venkatb83 ರವರ ಬ್ಲಾಗ್
June 19, 2013 - 6:31pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬೆಂಗಳೂರಲ್ಲಿ -ಮಲೆಗಳಲ್ಲಿ ಮದುಮಗಳು -ನೋಡೋಣ ಬನ್ನಿ ...!!
April 17, 2013 - 5:00pm
ರಾಷ್ಟ್ರ ಕವಿ ಕುವೆಂಪು ಅವರ ಪ್ರಸಿದ್ಧ ಕಾದಂಬರಿ -ಮಲೆನಾಡ ದರ್ಶಿನಿ , 'ಮಲೆಗಳಲ್ಲಿ ಮದುಮಗಳು'-ಬಹುತೇಕ ಕನ್ನಡಿಗರಿಗೆ ಚಿರ ಪರಿಚಿತ ಕಾದಂಬರಿ, ಒಮ್ಮೆಯಾದರೂ ಇದನ್ನು ಓದದ ಯಾರಾದರೂ ಇರಬಹುದೇ? ಎನ್ನುವ ಕೆಟ್ಟ ಕುತೂಹಲ ಎನಗೆ.. !!
ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಗಳನ್ನು ಸಪ್ನಾ ಬುಕ್ ಸ್ಟ್ತಾಲ್ ನಲ್ಲಿ ಖರೀದಿಸಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ .. ಮತ್ತು ಈ ಹಿಂದೆ ೨-೩ ಬಾರಿ ಈ ಬಗ್ಗೆ ಆ ವಿಷಯಕ್ಕೆ ಸಂಬಂಧಿಸಿದ ಸಂಪದ ಬರಹಗಳಿಗೆ ಪ್ರತಿಕ್ರಿಯಿಸಿ ಈ ನನ್ನ ಅನುಭವ ಹಂಚಿಕೊಂಡಿದ್ದೆ .. Read more about ಬೆಂಗಳೂರಲ್ಲಿ -ಮಲೆಗಳಲ್ಲಿ ಮದುಮಗಳು -ನೋಡೋಣ ಬನ್ನಿ ...!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಸುಧಾ ಮತ್ತು ತರಂಗ ಯುಗಾದಿ ವಿಶೇಷಾಂಕ- ೨೦೧೩ -ಮತ್ತು ಸಂಪದ ಬರಹಗಾರರಲಿ ಒಂದು ಭಿನ್ನಹ ..!!
April 13, 2013 - 1:57pm
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಬೀ ಎಂ ಟೀ ಸಿ ಬಸ್ಸಲ್ ನಿನ್ನೆ ಒಂದು ಬಾಕ್ಸು-ಬಾಂಬು-ಆ ಆತಂಕದ ಕ್ಷಣಗಳು!
March 12, 2013 - 5:00pm
ದಿನ ನಿತ್ಯ ಹಲವು ಸಾವಿರ -ಲಕ್ಷ ಸಂಖ್ಯೆಯಲ್ಲಿ ಮಹಾನಗರದ ಮಹಾಜನತೆಯನ್ನು ಒಂದೆಡೆಯಿಂದ ಮತ್ತೊಂದೆಡೆ-ಮಗದೊಂದೆಡೆ ಸಾಗಿಸುವ ಈ ಬೀ ಎಂ ಟೀ ಸಿ ಬಸ್ಸುಗಳು-ಚಾಲಕ- ನಿರ್ವಾಹಕ-ಅಧಿಕಾರಿಗಳ ಕರ್ತವ್ಯ ಪರತೆ -ಪ್ರಯಾಣಿಕರಿಗೆ ಒದಗಿಸಿರುವ ಅತ್ಯುತ್ತಮ ಸೌಲಭ್ಯಗಳು -ಕೆಲವು ಕೊರತೆಗಳು -ಇತ್ಯಾದಿ ಬಗ್ಗೆ ಬಹುಪಾಲು ಎಲ್ಲರಿಗೂ ಗೊತ್ತಿರುವದ್ದೆ...ಬೆಂಗಳೂರಿಗೆ ಕಾಲಿಟ್ಟಾಗಿಂದ ಇಲ್ಲಿವರ್ಗೆ ನನ್ನ ಪ್ರಯಾಣ ಬೀ ಎಂ ಟೀ ಸಿ ಬಸ್ಸಲ್ಲೇ...ಒಂದು ಇಲ್ಲಿ ಸಮೂಹ ಸುರಕ್ಷತೆ ಇದೆ ಎನ್ನುವುದು, ಮತ್ತೊಂದು ಹಣದ ಉಳಿತಾಯ !
ಪೀಠಿಕೆ ಸಾಕು-ಈಗ ಮುಖ್ಯ ವಿಷಯಕ್ಕೆ ಬರುವ..ನಿನ್ನೆ ರಾತ್ರಿ ಏನಾಯ್ತು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಸುಬ್ಬ..ಅಯ್ಯೋ ಪಾ..ಪ..!
March 7, 2013 - 5:25pm

