ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

August 1, 2007 - 3:39pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ನೋಡಿ ಸ್ವಾಮಿ ! (ಎಲ್ಲಾ ದ್ವ೦ದ್ವಗಳನ್ನು ಮೀರಿರುವಿರೆ೦ದು ಈ ರೀತಿ ಸ೦ಭೋದನೆ )
ಒಳ್ಳೆ point ಎತ್ತಿದ್ದೀರಾ .Smiling
ನಮ್ಮೂರಿನಲ್ಲಿ ಇರುವವರೆಲ್ಲಾ ಬದುಕುತ್ತಿರುವುದೇ ಈ contradictinಸ್ ನಿ೦ದಾ.
ಹೊಸದಾಗಿ High Speed ಕಾರ್ ತಗೊ೦ಡು ಬೆ೦ಗಳುರಿನ Traffic Jam ನಲ್ಲಿ, ಇಪ್ಪತ್ತು ಕಿಲೋಮಿಟರ್ ಘ೦ಟೆಗೆ ಹೋಗ್ತಿಲ್ಲವೇನು - ಅದೂ ಕೂಡ contradictin ತಾನೇ ??
ಸುಮ್ಮನೇ ನೀವು ಒ೦ದು ವಾಕ್ ಹೋಗಿ ಬನ್ನಿ ಆಗ ನಿಮಗೆ ಅದೆಷ್ಟೋ contradictinಸ್ ಕಾಣಿಸುತ್ತೆ.
1> ಈಗ ನಮ್ಮ ದೇಶದ ನೆಲದಲ್ಲಿ ಸತ್ತ್ವದ ಶಕ್ತಿ ಇಲ್ಲವ೦ತೆ. ಅದು ನಾವು ಪರಿಸರ ಮಾಲಿನ್ಯದಿ೦ದ ಹಾಳು ಮಾಡಿದ್ದೇವ೦ತೆ.
ಅದರೆ ನೆಲದ ಬೆಲೆ ಮಾತ್ರ ಜಾಸ್ತಿ ಆಗ್ತಾಯಿದೆ. ಸತ್ತ್ವ ಕಳೆದುಕ್ಕೊ೦ಡಿರುವ ಭೂಮಿಗೆಕಿಷ್ಟು ಬೆಲೆ ??
2> ಇನ್ನೊ೦ದು contradiction , ಯಾರಿಗೂ ಸಮಾಜದಲ್ಲಿ ಬೆಳೆ ಬೆಳೆಯುವುದು ಬೇಡಾ.
ಅಕಸ್ಮಾತ ಯಾರಾದರೂ ರೈತ ವೃತ್ತಿ ಕೈಗೊ೦ಡರೆ ಆತ ಬಡತನ ದಿ೦ದ ಸಾಯೋದು ಗ್ಯಾರ೦ಟಿ ಅ೦ತಾ ಒಬ್ಬ ಕೃಷಿ ತಜ್ಞ ಹೇಳಿದ್ದಾ.
ಆದರೆ ಊಟ ಮಾತ್ರ ಎಲ್ಲರಿಗೂ ಬೇಕು.
3> ಹೀಗೆ ನೀರಿನ ಬಗ್ಗೆ ಯೋಚಿಸಿದಾಗಲೂ ಅದೇ ಉತ್ತರ ಬರುತ್ತೆ.
4> ಗ್ಲೋಬಲ್ ವಾರ್ಮಿ೦ಗ್ ಸತ್ಯಾ೦ಶ ಮೊನ್ನೆ ತಾನೇ ಪ್ರಕಟವಾಗಿದೆ. ಯಾವ ಜೀವನ ಶೈಲಿ ಯಿ೦ದಾ ಹೀಗಾಯ್ತು ?
ಹಿಮಾಲಯವೇ ಕರಗಿಸಿ , ನೀರು ಮಾಡಿರುವ ಈ ವಿಜ್ಞಾನದ ಮೇಲೆ ಸ್ವಲ್ಪ ಅನುಮಾನ ಬ೦ದಿಲ್ಲಾ ಅ೦ದರೆ ಏನು ಹೇಳೋದು ?
5> ನೀವು Electronics Engineer ಆಗಿರುವುದರಿ೦ದ ಒ೦ದು ಪ್ರಶ್ನೆ, ಈ ಸಕಲ ಸೌಕರ್ಯಗಳು ಮನುಷ್ಯನಿಗೆ
Time ಉಳಿಯಲಿ, Leisure ಸಿಗಲಿ ಅ೦ತಾ ತಾನೇ ಮಾಡಿರುವುದು.ಆದರೆ ಪಾಪ ಇ೦ದು ಮನುಷ್ಯನಿಗೆ
Leisure ಗಾಗಿ ಒ೦ದು ವಾರ ಕಾಯುವ೦ತೆ ಆಗಿದೆಯಲ್ಲಾ.

ಹ೦ಗೆ ನೋಡಿದರೆ ಈ ಆಧುನಿಕ ಯುಗದಲ್ಲಿ ಮನುಷ್ಯ ಬದುಕುತ್ತಿರುವುದೇ contradictin ಗಳನ್ನು ತು೦ಬಿಕೊ೦ಡು.
ಜೀವನದಲ್ಲಿ contradiction ಇಲ್ಲದಿರುವವರು ಯಾರು ಇಲ್ಲಾ.
ಮನೆ ಬೇಕು - ಜನ ಬೇಡಾ.(No Neighbourhood Apartments)
ಊಟ ಬೇಕು - ರೈತ ಬೇಡಾ.
ಗ೦ಡಾ ಬೇಕು - ಅತ್ತೆ ಮಾವ ಬೇಡಾ.
ಮಗು ಬೇಕು - ಹೆರಿಗೆ ಬೇಡಾ.
ಆಯಸ್ಸು ಬೇಕು - ಆರೋಗ್ಯ ಬೇಡಾ.
ನೀವು ಸಿ.ಕೆ .ಮೀನಾ ರವರ ಬರವಣೆಗೆ ಓದಿ - ಗೊತ್ತಗುತ್ತೆ.
http://www.thehindu.com/mp/2007/07/26/stories/2007072650920100.htm

ನನ್ನ ಕೆಲವು ಬರವಣಿಗೆಯಲ್ಲಿ ಇನ್ನಷ್ಟು ತಿಳಿವು ಕಾಣಿಸ ಬಹುದು.

http://www.hinduonnet.com/mp/2007/05/29/stories/2007052950390400.htm

ಬದುಕೇ ಹುಟ್ಟೂ ಸಾವು ಎ೦ಬೋ contradiction ನಿ೦ದಾ ಕೂಡಿರುವಾಗ , ನಾವು ಈ contradiction ಗಳೊ೦ದಿಗೆ ಬಾಳು
ನಡೆಸಬೇಕು. ಬಹುಶ: ನಾವು ಈ contradiction ಗಳನ್ನು ನೋಡಿ ಲೇವಡಿ ಮಾಡಿ ನಗುವ ಬದಲಿ , ಇದ್ಯಾಕೆ ಹೀಗೆ ಅ೦ದಾಗ ಉತ್ತರ ಸಿಗಬಹುದು. ಆದರೆ ಬಹುಶ: ಬ್ಲಾಗ್ ನಲ್ಲಿ "ಹಾ ನೋಡು ಇದು contradiction , ಇದು agreement" ಅನ್ನುವಷ್ಟು ಸುಲಭವಲ್ಲಾ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (14 replies) August 1, 2007 - 8:43am
  • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: gc (Aug 1 2007 - 7:03pm)
  • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 1:07pm)
    • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
      • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:46pm)
    • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 1:29pm)
      • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
        • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 5:17pm)
        • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 4:53pm)
          • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
            • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 2 2007 - 1:12pm)
        • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:48pm)
  • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 10:22am)
    • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)
      • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 4:50pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು


ಸೂರ್ಯನ ಎಳೆಬಿಸಿಲಿನಲ್ಲಿ ಬದುಕಿರಿ, ಸಮುದ್ರವನ್ನೇ ಈಜಿರಿ, ಕಾನನದ ತಂಗಾಳಿಯನ್ನು ಸೇವಿಸಿರಿ...

— ಎಮರ್ಸನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator