ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › vijayamma ರವರ ಬ್ಲಾಗ್

ಹೀರೋ ಆಗುವುದು ಬಹಳಾ ಕಷ್ಟ, ಝೀರೋ ಬರೀ ಸುಲಭ.

October 13, 2007 - 5:03pm — vijayamma

ಸೌಂದರ್ಯ ವರ್ಷಗಳುರುಳಿದಂತೆ ಕಮ್ಮಿಯಾಗುತ್ತಾ ಹೋಗುವುದು ಸಾಮಾನ್ಯ.ಆದರೆ ಕೆಲವರಲ್ಲಿ ವಯಸ್ಸಾದಂತೆ ಸೌಂದರ್ಯ ವರ್ಧಿಸುತ್ತಾ ಹೋಗುವುದು.
ಹೇಮಾಮಾಲಿನಿ ಆ ಕಾಲದ 'ಡ್ರೀಮ್ ಗರ್ಲ್'ಈ ಕಾಲಕ್ಕೂ ಅವಳ ಮಗಳಿಗಿಂತ ಸುಂದರವಾಗಿದ್ದಾಳೆ.ರೇಖಾ ವಯಸ್ಸು ಮುಂದೆ ಹೋಗೇ ಇಲ್ಲ ಅನಿಸುತ್ತದೆ.ಅಮಿತಾಭ್ ಬಿಳಿಗಡ್ಡದಲ್ಲಿಯೂ ಯುವ ಅಭಿಷೇಕ್ ಗಿಂತ ಜಾಸ್ತಿ ಅಭಿಮಾನಿಗಳನ್ನು ಹೊಂದಿರುವನು.
ಭಾರತದಾದ್ಯಂತ ಎಲ್ಲರೂ ದಿನವೂ ನೋಡುವ ಅತೀ ಸುಂದರ ಮುಖ-"ಗಾಂಧೀಜೀ"ಯದ್ದು.
ಗಾಂಧೀಜಿ,ಶಾಸ್ತ್ರೀ,ವಲ್ಲಭ ಭಾಯಿ ಪಟೇಲ್,ಹೋಮಿ ಜಹಾಂಗೀರ್ ಬಾಬಾ,ಶಿವರಾಮ ಕಾರಂತ,ಎಮ್.ಸಿ.ಮೋದಿ,ಕೆ.ಆರ್.ನಾರಾಯಣನ್ ಎಲ್ಲಾ ವಯಸ್ಸಿನಲ್ಲಿ ಎಷ್ಟು ಸುಂದರವಿದ್ದರೋ ವಯಸ್ಸಾದ ಮೇಲೆ ಇನ್ನೂ ಸುಂದರವಾಗಿ ಕಾಣುತ್ತಿದ್ದರು.
ನಮ್ಮ ನಿಮ್ಮೆಲ್ಲರ ಮೆಚ್ಚಿನ ಮಾಜಿ ರಾಷ್ಟ್ರಪತಿ ಕಲಾಂ,ಅವರ ಹೈರ್ ಸ್ಟೈಲ್ ಸರಿ ಇಲ್ಲ ಎಂದು ಅನೇಕರು ಹೇಳಿದರೂ,ಅದೇ ರೂಪು ಪುನಃ ರಾಷ್ಟ್ರಪತಿಯಾಗಬೇಕೆಂದು ಬಯಸಲಿಲ್ಲವೆ?
ಮೇಲೆ ಹೇಳಿದ ಮಹನೀಯರೆಲ್ಲರಲ್ಲೂ ಸಾಮಾನ್ಯತೆ ಎಂದರೆ-"ಎಲ್ಲರೂ ಅಕ್ಟೋಬರ್ ತಿಂಗಳಲ್ಲಿ ಜನಿಸಿದವರು."(ರಿಟೈರ್ ಆಗುವ ಹೊತ್ತಿಗೆ ಒನ್ ಡೇ ಮ್ಯಾಚಲ್ಲಿ ಸೆಂಚುರಿ ಹೊಡೆದ ಅನಿಲ್ ಕುಂಬ್ಲೆ ಸಹ ಅಕ್ಟೋಬರ್ ನಲ್ಲಿ ಜನಿಸಿದ್ದು)
ಈಗ ಮುಖ್ಯ ವಿಷಯ-"ಜನಪ್ರಿಯತೆ".ಜನಪ್ರಿಯರಾಗುವುದು ಸುಲಭದ ಮಾತಲ್ಲ.ಅದನ್ನು ಕೊನೆತನಕ ಉಳಿಸಿಕೊಳ್ಳುವುದು ಬಹಳ ಕಷ್ಟ.ಸಿನೆಮಾದವರನ್ನು ಬಿಟ್ಟು ಮೇಲೆ ಹೇಳಿದ ಉಳಿದವರು ಜನಪ್ರಿಯರಾದುದು ಹೇಗೆ ಎಲ್ಲರಿಗೂ ಗೊತ್ತಿದೆ.ಜನಪ್ರಿಯತೆಯನ್ನು ನಂತರವೂ ಉಳಿಸಿಕೊಂಡಿದ್ದು ಈ ಗುಣಗಳಿಂದ- ಅವರ ಉತ್ತಮ
ನಡವಳಿಕೆ,ಅಹಂಕಾರವಿಲ್ಲದಿರುವುದು,ಮಾತಿಗೆ ತಪ್ಪದಿರುವುದು,ಹಿಡಿದ ಕೆಲಸ ಸಾಧಿಸುವಲ್ಲಿ ಇರುವ ಹಠ... ಗಾಂಧೀಜಿ ಉಪವಾಸ ಮಾಡುತ್ತಾರೆ ಎಂದ ಕೂಡಲೇ ಕೆಲಸವಾದಂತೆ,ಬ್ರಿಟಿಷರು ನಡುಗುತ್ತಿದ್ದರು,ನೆಹರು,ಪಟೇಲರು ಗಾಬರಿಯಾಗಿ ಓಡಿಬಂದು ಏನಾಗಬೇಕೆಂದು ಕೇಳುತ್ತಿದ್ದರು.ಅದೇ ಈಗಿನ ಮಹಾತ್ಮರು 'ನನ್ನ ಹೆಣದ ಮೇಲೆ',"ನನ್ನ ಹೆಣದಮೇಲೆ.."ಎಂದು ಅತ್ತು ಕರೆದರೂ ಯಾರೂ ಕ್ಯಾರೆ ಮಾಡುವುದಿಲ್ಲ.
ಕಾರಂತರಿರಲಿ,ಕಲಾಂರಿರಲಿ,ಪುಟ್ಟ ಮಕ್ಕಳ ಸ್ಕೂಲ್ ನಲ್ಲಿ ಮಾತನಾಡುವುದಾದರೂ,ತಯಾರಿ ನಡೆಸಿಯೇ ಹೋಗುವರು.ಅದೇ,ಯಾವ ಒಂದು,ಜನನಾಯಕ,ಏನು ಈ ಶಬ್ದಗಳ ನಡುವೆ ಏನು ಹೇಳುತ್ತಾರೆಂದು ಗೊತ್ತೇ ಆಗುವುದಿಲ್ಲ.
ಶ್ರೀಶಾಂತ್,ಹರ್ಭಜನ್ ಇತ್ಯಾದಿ ಸ್ಲೆಡ್ಜಿಂಗ್ ನ್ನು ಆಸ್ಟ್ರೇಲಿಯದವರಿಂದ ಕಲಿಯುವ ಬದಲು ಮೈದಾನದಲ್ಲಿ ಹೇಗಿರಬೇಕೆಂದು ಕುಂಬ್ಲೆಯನ್ನು ನೋಡಿ ಕಲಿಯಬೇಕು.
ಹೀರೋ ಆಗುವುದು ಬಹಳಾ ಕಷ್ಟ.ಝೀರೋ ಆಗುವುದು ಬಹಳ ಸುಲಭ.

~.~
  • vijayamma ರವರ ಬ್ಲಾಗ್
  • Login or register to post comments
  • 309 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಲೆಡ್ಜಿಂಗ್ ಕಪ್-೨೦೦೭, ಫೈನಲ್ಸ್
  • ನಮ್ಮ ಬಾಳು
  • "ಬ್ರಹ್ಮಣ್ಯೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮಧುಸೂದನೋಮ್" ಇದು ವೇದದಲ್ಲಿ ಹೇಗೆ ಇರಲು ಆಗುತ್ತೆ?
  • ೧೯ ಆಗಸ್ಟ್ ೨೦೦೫
  • ನಾಯಿಯನ್ನು ಹಿಂಬಾಲಿಸಿದ ಕತೆ
Syndicate content

ಲೇಖಕರು

vijayamma's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!
  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 8:29am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 8:12am
  • mahesha
    ಉ: ನೀನು ಯಾರೆ
    August 29, 2008 - 8:08am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 110 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator