Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಹಂಸ ಹಾಲಲ್ಲಿ ಹಾಲನ್ನು ಹೀರಿ ನೀರನ್ನು ಬಡುವುದಂತೆ ಹಾಗೆ ವಾದದಲ್ಲಿ ತಿರುಳನ್ನು ಪಡೆದು, ಪೊಳ್ಳನ್ನು ಬಿಟ್ಟು ಸಯ್ಪುಕೊಡುವುದು.
ಏನೇನೋ ನಡೆದಿಹವು ವಿಜ್ಞಾನ ಸಂಧಾನ । ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।। ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ । ನೇಣಾಗಿಹುದು ನೋಡು - ಮರಳ ಮುನಿಯ ।।
— ಡಿ.ವಿ.ಜಿ
ಉ: ಹಂಸ-ಕ್ಷೀರ ನ್ಯಾಯ ಅಂದರೇನು ?
ಹಂಸ ಹಾಲಲ್ಲಿ ಹಾಲನ್ನು ಹೀರಿ ನೀರನ್ನು ಬಡುವುದಂತೆ ಹಾಗೆ ವಾದದಲ್ಲಿ ತಿರುಳನ್ನು ಪಡೆದು, ಪೊಳ್ಳನ್ನು ಬಿಟ್ಟು ಸಯ್ಪುಕೊಡುವುದು.