ನಾಟಕ

ಅಂಬೆ ದೃಶ್ಯ ೨ (೬)

   ಮುಂದೆ ಓದಿ »

ಅಂಬೆ ದೃಶ್ಯ ೨ (೫)

   ಮುಂದೆ ಓದಿ »

ಅಂಬೆ ದೃಶ್ಯ ೨ (೩)

   ಮುಂದೆ ಓದಿ »

ಅಂಬೆ ದೃಶ್ಯ ೨ (೨)

ಅಂಬೆ

ಕಿನ್ನರ : ಚುಚ್ಚುವುದೇನು ಮಹರಾಯಿತಿ , ಹೆಣ್ಣು ಗಂಡು ಎಂಬುವು ಪ್ರಕೃತಿಯ ಎರಡು ರೂಪಗಳು , ಇಲ್ಲಿ ಕಥೆ ಆರಂಭವಾಗುವುದೇ ಹೆಣ್ನು ಗಂಡಿನ ನಡುವಣ ಪ್ರೀತಿಯ ಕತೆಯ ವಿಷಾದಾಂತದಿಂದ . ಮುಂದಿನ ಮಹಾಭಾರತದ ವಿಷಾದಾಂತಕ್ಕೆ ಬರೆದ ಮುನ್ನುಡಿಯಂತೆ ಇಲ್ಲಿಯ ಕತೆಯ ಆರಂಭವೇ ವಿಷಾದಾಂತವಾಗಿ ಪರಿಣಮಿಸುತ್ತದೆ . ಅದೋ ನೋಡು ದೂರದಲ್ಲಿ ಕಾಣುತ್ತಿದೆ ಕಾಶಿ ನಗರ ಅಲ್ಲಿನ ರಾಜನಿಗೆ ಮೂವರು ಹೆಣ್ಣುಮಕ್ಕಳು , ಮೊದಲನೆಯವಳು ಅಂಬೆ , ಎರಡನೆಯವಳು ಅಂಬಿಕೆ , ಮೂರನೆಯಾಕೆ ಅಂಬಾಲಿಕೆ .ಹಿರಿಯ  ಅಂಬೆ ವಯೋಮಾನ ಸಹಜವಾಗಿ  ನೆರೆಯ ರಾಜಕುಮಾರ ಸಾಳ್ವನನ್ನು ಮನಮೆಚ್ಚಿ ಪ್ರೀತಿಸಿದಳು ಅವರ ಪ್ರೀತಿ ಪೂರ್ವದ ಯಾವ ಪುರೂರವ ಊರ್ವಶಿಯರ ಪ್ರೇಮ ಸಾಮ್ರಾಜ್ಯಕ್ಕೂ  ಕಡಿಮೆಯದಾಗಿರಲಿಲ್ಲ .

   ಮುಂದೆ ಓದಿ »

ಸತ್ಯದೊಳಗಿನ ಮಿಥ್ಯ (ಕಿರು ನಾಟಕ) ೩

ಸತ್ಯ : ಯಾಕೆ ಅನುಮಾನಾನ?

ಮಿಥ್ಯ : ಹೌದು ಆಕೆ ನಿ೦ಜೊತೆ ಇಷ್ಟೊ೦ದು ಮಾತಾಡಿದಾಳೆ ಅ೦ದ್ರೆ ಅನುಮಾನಾನೇ.ಹೋಗ್ಲಿ ಬಿಡು ಮಾತಾಡಿರಬಹುದು. ಸರಿ, ನಿನ್ನ ಹುಡುಗಿ ನೋಡೋಕೆ ಹೇಗಿದಾಳೆ? ಹೇಳ್ಲೇಬೇಕು ಅನ್ನೋ ಬಲವ೦ತ ಏನಿಲ್ಲ

ಸತ್ಯ : ಸರ್ ಅವಳು ನನ್ನ ಕಣ್ಣಿಗೆ ಸು೦ದರೀನೇ  ಮುಂದೆ ಓದಿ »

Syndicate content