ್ತು ಬ್ರಶ್ ಹಿಡಿದು ಜೋಲು ಮುಖ ಹೊತ್ತು ಬರುತ್ತಾನೆ. ಏಕೆಂದರೆ ಅವನಿಗೆ ಮನೆಯ ಸುತ್ತಲಿನ, ಉದ್ದವಾಗಿ ಚಾಚಿ ನಿಂತ ಮರದ ಬೇಲಿಗೆ ಪೈಂಟು ಬಳಿಯುವ ಕೆಲಸವಿದೆ. ಅವನು ಉದ್ದುದ್ದಕ್ಕೆ ಪೈಂಟು ಹೊಡೆಯುತ್ತಿದ್ದಂತೆ ಅವನ ಓರಗೆಯ ದಾರಿಹೋಕ ಹುಡುಗರು ಬಂದು ಅವನ ಕೆಲಸದ ಬಗ್ಗೆ ಮರುಗುತ್ತಾರೆ. ಟಾಮ್ ಗೆ ಒಳಗೊಳಗೇ ಅಸಮಾಧಾನ. ಅವನ ಕೆಲಸದಲ್ಲಿ ಸ್ವಲ್ಪ ಕೈಜೋಡಿಸಿ ಎಂದರೆ ಆ ಹುಡುಗರು ಮಾಡಲೊಲ್ಲರು!. ಆಗ ಟಾಮ್ ಒಂದು ಹೊಸ ಉಪಾಯ ಹುಡುಕುತ್ತಾನೆ. ದಾರಿ ಹೋಕ ಹುಡುಗನೊಬ್ಬನಿಗೆ ತನ್ನ ಕೆಲಸದ ಬಗ್ಗೆ ಗಿಲೀಟು ಮಾತುಗಳಿಂದ ವರ್ಣಿಸುತ್ತಾನೆ. ತಾನು ಮಾಡುತ್ತಿರುವ ಈ ಕೆಲಸವೇ ತನಗೆ ಅಲಂಕಾರ, ಈ ಪೈಂಟು ಬಳಿಯುವ ಕೆಲಸ ತನ್ನಂಥ ದೈವಾಂಶ ಸಂಭೂತನಿಂದಷ್ಟೇ ಆಗಬೇಕಷ್ಟೆ ಎನ್ನುತ್ತಾನೆ. ಟಾಮ್ ನ ಖೆಡ್ಡಾಕ್ಕೆ ಆ ಹುಡುಗ ಬೀಳುತ್ತಾನೆ. ಮೊದಲಿಗೆ ಟಾಮ್ ನನ್ನು ತಮಾಷೆ ಮಾಡಿದವ ಈಗ 'ಹೇ ನನಗೂ ಒಮ್ಮೆ ಬ್ರಶ್ಶು ಕೊಡೋ' ಎನ್ನತೊಡಗುತ್ತಾನೆ. 'ಇಲ್ಲಪ್ಪ, ಇದನ್ನು ಯಾರ್ಯಾರೋ ಮಾಡುವ ಹಾಗಿಲ್ಲ, ಸಾವಿರಕ್ಕೊಬ್ಬರು ಮಾಡಬಹುದಷ್ಟೇ' ಎಂದು ಟಾಮ್ ಸ್ವಲ್ಪ ಮಸಾಲೆ ಸೇರಿಸುತ್ತಾನೆ, ಆಮೇಲೆ, 'ಇರಲಿ ಬಿಡು, ಸ್ವಲ್ಪ ಬಳಿದುಕೋ' ಎಂದು ಬ್ರಶ್ಶು ಅವನಿಗೆ ಕೊಡುತ್ತಾನೆ. ಒಬ್ಬೊಬ್ಬರಾಗಿ ದಾರಿಹೋಕ ಹುಡುಗರೆಲ್ಲರೂ ಟಾಮ್ ನ ಬಲೆಗೆ ಬೀಳುತ್ತಾರೆ. ಟಾಮ್ ನ ರಂಗುರಂಗಿನ ಮಾತುಗಳಿಗೆ ಬಲಿ ಬಿದ್ದ ಹುಡುಗರು ಅವನಿಗೆ ಭಕ್ಷೀಸಾಗಿ ಆಟದ ಸಾಮಾನುಗಳನ್ನು ಬೇರೆ ಕೊಡುತ್ತಾರೆ!! ಟಾಮ್ ಬುದ್ಧಿವಂತಿಕೆಯಿಂದ ಕೆಲಸ ಮಾಡಿಸಿಕೊಂಡು ಅದಕ್ಕೆ ತಾನೇ ದಕ್ಷಿಣೆ ಬೇರೆ ಪಡೆದುಕೊಳ್ಳುತ್ತಾನೆ. ಇದು ಮಾರ್ಕ್ ಟ್ವೈನ್ ಅವರ 'ಟಾಮ್ ಸಾಯರ್ ಮತ್ತು ಬೇಲಿ' ಕಥೆಯ ಸಾರಾಂಶ.  ಮುಂದೆ ಓದಿ »

685 ಹಿಟ್ಸ್

ಸೈಕ್ಲರ್ ನ ಸ್ವಗತ

ಮನ್ಸೋರೆಯವರ ಚಿತ್ರ ಪ್ರದರ್ಶನ

ಇವತ್ತು ಮನ್ಸೋರೆ ಕಲಾಪ್ರದರ್ಶನ ಮೆಜೆಸ್ಟಿಕ್ ನಲ್ಲಿ. ರಾತ್ರಿ ೯ ರ ತನಕ ಇದೆ. ಸಾಧ್ಯವಿದ್ದವರು ಹೋಗಿ, ಆಸ್ವಾದಿಸಿ, ಯುವ ಕಲಾವಿದನನ್ನು ನಿಮ್ಮ ಉಪಸ್ಥಿತಿಯ ಮೂಲಕ ಪ್ರೋತ್ಸಾಹಿಸಿ. ನಾವು ಈಗಷ್ಟೇ ಹೋಗಿ ಬಂದೆವು. ಚಿತ್ರಗಳು ಇಲ್ಲಿವೆ.

602 ಹಿಟ್ಸ್

ಪಾಡ್ಕಾಸ್ಟ್ : ನೇತ್ರದಾನ - ಹೇಗೆ? ಯಾವಾಗ? ಎಲ್ಲಿ?

ಕಣ್ಣಿಲ್ಲದ ಕಷ್ಟ ಕಣ್ಣಿರುವ ನಮಗೆ ಊಹಿಸುದು ಅಸಾಧ್ಯವೇ. ಚಿಕ್ಕಂದಿನಲ್ಲಿ ನಾವು ದಿನವಿಡೀ ಮೌನವಾಗಿರುವ ಒಂದು ಆಟ(?)ವಾಡುತ್ತಿದ್ದೆವು. ನೀವೊಮ್ಮೆ ಮಾಡಿನೋಡಿದರೆ ಗೊತ್ತಾಗಬಹುದು. ಇಡೀ ದಿನ ಬಿಡಿ, ಒಂದೆರಡು ಘಂಟೆ ಸುಮ್ಮನಿರುವುದು ಭಯಂಕರ ಕಷ್ಟ. ಕಣ್ಣು, ಕಿವಿ, ಮೂಗು, ಬಾಯಿಗಳೆಲ್ಲ ಸರಿಯಾಗಿದ್ದರೆ ಅದರಿಂದ ದೊಡ್ಡ ವರ ಬೇರೊಂದಿಲ್ಲ.
ಹೀಗಿರುವಾಗ, ನಮ್ಮ ನಂತರಕ್ಕೆ ಬೇರೊಬ್ಬರಿಗೆ ನಮ್ಮ ಕಣ್ಣು ಬೆಳಕಾಗಬಹುದಾದರೆ ಅದು ಹೇಗೆ? ಯಾವಾಗ? ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಮೊನ್ನೆ ಆಕಸ್ಮಿಕವಾಗಿ ನನ್ನ ಸಂಬಂಧಿ ನೇತ್ರತಜ್ನರಾದ ಡಾ|ವಿಶ್ವನಾಥ ಭಟ್ ಕಾನಾವು ಅವರ ಜೊತೆ ನೇತ್ರದಾನದ ಬಗ್ಗೆ ನಾನು ಮತ್ತು ಭಾವ ಪ್ರವೀಣ ಶಂಕರ್ ಚರ್ಚಿಸುತ್ತಿದ್ದೆವು.  ಮುಂದೆ ಓದಿ »

AttachmentSize
EyeDonationInfo.mp39.44 MB
1306 ಹಿಟ್ಸ್

ಪ್ರಿನ್ಸ್ ರಾಮ ವರ್ಮ

ಪ್ರಿನ್ಸ್ ರಾಮ ವರ್ಮ ಸಂಗೀತಾಸಕ್ತರಿಗೆ ಪರಿಚಿತ ಹೆಸರು. ರಾಮವರ್ಮ ಹಾಡುಗಾರಿಕೆ ಮತ್ತು ವೀಣಾ ವಾದನದಲ್ಲಿ ವಿದ್ವಾಂಸರು. ವಿಕಿಪೀಡಿಯ ದಲ್ಲಿ ಹೇಳುವಂತೆ ಅವರು ’ರಾಜ ಮನೆತನದಲ್ಲೊಬ್ಬ ಸಂಗೀತಗಾರ ಮತ್ತು ಸಂಗೀತಲೋಕಕ್ಕೊಬ್ಬ ರಾಜ!’.
594 ಹಿಟ್ಸ್

Syndicate content