ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಒಳಗಡೆ ಕೊಟ್ಟಿ ಮನಸ್ ಇಟ್ಟುಕೊಂಡು ಸುಳ್ ಸುಳ್ಳೇ ನಗ್ ನಗತಾ ಮಾತಾಡಿದ್ರ ಏನ್ ಬಂತು? ನಮ್ಮ್ ಇಂಡಿಯಾದಲ್ಲಿ ಹಂಗ್ ಅಲ್ಲಾ, ಒಳಗೂ ಹೊರಗೂ ಒಂದೇ ತರ. ನಮ್ ಹಳ್ಳಿಗಳ್ ಕಡೆ ಬರ್ರಿ, ಎಸ್ಟ್ ಒಳ್ಳೇ ಮಂದಿ ನಮ್ ಹಳ್ಳಿಗಳ ಕಡೆ.
ಇರಲಿ ತುಗೋರಿ, ಎಲ್ಲಾ ಎನ್.ಆರ್.ಐಗಳೂ ಅಂತವರೇ ಏನ್ ಅಲ್ಲಾ. ಅಮೇರಿಕದವರಿಗಿಂತ ಯುರೋಪಿಯನ್ನರು ಸಿಸ್ತ್ ಹೆಚ್ಚು ಅನಸ್ತೈತ್ರಿ....
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.
— ಮನುಸ್ಮೃತಿ
ಉ: ಇವರೇ ಎನ್ ಆರ್ ಐ ಗಳೇ?
ಒಳಗಡೆ ಕೊಟ್ಟಿ ಮನಸ್ ಇಟ್ಟುಕೊಂಡು ಸುಳ್ ಸುಳ್ಳೇ ನಗ್ ನಗತಾ ಮಾತಾಡಿದ್ರ ಏನ್ ಬಂತು? ನಮ್ಮ್ ಇಂಡಿಯಾದಲ್ಲಿ ಹಂಗ್ ಅಲ್ಲಾ, ಒಳಗೂ ಹೊರಗೂ ಒಂದೇ ತರ. ನಮ್ ಹಳ್ಳಿಗಳ್ ಕಡೆ ಬರ್ರಿ, ಎಸ್ಟ್ ಒಳ್ಳೇ ಮಂದಿ ನಮ್ ಹಳ್ಳಿಗಳ ಕಡೆ.
ಇರಲಿ ತುಗೋರಿ, ಎಲ್ಲಾ ಎನ್.ಆರ್.ಐಗಳೂ ಅಂತವರೇ ಏನ್ ಅಲ್ಲಾ. ಅಮೇರಿಕದವರಿಗಿಂತ ಯುರೋಪಿಯನ್ನರು ಸಿಸ್ತ್ ಹೆಚ್ಚು ಅನಸ್ತೈತ್ರಿ....