ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ಸುನಿಲ್:
ನಾನು ೧೦೦% ವಸ್ತುನಿಷ್ಠವಾಗಿ ಸೂಚಿಸಿದ್ದ ಆ ತಪ್ಪೂಪ್ಪನ್ನು ನೀವು ೧೦೧% ವಸ್ತುನಿಷ್ಠವಾಗಿ ಪರಿಗಣಿಸಿದ್ದು ನನಗೆ ಬಹಳ ಇಷ್ಟವಾಯಿತು.
ನಿಮ್ಮ ಸಲಹೆ ಒಳ್ಳೆಯದಿದೆ; ತಪ್ಪು-ಒಪ್ಪು ಸಂಚಯವೊಂದನ್ನು ತಯಾರಿಸಿಟ್ಟರೆ ಅದೂ ಸಹ ಸಂಪದದ ಆರೋಗ್ಯಕರ ಬೆಳವಣಿಗೆಗೆ ನೆರವಾಗಬಲ್ಲದು.
ಇತಿ
ಶ್ರೀವತ್ಸ ಜೋಶಿ
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಪ್ರಶ್ನೆಮಾಡುವುದನ್ನು ನಿಲ್ಲಿಸದಿರುವುದು ಅತ್ಯಂತ ಮುಖ್ಯ.
— ಅಲ್ಬರ್ಟ್ ಐನ್ಸ್ಟೀನ್
ಒಪ್ಪುವಂಥ ಮಾತು...
ಸುನಿಲ್:
ನಾನು ೧೦೦% ವಸ್ತುನಿಷ್ಠವಾಗಿ ಸೂಚಿಸಿದ್ದ ಆ ತಪ್ಪೂಪ್ಪನ್ನು ನೀವು ೧೦೧% ವಸ್ತುನಿಷ್ಠವಾಗಿ ಪರಿಗಣಿಸಿದ್ದು ನನಗೆ ಬಹಳ ಇಷ್ಟವಾಯಿತು.
ನಿಮ್ಮ ಸಲಹೆ ಒಳ್ಳೆಯದಿದೆ; ತಪ್ಪು-ಒಪ್ಪು ಸಂಚಯವೊಂದನ್ನು ತಯಾರಿಸಿಟ್ಟರೆ ಅದೂ ಸಹ ಸಂಪದದ ಆರೋಗ್ಯಕರ ಬೆಳವಣಿಗೆಗೆ ನೆರವಾಗಬಲ್ಲದು.
ಇತಿ
ಶ್ರೀವತ್ಸ ಜೋಶಿ