Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › vedumaani ರವರ ಬ್ಲಾಗ್

ಜನಪದ ತ್ರಿಪದಿಗಳು

August 3, 2007 - 1:25pm — vedumaani

ಪದವಿ ಓದುತ್ತಿದ್ದಾಗ ಕನ್ನಡ ಭಾಷಿಕದಲ್ಲಿ ಜನಪದ ತ್ರಿಪದಿಗಳು ಎಂಬ ಪಾಠವಿತ್ತು. ಅದರಲ್ಲಿ ಒಂದು ತ್ರಿಪದಿ ಹೀಗಿತ್ತು:

"ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ

ಕೂಸು ಕಂದವ್ವ ಒಳ ಹೊರಗ ಆಡಿದರ

ಬೀಸಣಿಗಿ ಗಾಳಿ ಸುಳಿದಾವ"

ಮೂರೇ ಸಾಲುಗಳಲ್ಲಿ ಎಂಥಹ ಒಂದು ಅದ್ಭುತವಾದ ಜೀವನದ ತಿರುಳನ್ನು ಬಿಚ್ಚಿಟ್ಟಿದ್ದಾರೆ!! ಈ ತ್ರಿಪದಿಗಳು ಯಾರೊಬ್ಬ ಕವಿ ಬರೆದಿದ್ದಲ್ಲ, ಜನರೇ ತಮ್ಮ ಜೀವನದ ಅನುಭವಗಳನ್ನು ಮೂರೇ ಮೂರು ಸಾಲುಗಳಲ್ಲಿ ಅಭ್ಹಿವ್ಯಕ್ತಿಪಡಿಸಿದ್ದು.

ಜನಪದ ತ್ರಿಪದಿಗಳನ್ನು ಯಾರಾದರೂ ಸಂಗ್ರಹಿಸಿ ಪ್ರಕಟಿಸಿದ್ದಾರೆಯೇ? ಇವುಗಳನ್ನೊಳಗೊಂಡ ಯಾವುದಾದರೂ ಹೊತ್ತಗೆಗಳು ಇವೆಯೇ? ಯಾರಾದರೂ ತಿಳಿದವರು ಹೇಳುತ್ತೀರಾ?

Ornamental seperator
  • vedumaani ರವರ ಬ್ಲಾಗ್
  • Login or register to post comments
  • 317 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 3, 2007 - 2:48pm — mahesha

ಉ: ಜನಪದ ತ್ರಿಪದಿಗಳು

mahesha's picture

ಈ ಬಗೆ ಮುಪ್ಪದಿ ನಾನು ಸಾಲೆಯಾಗೆ ಓದಿದ ನೆಪ್ಪು!

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • Email this ಪ್ರತಿಕ್ರಿಯೆ
August 3, 2007 - 3:18pm — shreekant.mishrikoti

ಉ: ಜನಪದ ತ್ರಿಪದಿಗಳು

shreekant.mishrikoti's picture

ಸಿ.ಪಿ.ಲಿಂಗಣ್ಣನವರ ಗರತಿಯ ಬಾಳು ಪುಸ್ತಕ ಕೊಂಡುಕೊಳ್ಳಿ
ಅಲ್ಲಿಯವರೆಗೆ ಅವರ ಈ ಪುಸ್ತಕ- ಗರತಿಯ ಬಾಳ ಸಂಹಿತೆ ಓದಿ
http://dli.iiit.ac.in/cgi-bin/Browse/scripts/use_scripts/advnew/metainfo...

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
August 3, 2007 - 3:18pm — ವೈಭವ

ಉ: ಜನಪದ ತ್ರಿಪದಿಗಳು

ವೈಭವ's picture

ನನ್ನಿ ವೆಡುಮಾನಿಯವರೆ,

ಹೆಚ್.ಎಲ್.ನಾಗೇಗೌಡರ ಈ ಮುಪ್ಪದಿಗಳನ್ನು ಹೊತ್ತಗೆಯಲ್ಲಿ ಕಟ್ಟಿದ್ದಾರೆ ಅಂತ ಕೇಳಿದ ನೆನಪು.

ಇನ್ನೊಂದು
".... ಕಪ್ಪಾದ ಆ ಹಸುವು ಹಾಲು ಕರೆದರೆ ಒಪ್ಪೀತು ಶಿವನ ಪೂಜೆಗೆ"

  • Login or register to post comments
  • link
  • Email this ಪ್ರತಿಕ್ರಿಯೆ
August 3, 2007 - 6:52pm — muralihr

ಉ: ಜನಪದ ತ್ರಿಪದಿಗಳು

muralihr's picture

ಡಾ ! ಎಸ್.ವಿ. ರ೦ಗಣ್ಣನವರು "ಶೈಲಿ " ಎ೦ಬ ಪುಸ್ತಕವನ್ನು ಬರೆದಿದ್ದಾರೆ.
ಅದರಲ್ಲಿ ಜನಪದ ತ್ರಿಪದಿಯ ಬಗ್ಗೆ ತು೦ಬಾ ಚೆನ್ನಾಗಿ ಬರೆದಿದ್ದಾರೆ.
ಮತ್ತು ಬೇರೆ ಬೇರೆ ಜನಪದದ ಬಗ್ಗೆ ಮಾಹಿತಿಯೂ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
August 10, 2007 - 8:03pm — vedumaani

ಉ: ಜನಪದ ತ್ರಿಪದಿಗಳು

vedumaani's picture

ಪ್ರತಿಕ್ರಿಯಿಸಿದ ಸಂಪದ ಮಿತ್ರರೆಲ್ಲರಿಗೂ ನನ್ನಿ
ವೇದುಮಾಣಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಜನಪದ ಕಲೆಯ ಹೆಸರೇನು?
  • ಕನ್ನಡ ಜನಪದ - ನೃಪತುಂಗ
  • ಬೀಸು ಕಂಸಾಳೆ - ೨
  • ಬೀಸು ಕಂಸಾಳೆ - ೧
  • 'ದ್ರಾವಿಡ ಸಾಹಿತ್ಯಗಳಲ್ಲಿ ಸಂಸ್ಕ್ರುತದಲ್ಲಿ ಸಿಗದಿರುವ ದ್ರುಶ್ಟಿಕೋನಗಳೇನೂ ಸಿಗುವುದಿಲ್ಲ' !!!
Syndicate content

ಲೇಖಕರು

vedumaani's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator