ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

August 1, 2007 - 10:10pm — muralihr

ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?

muralihr's picture

ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಿದ್ದು ರೈತರಿಗೆ ಆದರೆ ಬೆ೦ಗಳೂರಿಗೆ ಕಟ್ಟಿದ್ದು , ತಿಪ್ಪ ಗು೦ಡನಹಳ್ಳೀ ಡಾಮ್ ಮಾತ್ರ.
ಆ ಡಾಮ್ ನಿ೦ದ ನೀರು 10 ಲಕ್ಷ ಜನಕ್ಕೆ ಸಾಕಾಗ್ತಿತ೦ತೆ.
http://www.bwssb.org/water_source_schemes_cs_reservoir.html

Water Shortage Could Cause IT Bubble to Burst
http://www.asiawaterwire.net/node/324
ಆದೆರ್ ಈಗ ಬೆ೦ಗಳೂರು 50 ಲಕ್ಷ ಜನಕ್ಕೆ ನೀರು ಒದಗಿಸ ಬೇಕು . ಎಲ್ಲಿ೦ದಾ ತರುವುದು ??
ವಿಜ್ಞಾನ ಸೄಷ್ಠಿ ಮಾಡುತ್ತೇನು ?? ಅದಕ್ಕೆ ನೀರು Privatize ಮಾಡೋದೆ ಒಳ್ಳೆಯದು ಅನ್ನುವ ಚರ್ಚೆಯಾಯ್ತು.
CASUMM + NIAS ಇವೆರೆಡು ಈ Work Shop "Greater Bangalore and Water Challenges"
ಮಾಡಿದ್ರೂ.
ಅದರಲ್ಲಿ ತಿಳಿದಿದ್ದು , ಬೆ೦ಗಳೂರಿನಲ್ಲಿ ಮೊದಲು ತೆರೆದ ಬಾವಿಗಳು 1000 ಕ್ಕೂ ಹೆಚ್ಚು ಬಾವಿಗಳಿದ್ದವು 400 ಕೆರೆಗಳಿದ್ದವು.
ಆಗ ನೀರು ನಮ್ಮ ಜವಬ್ದಾರಿಯಾಗಿತ್ತು. ಅದಾದ ಮೇಲೆ ಆಧುನಿಕ ವಿಜ್ಞಾನ ಬ೦ದ ಮೇಲೆ - ನೀರು ಶೇಕರಣೆಯಾಗಲಿಲ್ಲಾ.
ಈ ಪುಸ್ತಕವನ್ನು ಓದಿ :
http://www.cseindia.org/html/extra/twhs.htm
ಅ೦ದರೆ ನಮ್ಮ ಪೂರ್ವಿಕರು ನೀರಿನ ವ್ಯವಸ್ಥೆಯನ್ನು ನಾಜೂಕಾಗಿ ಮಾಡಿಟ್ಟಿದ್ದರು.
ನಾವು ಅದನ್ನು ಹಾಳು ಮಾಡ್ತಾಯಿದ್ದೇವೆ.ಹಾಗೆ ನೋಡಿದರೆ ಈ ವಿಜ್ಞಾನ ನಮ್ಮನ್ನು ಸೋಮಾರಿಗಳಾಗಿ ಮಾಡಿದೆ.
http://bangalore.praja.in/2007/07/31/candle-light-vigil-save-hebbal-lake...

ಈಗ ನೋಡಿ ಹೆಬ್ಬಾಲ್ ಕೆರೆಯು ಗೋತಾ, ಈ ಓಬೆರಾಯ್ ಹೋಟೆಲ್ ನವರಿಗೆ.
ವಿಶ್ವೇಶ್ವರಯ್ಯನವರು ಮತ್ತು ಜಗದೀಶ್ ನಿಜವಾದ ವಿಜ್ಞಾನಿಗಳೂ, ಬಿಡಿ ಅವರ ಬಗ್ಗೆ ಯಾರೇನು ಹೇಳೋದು.
ಅವರಿಗೆ ಬರೀ ಬುರುಡೆ ಇರಲಿಲ್ಲಾ , ಹೃದಯವು ಇತ್ತು.
ಈಗಿನ ವಿಜ್ಞಾನಿಗಳಿಗೆ ಬರೀ ನಾಲಿಗೆ ಇದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (14 replies) August 1, 2007 - 8:43am
  • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: gc (Aug 1 2007 - 7:03pm)
  • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 1:07pm)
    • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
      • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:46pm)
    • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 1:29pm)
      • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
        • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 5:17pm)
        • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 4:53pm)
          • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
            • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 2 2007 - 1:12pm)
        • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:48pm)
  • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 10:22am)
    • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)
      • ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 4:50pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator