Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

ವಿಮರ್ಶೆ

ಪತ್ರಕರ್ತ

April 30, 2008 - 3:02pm — gururajkodkani

ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.  ಮುಂದೆ ಓದಿ »

  • ವಿಮರ್ಶೆ
Ornamental seperator
  • 8 ಪ್ರತಿಕ್ರಿಯೆಗಳು
  • 662 hits
  • Email this page
  • Delicious
  • Google
  • Yahoo

ಕಾರಂತರ ಜೀವಂತ ಪಾತ್ರಗಳು - ೫ (೪)

April 5, 2008 - 8:14am — csomsekraiah

( ವಿದ್ಯುತ್ ಪೂರೈಕೆಯ ಕಡಿತದಿಂದ ಅಪೂರ್ಣವಾಗಿದ್ದ ಲೇಖನದ ಉಳಿದ ಭಾಗವನ್ನು ಇಲ್ಲಿ ಸೇರಿಸಿದೆ )  ಮುಂದೆ ಓದಿ »

  • ವಿಮರ್ಶೆ
Ornamental seperator
  • Login or register to post comments
  • 161 hits
  • Email this page
  • Delicious
  • Google
  • Yahoo

ಕಾರಂತರ ಜೀವಂತ ಪಾತ್ರಗಳು -೫ (೩)

April 5, 2008 - 7:43am — csomsekraiah

ಇಷ್ಟಲ್ಲದೆ ’ ನಂಬಿದವರ ನಾಕ ನರಕ’ ದ ಎಲ್ಲ ಪಾತ್ರಗಳು ಜೀವದುಂಬಿ ನಿಲ್ಲುತ್ತವೆ .ವಾಗ್ದೇವಿಯ ತಂದೆ - ಬಡತನವೇ ಸಾಕಾರವೆತ್ತಂತಿರುವ ಶಂಕರಯ್ಯ ,ಸತ್ಯಭಾಮೆಯ ತಂದೆ ಸೋಮೇಶ್ವರಯ್ಯ, ಶಂಕರಯ್ಯನ ನೊಂದಸಂಸಾರಕ್ಕೆ ಅನನ್ಯವಾಗಿ ನೆರವಾಗಿ, ಅವನ ಬಡ ಮಕ್ಕಳನ್ನೂ ಮನೆ ತುಂಬಿಸಿಕೊಳ್ಳುವ ಎಂಭತ್ತರ ವೃದ್ದೆ ಸಿಂಗಾರಮ್ಮ , ಅತ್ಯಂತ ವಿಚಾರಶೀಲ ಮನಸ್ಸಿನ ಸತ್ಯಳ ಅಣ್ಣ ರಾಮಕೄಷ್ಣ , ಹೀಗೆ ಒಂದೊಂದೂ ಸಹ ಮರೆಯಲಾಗದ ಮನುಷ್ಯತ್ವದಿಂದ ಮೈದುಂಬಿರುವ ಪಾತ್ರಗಳು . ಇಡೀ ಕಾದಂಬರಿ ಓದುಗನ ಮನಸ್ಸನ್ನೇ ಮೃದುವಾಗಿಸಿ , ಸಂಸ್ಕರಿಸುವ ಗುಣವನ್ನು ಹೊಂದಿದೆ .

’ಧರ್ಮರಾಯನ ಸಂಸಾರ ’ ಹೆಣ್ಣಿನ ಸಂಕಷ್ಟಗಳ ಇನ್ನೊಂದು ರೂಪವನ್ನು ಅನನ್ಯವಾಗಿ ಚಿತ್ರಿಸುತ್ತದೆ .ಇಲ್ಲಿಯೂ ವಿಷಮ ದಾಂಪತ್ಯದ ಪರಿಣಾಮಗಳು ; ಗಂಡಿನ ಪಾಳೇಗಾರಿಕೆಯ ಮನೋಭಾವದಿಂದಾಗಿ ಅಸಹಾಯಕಳಾದ ಹೆಣ್ಣು ಚಿತ್ತವಿಕಾರಕ್ಕೊಳಗಾಗುವುದು , ಮುಂತಾದ ದಾಂಪತ್ಯದ ಸಮಸ್ಯೆಗಳ ಸರಮಾಲೆಯೇ ಇದೆ .

ನಾರಾಯಣ ಹೆಬ್ಬಾರರು ಶ್ರೀಮಂತರು ಮಾತ್ರವಲ್ಲ ನಿಷ್ಟುರ ವ್ಯವಹಾರಿ ,ವ್ಯವಹಾರದ ವಿಷಯದಲ್ಲಿ ಹೆಣ್ಣು ತಲೆಹಾಕುವುದಿರಲಿ ; ಇಣುಕಿ ನೋಡುವುದನ್ನೂ ಸಹಿಸದ ಊಳಿಗಮಾನ್ಯದ ಪಳೆಯುಳಿಕೆ ಅವರು .ಅವರ ಜೀವನದಲ್ಲಿ ಒನಪು ಒಯ್ಯಾರಗಳನ್ನು ತುಂಬಿದ ಚಂದು ಸಹ ಅವರ ನಿಷ್ಟುರತೆಗೆ ಹೆದರಿ ನಡುಗುತ್ತಾಳೆ .ಇನ್ನು ಕೈ ಹಿಡಿದ ಹೆಂಡತಿ ಮಹಾಲಕ್ಷ್ಮಿಯನ್ನು ಕೇಳುವವರಿ ಯಾರು ? ಎಷ್ಟೆಂದರೂ ನಾಲ್ಕು ಗೋಡೆಯ ನಡುವಣ ತೊತ್ತು ತಾನೇ ಕೈ ಹಿಡಿದವಳು . ಇಲ್ಲಿ ಚಂದು ಸಾಮಾನ್ಯ ಬೆಲೆವೆಣ್ಣಲ್ಲ; ಅವಳ ಮನಸ್ಸು ಬಹಳೇ ಎತ್ತರದ್ದು . ಅವಳ ಪಾಲಿಗೆ ಮಹಾಲಕ್ಷ್ಮಿಯಮ್ಮ ಅವಳ ಒಡಹುಟ್ಟಿದಳಿಗಿಂತ ಹೆಚ್ಚು . ಮಹಾಲಕ್ಷ್ಮಿಯಾದರೂ ಚಂದುವಿನ ಅಂತರಂಗವನ್ನು ಸರಿಯಾಗಿ ಗ್ರಹಿಸಿದವಳು . ಆದುದರಿಂದ ಈ ಎರಡು ಹೆಣ್ಣು ಜೀವಗಳ ನಿಷ್ಕಳಂಕ ಸ್ನೇಹ ವಿಶೇಷ ಅನುಭೂತಿಯಿಂದ ಕೂಡಿದುದು .  ಮುಂದೆ ಓದಿ »

  • ವಿಮರ್ಶೆ
Ornamental seperator
  • Login or register to post comments
  • 152 hits
  • Email this page
  • Delicious
  • Google
  • Yahoo

ಕಾರಂತರ ಜೀವಂತ ಪಾತ್ರಗಳು -೫ (೨)

April 4, 2008 - 8:59pm — csomsekraiah

ಸಾಮಾನ್ಯವಾಗಿ ವಿಭಿನ್ನ ಸನ್ನಿವೇಶಗಳಲ್ಲಿ ಹುಟ್ಟಿ ಬೆಳೆದು ವಿಭಿನ್ನ ಮನಃಸ್ಥಿತಿ , ಅಭಿರುಚಿಗಳನ್ನು ಹೊಂದಿರುವ ಎರಡು ಜೀವಗಳು , ದಾಂಪತ್ಯದ ಕಾರಣಕ್ಕೆ ಹೊಂದಿ ಬಾಳುವುದು ಅನಿವಾರ್ಯವೇ ಆದರೂ , ಪಸ್ಪರ ತ್ಯಾಗ ಅನುರಾಗಗಳಿಂದ ಬಾಳನ್ನು ಅನೇಕರು ಸಹ್ಯಗೊಳಿಸಿಕೊಳ್ಳುತ್ತಾರೆ . ಆದರೆ ಈ ಪುಣ್ಯ ಎಲ್ಲರದೂ ಅಲ್ಲ .  ಮುಂದೆ ಓದಿ »

  • ವಿಮರ್ಶೆ
Ornamental seperator
  • Login or register to post comments
  • 128 hits
  • Email this page
  • Delicious
  • Google
  • Yahoo

ಕಾರಂತರ ಜೀವಂತ ಪಾತ್ರಗಳು -೫ (೧)

April 4, 2008 - 7:34am — csomsekraiah

( ಸಂಕಲನ , ಸಂಚಿಕೆ ೩೮ ರಲ್ಲಿ ಪ್ರಕಟವಾದ ಲೇಖನ)  ಮುಂದೆ ಓದಿ »

  • ವಿಮರ್ಶೆ
Ornamental seperator
  • Login or register to post comments
  • 156 hits
  • Email this page
  • Delicious
  • Google
  • Yahoo
12345678ಮುಂದಿನ ›ಕೊನೆಯ »
Syndicate content

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:00pm
  • harshab
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 1:59pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 1:51pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 1:29pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 12:29pm
  • nag4pl
    ಉ: ಗ್ನು/ಲಿನಕ್ಸ್ ಹಬ್ಬ ತಂದ ಸಂತಸ
    May 16, 2008 - 12:26pm
  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
ಇನ್ನಷ್ಟು

ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator