'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಹಿರಣ್ಯಾಕ್ಷ
ಕರವೇ ಬಗ್ಗೆ ಬರೆದಿರುವಿರಿ, ಅದಕ್ಕೆ ನಿಮಗೆ ಈ ಸಲಹೆ
ವರಧಿ ಅಲ್ಲ ವರದಿ ದೃಶ್ಯ ಚಿತ್ರವನ್ನು ಬರೀ ಚಿತ್ರ ಎಂದರೆ ಸಾಕಯ( ಶ್ರಾವ್ಯ ಚಿತ್ರ ಇರುವುದಿಲ್ಲ. ಎಲ್ಲ ಚಿತ್ರಗಳೂ ಬರೀ ದೃಶ್ಯವೇ ) ಅದಿಕೃತ ಅಲ್ಲ ಅಧಿಕೃತ ಸಮುಧಾಯ ಅಲ್ಲ ಸಮುದಾಯ
ಸಾಧನೆ ಗಳ ಅಲ್ಲ ಸಾಧನೆಗಳ ( ಗಳ ಅಂದ್ರೆ ಬೊಂಬು-ಗಳ ಅಂತ ತಿಳಿವು ) ಇಲ್ಲಿಯವರೆವಿಗು ಇದು ಇಲ್ಲಿವರೆಗೂ? ಅಲ್ವಾ? ಇಲ್ಲಿವರೆವಿಗು ಅಂದ್ರೆ?
ತಾಗಿಕೊಳ್ಳಿರಿ ಅಂದರೆ?
"ಹೊಸ ದಿಗಂತ" ಅಂದರೇನು? ( = new horizon? )
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.
- ಆಲ್ಬರ್ಟ್ ಐನ್ಸ್ಟೈನ್
ಉ: ಕರ್ನಾಟಕ ರಕ್ಷಣಾ ವೇದಿಕೆ - ಒಂದು ಹೊಸ ದಿಗಂತ
ಹಿರಣ್ಯಾಕ್ಷ
ಕರವೇ ಬಗ್ಗೆ ಬರೆದಿರುವಿರಿ, ಅದಕ್ಕೆ ನಿಮಗೆ ಈ ಸಲಹೆ
ವರಧಿ ಅಲ್ಲ ವರದಿ
ದೃಶ್ಯ ಚಿತ್ರವನ್ನು ಬರೀ ಚಿತ್ರ ಎಂದರೆ ಸಾಕಯ( ಶ್ರಾವ್ಯ ಚಿತ್ರ ಇರುವುದಿಲ್ಲ. ಎಲ್ಲ ಚಿತ್ರಗಳೂ ಬರೀ ದೃಶ್ಯವೇ )
ಅದಿಕೃತ ಅಲ್ಲ ಅಧಿಕೃತ
ಸಮುಧಾಯ ಅಲ್ಲ ಸಮುದಾಯ
ಸಾಧನೆ ಗಳ ಅಲ್ಲ ಸಾಧನೆಗಳ ( ಗಳ ಅಂದ್ರೆ ಬೊಂಬು-ಗಳ ಅಂತ ತಿಳಿವು )
ಇಲ್ಲಿಯವರೆವಿಗು ಇದು ಇಲ್ಲಿವರೆಗೂ? ಅಲ್ವಾ? ಇಲ್ಲಿವರೆವಿಗು ಅಂದ್ರೆ?
ತಾಗಿಕೊಳ್ಳಿರಿ ಅಂದರೆ?
"ಹೊಸ ದಿಗಂತ" ಅಂದರೇನು? ( = new horizon? )