ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

— ಡಿ. ವಿ. ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

vbamaranath ರವರ ಬ್ಲಾಗ್

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕ ನನ್ನ ಅನುಭವ...

(ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada....)  ಮುಂದೆ ಓದಿ »

ಸೃಷ್ಟಿಕರ್ತನ ಮರ್ಮ!

ಕಾರಣವಿರದೆ ನೋವ ಕೊಡನು ಆ ದೇವ,
ಸಿಪ್ಪೆಯೊಳವಿತ ಹಣ್ಣೊಳ ರುಚಿಯಂತೆ;
ನಲಿವನು ನೋವಲಿ ಮರೆಮಾಚಿ ಹೊದಿಸಿಯಾನೆ...
ಬೇಯಿಸಿ, ಸೋಲಿಸಿ, ಕಾಯಿಸಿ,
ನೋವಿನಿಂದ ನೇಯಿಸಿ
ನಲಿವನು ಹೊರತರುವ ಚಾಣಾಕ್ಷತನ;
ಸೃಷ್ಟಿಕರ್ತನ ಮರ್ಮ!

ನಡೆದಾಡುವ ವಿಶ್ವಕೋಶ ...

ನಡೆದಾಡುವ

ವಿಶ್ವಕೋಶ;

ಕೆಲಸ
ಮಾಡದೆ ಹೋಯ್ತು
 ಮುಂದೆ ಓದಿ »

|| ಕಣ್ಣೀರು...||

ಕಣ್ಣೀರ ಧಾರೆ ನಂಗೇಕೆ
ಎನ್ನುವ  ಮನಕೆ...

ಮನದ  ಭಾವ-ಅಭಾವಗಳ  ಭಾವ;
ಮನದ ತರಂಗಗಳ  ನುಡಿ ;
ಸಾಗರದಲೆಗಳ  ದನಿ ;

ಆಸೆ - ಆಕಾಂಕ್ಷೆ - ಗೆಲುವುಗಳ
ಹೊನ್ನುಡಿ ;
ನೋವು-ಹತಾಶೆ-ಸೋಲುಗಳ
ಬೆನ್ನುಡಿ ;
ಮನಧರೆಯ  ಜ್ವಾಲಾಮುಖಿ
ಸೋಕಿಸದೆ  ತಟ್ಟುವ  ತಪರಾಕಿ ;

ಕಲ್ಲಾದ  ಮನಕೆ  ಬದುಕ ಸಿಂಚನ ;
ಅರಳುವ  ಮನಕೆ  ಅರಳಿದ  ಹೂಬನ ;  ಮುಂದೆ ಓದಿ »

ಏನೇ ಆಗಿದ್ರೂ ಬಂದ...

ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...
ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ...
ಮನಸ್ಸಿನ ನೆಮ್ಮದಿ ಕಾಣೆಯಾಗಿದ್ರೂ...
ಸ್ಥಿತಿ-ಗತಿಗಳ ಗೊಡವೆಗೆ ಮಣಿಯದೆ
ತಪ್ಪದೆ ಹೊರಬರುವ ಕವನದಂತೆ  ಮುಂದೆ ಓದಿ »

Syndicate content