ಅಕ್ಟೋಬರ್ ೩ ರ ನಂತರ
ವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ
ನಂತರ ಮಂತ್ರಿಮಂಡಲ ರಚನೆ ಪರದಾಟ
ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ
ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ

- vijayamma ರವರ ಬ್ಲಾಗ್
- Login or register to post comments
- 281 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ವರಿಷ್ಠರ ಭೇಟಿಗೆ ಬೆಂಗಳೂರು-ದೆಹಲಿ ಓಡಾಟ
ನಂತರ ಮಂತ್ರಿಮಂಡಲ ರಚನೆ ಪರದಾಟ
ಮತ್ತೆರಡು ತಿಂಗಳು ಮಸೀದಿ ತೀರ್ಥಕ್ಷೇತ್ರ ಭೇಟಿ
ನಂತರ ಇದ್ದೇಇದೆ ಗೌಡರೊಂದಿಗೆ ಜಟಾಪಟಿ




ಪ್ರತಿಕ್ರಿಯೆಗಳು
ಉ: ಅಕ್ಟೋಬರ್ ೩ ರ ನಂತರ
ಈ ಸಲ ಪ್ಲಾಟ್ ಚೇಂಜ್ ಆಗಿದೆ. ಇವತ್ತೊಂದು ಚ್ಯಾನೆಲ್ ಹೊರಬಂದಿತಲ್ಲ, ಅದರಲ್ಲಿ ನ್ಯೂಸ್ ನೋಡಿದ್ರಾ? ಆಗಲೇ ಜನಾರ್ಧನ ರೆಡ್ಡಿ, ಜೆ ಡಿ ಎಸ್ ನಡುವಣ ಜಗಳದ ಡ್ರಮಾಟಿಕ್ ಟರ್ನುಗಳನ್ನ assert ಮಾಡುತ್ತ ಪ್ರಸಾರ ಮಾಡುತ್ತಿದ್ದರು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅಕ್ಟೋಬರ್ ೩ ರ ನಂತರ
ನಿಜ,
ಈ ರೆಡ್ಡಿ,ಜೆಡಿ(ಎಸ್)ಜಗಳದಿಂದ ಸರ್ಕಾರ ಬೀಳುವುದು ಗ್ಯಾರಂಟಿ.
ವಿಜಯಕರ್ನಾಟಕದಲ್ಲಿ ಹೆಡ್ಡಿಂಗ್-
"ರಾಮುಲು,ರೆಡ್ಡಿ ಹದ್ದಿನಲ್ಲಿಡಿ
ಇಲ್ಲದಿದ್ದರೆ ದೋಸ್ತಿಬಿಡಿ."
ಇನ್ನೆರಡು ವಾಕ್ಯ ಹೀಗೆ ಹೇಳಬಹುದು-
ನಂತರ ಜನರ ಬಳಿ ಹೋಗಿ ಬೇಡಿ,
ದೀನರಿಗಾಗಿ,ದಲಿತರಿಗಾಗಿ ನಮಗೇ ಓಟು ಕೊಡಿ
ಓಟು ಕೊಡಿ.