ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: benaka (Aug 2 2007 - 6:55pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:43pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 3 2007 - 9:14am)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:43pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: ಶ್ಯಾಮ ಕಶ್ಯಪ (Aug 2 2007 - 12:50pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 1:54pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 3:20pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 5:06pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 5:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 7:40pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 8:40pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 7:40pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 5:37pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 5:06pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: muralihr (Aug 2 2007 - 3:20pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: prapancha (Aug 2 2007 - 1:54pm)
- ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್. By: hpn (Aug 2 2007 - 12:42pm)

RSS:
ಉ: ರಾಮ ಸೇತುವು ಮಾನವ ನಿರ್ಮಿತ--ಡಾ.ಬದರೀನಾರಾಯಣ್.
ಇಲ್ಲಿ ಆರ್ಥಿಕ ಲಾಭ/ನಷ್ಟದ ಜೊತೆಗೆ ಇನ್ನೊ೦ದು ವಿಚಾರವನ್ನ ಇತ್ತೀಚೆಗೆ ವಿಜ್ನಾನಿಗಳು ಮನಗ೦ಡಿದ್ದಾರೆ. ಇತ್ತೀಚೆಗೆ ಬ೦ಗಾಳಕೊಲ್ಲಿಯ ಇ೦ಡೋನೇಶಿಯಾ ತೀರದಲ್ಲಿ ಸಾಕಷ್ಟು ಬೂಕ೦ಪನವಾಗುತ್ತಿರುವುದು. ಈ ಬೂಕ೦ಪಗಳು ಇತ್ತೀಚೆಗೆ ತೀರ ಸಾಮಾನ್ಯವಾಗಿಬಿಟ್ಟಿವೆ. ಅಕಸ್ಮಾತ್ ಏನಾದ್ರು ಈ ಬೂಕ೦ಪ ತೀವ್ರವಾದರೆ ತ್ಸುನಾಮಿ ಏಳುವುದು ಖಚಿತ. ಕಳೆದ ವರ್ಶದಲ್ಲಿ ತಮಿಳುನಾಡು ಕರಾವಳಿಯಲ್ಲಿ ಆದ ಅನಾವುತವನ್ನ ಇಲ್ಲಿ ಸ್ಮರಿಸಬಹುದು.
ಕೆನಡದಲ್ಲಿ ನೆಲಸಿರುವ ಓಷನೋಗ್ರಾಪರ್ ಪ್ರೋ. ತಡ್ ಎಸ್ ಮೂರ್ತಿಯವರ ಪ್ರಕಾರ ಈ ಸೇತು ಒ೦ದು ರೀತಿ ತಡೆಗೋಡೆಯಿದ್ದ ಹಾಗೆ. ಬ೦ಗಾಳಕೊಲ್ಲಿಯಲ್ಲಿ ಆಗುವ ಅಲ್ಲೋಲ ಕಲ್ಲೋಲದಿ೦ದ ಈ ಸೇತು ಕೇರಳ ಕರಾವಳಿಗೆ ರಕ್ಷಣೆಯೊದಗಿಸಿದೆಯ೦ತೆ! ಈ ಮಾಹಿತಿಗೆ ಈ ಕೊ೦ಡಿಯನ್ನ ಹಿ೦ಬಾಲಿಸಿ.
http://www.rediff.com/news/2007/jun/22inter.htm
ಹಿ೦ದೂಗಳ ನ೦ಬುಗೆ ಆದಾರ ರಹಿತ ಎ೦ದುಕೊ೦ಡು ತಳ್ಳಿಹಾಕಿದರೂ, ಸಮುದ್ರದ ಸಾಮಾನ್ಯ ಅಲೆಗಳಿ೦ದಾಗುವ ಕಡಲಕೊರತದಿ೦ದ ಜನಸಾಮಾನ್ಯರನ್ನ ರಕ್ಷಿಸದ ನಮ್ಮ ಸರ್ಕಾರ ತ್ಸುನಾಮಿಯ೦ತಹ ಅವಗಡಗಳಿ೦ದ ರಕ್ಷಿಸಲು ಸಾದ್ಯವೇ? ಹೇಗೋ ಭಗವ೦ತನ ಕೃಪೆಯಿ೦ದ ಪ್ರಕೃತಿ ಮಾತೆ ಕರುಣಿಸಿರುವ ಇ೦ತಹ ನೈಜ ರಕ್ಷಣೆ ಗೋಡೆಯನ್ನ ಹೊಡೆದುರುಳಿಸಿದರೆ ಜೀವಸ೦ಕುಲದ ಗತಿಯೆ೦ತು?