ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

July 29, 2007 - 1:51am — mahesha

ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ....

mahesha's picture

ನೀವು ಹೇಳಿದ್ದರಲ್ಲಿ ಹೆಚ್ಚಿನವು ಈ ಸಂಗತಿಗೆ ಯಾವ ಕೊಡುಗೆ ನೀಡಲ್ಲ. ಅದಕ್ಕೆ ಅವನ್ನು ಕೆದಕಿದರೇ ಎಲ್ಲೆಲ್ಲೋ ಮಾತು ಹೋಗುವುದು.

ನನ್ನ ಒಂದು ಗಟ್ಟಿಯಾದ ನಂಬಿಕೆ ಎಂದರೆ ನಮ್ಮನ್ನು, ನಮ್ಮ ಕ್ರಿಯೆಗಳನ್ನು ಖಂಡಿಸಿ ತೆಗಳುವವರೇ ನಮ್ಮ ನಿಜವಾದ ಹಿತೈಷಿ ಮಿತ್ರರು.

ಇಲ್ಲಿ ಯಾರೂ ( ನಾನು+ವೈಬವ) ತೆಗಳಿಲ್ಲ.! Smiling ಆದರೆ ಖಂಡನೆ ಇದೆ, ಅದಕ್ಕೆ ಓಸುಗರಗಳು ಹೇಳಾಗಿದೆ.

ಆಂಡಯ್ಯ/ಅಂಡಯ್ಯ ಹೆಸರು ಬಗ್ಗೆ ಅರಿಮೆಗೆ -> http://dli.iiit.ac.in/cgi-bin/Browse/scripts/use_scripts/advnew/aui/book... ಹೊತ್ತಗೆಯಲ್ಲಿ ಪುಟ ೧೯/೨೦. DLI ಅಲ್ಲಿ 23/24.

ಗಮನಿಸಿರಿ ನಾನು "ಆಂಡಯ್ಯ" ಇದು ತಪ್ಪು ಎಂದಿಲ್ಲ!! Smiling

"ಕೇವಲ ಮುದ್ರಾರಾಕ್ಷಸನ ಹಾವಳಿ ಎಂದು ತಿಳಿಯುತ್ತೇನೆ "

ಇಲ್ಲಿ "ಮುದ್ರಾರಾಕ್ಷಸ"ದ ಒತ್ತು ಬರೀ ಸಂಸ್ಕೃತ ಓದಿದವರಿಗೆ ಅರಿಯುವುದು. ಇದೂ ಕೂಡ ಒಂದು ಬಗೆಯ sanskritized ಕನ್ನಡ. ಮಾದರಿ ಕೊಟ್ಟರೂ, ಹೋಲಿಕೆ ಕೊಟ್ಟರೂ, ಇಲ್ಲವೇ ಒರೆಗಳ ಕೂಟೇ ಆಟವಾಡಿದರೂ ಅದು ಸಂಸ್ಕೃತಕ್ಕೆ ಒಯ್ಯಬೇಕು.
ಇಲ್ವೇ ನಿಮಗೆ ’ಮುದ್ರಾರಾಕ್ಷಸ’ ಏನೆಂದು ಗೊತ್ತಿಲ್ಲದೇ, ಯಾರೋ ಹೇಳಿದನ್ನ ಇಲ್ಲಿ ಹೇಳಿರುವಿರಿ.!!

ಇದಕ್ಕೆ ಇನ್ನು ಕೆಲವು ಮಾದರಿಗಳು ಕನ್ನಡದಲ್ಲಿ,
=>"ಆಹಾ ಕಾಳಿದಾಸನಂತಹ ಬರಹ"( ಅಂದರೆ ಕಾಳಿದಾಸನೆಂಬವನು ಮೇಲ್ಮಟ್ಟದ ಕಬ್ಬಿಗ, ಆದರೆ ಅವನು ಸಂಸ್ಕೃತದ ಕಬ್ಬಿಗ ). ಗಮನಿಸಿರಿ, ನಾವು ಹೆಚ್ಚೆಚ್ಚು ಸಂಸ್ಕೃತದ ಕಬ್ಬಗಳ ಹೆಸರನ್ನು, ಸಂಸ್ಕೃತದ ಕಬ್ಬಿಗ ಹೆಸರನ್ನು ಹೇಳಿ ಸಂಸ್ಕೃತಬಲ್ಲೆವಂತು ತೋರಿಸಿಕೊಳ್ಳೋದು!

ತಮ್ಮ ಕಟುವಾದ, ಸಾಕಷ್ಟು ಉದ್ದವಾದ ಪ್ರತಿಕ್ರಿಯೆಗೆ, ಅಷ್ಟೆಲ್ಲ ಬರೆಯುವ ಕಷ್ಟ ತೆಗೆದುಕೊಂಡದ್ದಕ್ಕಾಗಿ ಬಹಳ, ಬಹಳ ನನ್ನಿಗಳು.

ಅಲ್ಲಿ ಕಟು ಏನು? ನಾನು ನೇರವಾಗಿ ಹೇಳಿದ್ದೀನಿ! ನನಗೆ ಕಸ್ಟ ಆಯಿತು ಎಂದು ನಿಮಗೆ ಹೇಗೆ ತಿಳಿಯಿತು? Smiling
ಒಂದು ಗೊತ್ತು "ಕಷ್ಟ ತೆಗೆದುಕೋ" ಎಂದು ಹೀಗೆ ಹೇಳೋದು ಕನ್ನಡದೋರಲ್ಲ, ಹಿಂದಿಯವರು.( ಇದು ನಿಮಗೆ ಗೊತ್ತಿದ ಅಂತ ಅಂದುಕೊಳ್ಳೋಣ )

ಬರೀ ಸಂಸ್ಕೃತದ ಪದಗಳನ್ನು ಬಳಸಿದಕ್ಕೆ ಅದರಲ್ಲಿ ಗಟ್ಟಿತನ ಬರಲ್ಲ. ನನಗೆ ಅನ್ನಿಸಿದ್ದು ನೀವು ಏಸೋ ಸಂಸ್ಕೃತ ಪದಗಳನ್ನ ಬರೀ ಸಿಂಗಾರಕ್ಕೆ ಬಳಸಿದ್ದೀರಿ ಅಂತ ನನ್ನ ಅನಿಸಿಕೆ. ಈ ಮಾತು ನಿಮ್ಮ

ತಾವು ಬರೆದ್ದಿದ್ದರಲ್ಲಿ ನನಗೆ ತಿಳಿಯದ ಬಹಳಷ್ತು ವಿಷಯಗಳಿವೆ, ಅವುಗಳನ್ನು ನಿಧಾನವಾಗಿ ತಮ್ಮಲ್ಲಿ clarify ಮಾಡಲು ಅಪ್ಪಣೆ ಕೋರುತ್ತೇನೆ

ಈ ಮಾತಿನ ಹಿಂದೆ ದಿಟವಾದ ಅನಿಸಿದೆ ಎಂದು ಸಲಿಗೆಯಿಂದ ಹೇಳಿದ್ದು. ಇಲ್ಲಿ ಅಪ್ಪಣೆಯನ್ನು ಕೇಳವುದು ಬೇಕಿರಲಿಲ್ಲ.

ಕನ್ನಡ ಬರವಣಿಗೆಯಲ್ಲಿ, ನಂಬಿಕೆಗಳನ್ನು ಪ್ರಕಟಿಸುವುದರಲ್ಲಿ, ಹಾಗೂ ಯಾವುದೇ ವಿಷಯದ ಮೇಲೆ ಪಾಂಡಿತ್ಯವನ್ನು ಸಂಪಾದಿಸುವಲ್ಲಿ/analyze ಮಾಡುವಲ್ಲಿ ನಾನು ಇನ್ನೂ ಅಂಬೆಗಾಲಿಡುತ್ತಿರುವವನು ಕೇವಲ ಕೆಲವೇ ವಾರಗಳಷ್ಟು ಚಿಕ್ಕವನು.

ಒಹೋ, ಹಾಗೋ, ಸರಿ, ಹಾಗಾದರೆ ಇಂತಹ ಇಕ್ಕಟಿನ ಸಂಗತಿಗಳ ಬಗ್ಗೆ ತುಸು ಉಂಕು ನಡೆಸಿ ಬರೆಯಬೇಕು. ಸುಮ್ನೆ ತೇಲಿಸಿ ಬಿಡಲು ಇವೆಲ್ಲ ಹಗೂರವಾದವಲ್ಲ. ನಮ್ಮಂತೆ ಹಲವರ ತಾಯ್ನುಡಿ ಮಾತು. ನಮ್ಮ ತಾಯ್ನುಡಿಯ ಯಾವ ಸಂಗತಿಯೂ ಹಗೂರವಲ್ಲ.

ಹಿಡಿತಕ್ಕೆ ಬರೆಯಲು ಬೇಕಾದ ಅನಿತ್ತು ಸರಕಿದೆ.

ನಾನು ನಿಮ್ಮ ಮೇಲೆ ದಾಳಿಯಿಟ್ಟಂತೆ ಎರಗಿದ್ದೇನೆ ಎಂದು ಅನ್ನಿಸಿದರೆ, ಹಾಗೆ ಅಂದುಕೊಳ್ಳಬೇಡಿರಿ. ನನಗೆ ಸುಮ್ಮಸುಮ್ಮನೇ ಟೊಳ್ಳುಟೊಳ್ಳಾಗಿ "ಹೀಗೆ ಕನ್ನಡದಲ್ಲಿ ಒರೆಗಳೇ ಇಲ್ಲ, ಕನ್ನಡ practical ಅಲ್ಲ. ಅದಕ್ಕೆ ನಮ್ಮ ಕನ್ನಡದ ’ಸಮೃದ್ಧಿ’ಗೆ, ಬೇರೆ ಯಾವುದೋ ನುಡಿಯ ಬಳಿ ತಿರುಪೆ ಎತ್ತಬೇಕು, ಅದರಿಂದ ಒರೆ ಎರವಲು ಪಡೆಯಬೇಕು" ಅನ್ನೋದು, ನಮ್ಮ ಗಟ್ಟಿ ಮತ್ತು ಒರೆಸಿರಿ, ಕಬ್ಬಸಿರಿಯಿಂದ ತುಂಬಿ ತುಳುಕುತ್ತಿರುವ ಕನ್ನಡದ ಕಳೆಗುಂದಿಸುವ ಕೆಲಸವೆನಿಸುವುದು. ಮೊದಲೇ ಹೇಳಿದಂತೆ ಇದು ನಮ್ಮ ತಾಯ್ನುಡಿಯ ಹೆಮ್ಮೆಯ ಸಂಗತಿ, ಇದು ನಯ/ಸೂಕ್ಷ.

ಮತ್ತೆ ಹೇಳುವೆನು, ನಾವು ನಿಮ್ಮನ್ನು ತೆಗಳಿಲ್ಲ!
ಆದರೆ ನೀವು ಅಂಡಯ್ಯನ ’ಕಬ್ಬಿಗರ ಕಾವ’ವನ್ನು ಮತ್ತು ಬೇರೆ ಅಚ್ಚ-ಕನ್ನಡ ಕಬ್ಬಗಳನ್ನು ಹಗೂರವಾಗಿ ಕಂಡು, ಕೀಳುಗಾಣಿಸಿದಂತೆ ಮಾಡಿದ್ದೀರಿ ಎಂದು ನಮಗೆ ಅನ್ನಿಸಿದಂತೂ ದಿಟ.!!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (5 replies) July 28, 2007 - 7:13pm
  • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 10:14pm)
    • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 28 2007 - 11:15pm)
      • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: Aram (Jul 29 2007 - 12:27am)
        • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: mahesha (Jul 29 2007 - 1:51am)
  • ಉ: ನಾಡ ನುಡಿಯ ಮೇಲೆ ಪಿರುತಿ ಖಂಡಿತಾ ಇರಲಿ.... By: ವೈಭವ (Jul 28 2007 - 8:55pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನೀನು ಕಳುಹಿಸಿದ ಸ್ಮೈಲಿ ಚಾಟು ಬಾಕ್ಸಿನಲ್ಲಿ ಮಿನುಗುತ್ತಿತ್ತು!
    August 30, 2008 - 11:27am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:04am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 11:00am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:56am
  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator