ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vijayamma ರವರ ಬ್ಲಾಗ್

ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?

April 15, 2007 - 12:33am — vijayamma

ವಿದ್ಯುತ್ ದೀಪಗಳಿಲ್ಲದ ಹಿಂದಿನ ಕಾಲದಲ್ಲಿ ಬೆಳಗ್ಗಿನ ಜಾವದಲ್ಲಿ
ಮತ್ತು ಸಂಜೆ ಕತ್ತಲಾಗುವಾಗ ಮನೆಯಲ್ಲಿ ದೇವರ ಮುಂದೆ
ದೀಪ ಹಚ್ಚಲು ಹೇಳುತ್ತಿದ್ದರು. ಈವಾಗ ಬಣ್ಣ ಬಣ್ಣದ ವಿವಿಧ ತರಹದ
ದೀಪಗಳಂತೆ ಕಾಣುವ ವಿದ್ಯುತ್ ದೀಪಗಳು ಇರುವಾಗ,
ಎಣ್ಣೆ ದೀಪ ಹಚ್ಚುವ ಅಗತ್ಯವಿದೆಯೇ?
ವಿದ್ಯುತ್ ದೀಪ ಹಚ್ಚುವುದರಿಂದ-
-ಎಣ್ಣೆಯ ಉಳಿತಾಯವಾಗುವುದು.
- ಗಾಳಿಗೆ ದೀಪ ಆರುವ ಭಯವಿಲ್ಲ.
- ವಯಸ್ಸಾದವರು ಮತ್ತು ಮಕ್ಕಳು ಕೈ ಸುಟ್ಟುಕೊಳ್ಳುವುದು ತಪ್ಪುವುದು.
- ಎಲ್ಲಾದರು ಹೊರಗೆ ಹೋಗಬೇಕಾದಲ್ಲಿ ಬೆಂಕಿ ಬಗ್ಗೆ ಚಿಂತೆಯಿಲ್ಲ.
- ಮುಖ್ಯವಾಗಿ ದೀಪ ಹಚ್ಚುವ ವಿಷಯದಲ್ಲಿ ತಾಯಿ-ಮಗಳು/
ಗಂಡ-ಹೆಂಡತಿ/ಅತ್ತೆ-ಸೊಸೆ ನಡುವೆ ಜಗಳ ತಪ್ಪುತ್ತದೆ.
ದೇವರಿಗೆ ನಮ್ಮ ಭಕ್ತಿಯಷ್ಟೇ ಮುಖ್ಯ. ಯಾವ ದೀಪವಾದರ್‍ಏನು?
ದೀಪ ಹಚ್ಚದಿದ್ದರೂ ನಡೆಯುತ್ತದೆ ಎಂದಿರಾ?

~.~
  • vijayamma ರವರ ಬ್ಲಾಗ್
  • Login or register to post comments
  • 462 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 15, 2007 - 9:18am — ASHOKKUMAR

Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?

ASHOKKUMAR's picture

ವಿದ್ಯುತ್ ಕಡಿತದ ಈ ದಿನಗಳಲ್ಲಿ ಕಡಿತವಾದಾಗ ದೇವರ ದೀಪ ನಂದಿ, ನಿಮ್ಮ ಮನಸಿಗೆ ಕಿರಿಕಿರಿ ಅನಿಸಬಹುದು!Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 9:27am — ASHOKKUMAR

Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?

ASHOKKUMAR's picture

ಈ ಲೇಖನ ಸಂಪದ ಭಂಡಾರದಿಂದ ಓದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 4:12pm — mahesha

Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?

mahesha's picture

ಅಶೋಕ ಕುಮಾರ

ಎಣ್ಣೆ ದೀವಿಗೆ, ಮಿಂಚಾರ್ಪಿನ ಬೆಳಕಾದರೂ ಏಕೆ ಬೇಕು ಕಡವಳಕ್ಕೆ?
ಅದು ತಾನೆ ಜಗವನ್ನು ಬೆಳಗೋದು? Smiling

ಕಡವಳ ಗಂಡಸೂ ಅಲ್ಲ, ಹೆಂಗಸೂ ಅಲ್ಲ. ( male dominated society Smiling, made God as male )

ನಮ್ಮ ಮನೆಯಲ್ಲಿ ನಾವು ಗಣೇಶಂಗೆ ಮೆಣದಬತ್ತಿ ಹಚ್ಚೋದು Smiling, ಅದು ಬರಿ ಕರೆಂಟು ಹೋದಾಗ !!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 7:56pm — vijayamma

Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?

vijayamma's picture

ನಿಜ.ಜಗವನ್ನೇ ಬೆಳಗುವವನಿಗೆ ದೀಪದ ಅಗತ್ಯವಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 7:54pm — vijayamma

Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?

vijayamma's picture

ವಿದ್ಯುತ್ ಹೋದಾಗ ಕರೆಂಟು ಹೋಯ್ತೆಂದು ಸುಮ್ಮನಿರಬಹುದು.
ಎಣ್ಣೆ ದೀಪವಾರಿದಾಗ ಅಪಶಕುನದ ಭಯ ರಕ್ತದಲ್ಲೇ
ಬಂದಿದೆಯಲ್ಲಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 9:40pm — mahesha

ಅಪಶಕುನದ ಭಯ

mahesha's picture

Quote:

ವಿದ್ಯುತ್ ಹೋದಾಗ ಕರೆಂಟು ಹೋಯ್ತೆಂದು ಸುಮ್ಮನಿರಬಹುದು.
ಎಣ್ಣೆ ದೀಪವಾರಿದಾಗ ಅಪಶಕುನದ ಭಯ ರಕ್ತದಲ್ಲೇ ಬಂದಿದೆಯಲ್ಲಾ.

ಅಮ್ಮ,

ಜಾಣ್ಮೆಯ ಮಾತು. ಚೆನ್ನಾಗಿದೆ!
=======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 11:03pm — muralihr

Re: ದೇವರಿಗೆ ಎಣ್ಣೆಯ ದೀಪವನ್ನೇ ಏಕೆ ಹಚ್ಚಬೇಕು ?ವಿದ್ಯುದ್ದೀಪ ಏಕೆ ಬೇಡ?

muralihr's picture

ಸೂರ್ಯ ಮುಳುಗುವುದು ಅಪಶಕುನವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಖಾಸಗಿ ಸಂಸ್ಥೆಯಲ್ಲೇ ವಿದ್ಯುತ್ ಉತ್ಪಾದಿಸುವ ಬಗ್ಗೆ ನಿಮಗೆ ಗೊತ್ತೇ?
  • ಕರುಣಾನಿಧಿಯ ಉದಾರ ತಮಿಳು
  • ನಾವು ದೀಪವನ್ನು ಏಕೆ ಹಚ್ಚುತ್ತೇವೆ?
  • ಕೂಡಲ್ ಗಾಂವ್ ಗೃಹಿಣಿ ರಾತ್ರಿ ತಮ್ಮ ಅಡುಗೆ ಮನೆಯಲ್ಲಿ ಕೆವಿಜಿಬಿ ಕೊಡಮಾಡಿದ ಐಶ್ವರ್ಯಾ ಸೌರ ವಿದ್ಯುತ್ ದೀಪ ಹಿಡಿದಿರುವುದು. ಚಿತ್ರ;ಹರ್ಷ ಶೀಲವಂತ.
  • ಎಲ್ಲವೂ ದೇವರ ಹೆಸರಿನಲ್ಲಿ .....
Syndicate content

ಲೇಖಕರು

vijayamma's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:26pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 31 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator