ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಏನೇ ಆಗಿದ್ರೂ ಬಂದ...

ಪೆಟ್ರೋಲ್ ಬೆಲೆಯೇರಿದ್ರೂ...
ಸಿಕ್ಕಾಪಟ್ಟೆ ಟ್ರಾಫಿಕ್ ಜ್ಯಾಮಿದ್ರೂ...
ಅತಿವೃಷ್ಟಿ-ಅನಾವೃಷ್ಟಿ ಕಾಲಿಗೆ ತೊಡರಿಕೊಂಡಿದ್ರೂ...
ಭಷ್ಟಾಚಾರ-ಭಯೋತ್ಪಾದನೆಯ ಕಾರ್ಮುಗಿಲು
ದಟ್ಟನೆ ಆವರಿಸಿದ್ರೂ...
ಐಟಿ-ಬಿಟಿ ಸೀಟಿ ಹೊಡೆಯುತ್ತಿದ್ರೂ...
ಮನಸ್ಸಿನ ನೆಮ್ಮದಿ ಕಾಣೆಯಾಗಿದ್ರೂ...
ಸ್ಥಿತಿ-ಗತಿಗಳ ಗೊಡವೆಗೆ ಮಣಿಯದೆ
ತಪ್ಪದೆ ಹೊರಬರುವ ಕವನದಂತೆ
ಬಂದಿದ್ದಾನೆ ಗಣಪ....
ಬನ್ನಿ ಸ್ವಾಗತಿಸೋಣ...


ಗಣಪತಿ ಹಬ್ಬದ ಹಾರ್ದಿಕ ಶುಭಾಶಯಗಳು

********ಅಮರ್************

No votes yet