ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: gc (Aug 1 2007 - 7:03pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 1:07pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:46pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 1:29pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 5:17pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 1 2007 - 4:53pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: ವೈಭವ (Aug 2 2007 - 1:12pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 10:10pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 3:39pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 1:48pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 10:22am)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: mahesha (Aug 1 2007 - 4:50pm)
- ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು? By: muralihr (Aug 1 2007 - 4:00pm)

RSS:
ಉ: ಪಡುವಣ ಪಂಡಿತರನ್ನು ಏಕೆ ನಂಬಬಾರದು?
ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟಿದ್ದು ರೈತರಿಗೆ ಆದರೆ ಬೆ೦ಗಳೂರಿಗೆ ಕಟ್ಟಿದ್ದು , ತಿಪ್ಪ ಗು೦ಡನಹಳ್ಳೀ ಡಾಮ್ ಮಾತ್ರ.
ಆ ಡಾಮ್ ನಿ೦ದ ನೀರು 10 ಲಕ್ಷ ಜನಕ್ಕೆ ಸಾಕಾಗ್ತಿತ೦ತೆ.
http://www.bwssb.org/water_source_schemes_cs_reservoir.html
Water Shortage Could Cause IT Bubble to Burst
http://www.asiawaterwire.net/node/324
ಆದೆರ್ ಈಗ ಬೆ೦ಗಳೂರು 50 ಲಕ್ಷ ಜನಕ್ಕೆ ನೀರು ಒದಗಿಸ ಬೇಕು . ಎಲ್ಲಿ೦ದಾ ತರುವುದು ??
ವಿಜ್ಞಾನ ಸೄಷ್ಠಿ ಮಾಡುತ್ತೇನು ?? ಅದಕ್ಕೆ ನೀರು Privatize ಮಾಡೋದೆ ಒಳ್ಳೆಯದು ಅನ್ನುವ ಚರ್ಚೆಯಾಯ್ತು.
CASUMM + NIAS ಇವೆರೆಡು ಈ Work Shop "Greater Bangalore and Water Challenges"
ಮಾಡಿದ್ರೂ.
ಅದರಲ್ಲಿ ತಿಳಿದಿದ್ದು , ಬೆ೦ಗಳೂರಿನಲ್ಲಿ ಮೊದಲು ತೆರೆದ ಬಾವಿಗಳು 1000 ಕ್ಕೂ ಹೆಚ್ಚು ಬಾವಿಗಳಿದ್ದವು 400 ಕೆರೆಗಳಿದ್ದವು.
ಆಗ ನೀರು ನಮ್ಮ ಜವಬ್ದಾರಿಯಾಗಿತ್ತು. ಅದಾದ ಮೇಲೆ ಆಧುನಿಕ ವಿಜ್ಞಾನ ಬ೦ದ ಮೇಲೆ - ನೀರು ಶೇಕರಣೆಯಾಗಲಿಲ್ಲಾ.
ಈ ಪುಸ್ತಕವನ್ನು ಓದಿ :
http://www.cseindia.org/html/extra/twhs.htm
ಅ೦ದರೆ ನಮ್ಮ ಪೂರ್ವಿಕರು ನೀರಿನ ವ್ಯವಸ್ಥೆಯನ್ನು ನಾಜೂಕಾಗಿ ಮಾಡಿಟ್ಟಿದ್ದರು.
ನಾವು ಅದನ್ನು ಹಾಳು ಮಾಡ್ತಾಯಿದ್ದೇವೆ.ಹಾಗೆ ನೋಡಿದರೆ ಈ ವಿಜ್ಞಾನ ನಮ್ಮನ್ನು ಸೋಮಾರಿಗಳಾಗಿ ಮಾಡಿದೆ.
http://bangalore.praja.in/2007/07/31/candle-light-vigil-save-hebbal-lake...
ಈಗ ನೋಡಿ ಹೆಬ್ಬಾಲ್ ಕೆರೆಯು ಗೋತಾ, ಈ ಓಬೆರಾಯ್ ಹೋಟೆಲ್ ನವರಿಗೆ.
ವಿಶ್ವೇಶ್ವರಯ್ಯನವರು ಮತ್ತು ಜಗದೀಶ್ ನಿಜವಾದ ವಿಜ್ಞಾನಿಗಳೂ, ಬಿಡಿ ಅವರ ಬಗ್ಗೆ ಯಾರೇನು ಹೇಳೋದು.
ಅವರಿಗೆ ಬರೀ ಬುರುಡೆ ಇರಲಿಲ್ಲಾ , ಹೃದಯವು ಇತ್ತು.
ಈಗಿನ ವಿಜ್ಞಾನಿಗಳಿಗೆ ಬರೀ ನಾಲಿಗೆ ಇದೆ.