ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಕವಿಸಮಯ

August 14, 2007 - 3:37pm — muralihr

ಉ: ಕವಿಸಮಯ

muralihr's picture

ಸಿ೦ಧು,

ನಿಮ್ಮ ಕವಿತೆ ಯಲ್ಲಿ "ತಲೆಬಾಗು" ಅ೦ತಾ ವಿಶೇಷವಾಗಿ ಕೇಳುವುದು ನ್ಯಾಯವೇ ??
ಈ ಗೀಳು ಡಿ.ವಿ.ಜಿ ಯವರನ್ನು ಬಿಡಲಿಲ್ಲಾ , ತಮ್ಮ ಒ೦ದು ಕವಿತೆಯಲ್ಲಿ ,

ಜೀವ ಜಡರೂಪ ಪ್ರಪಂಚವನದಾವುದೋ ಆವರಿಸಿಕೊಂಡುಂ ಒಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ ಆ ವಿಶೇಷಕೆ ಮಣಿಯೋ - ಮಂಕುತಿಮ್ಮ

ಸೌಂದರ್ಯವನ್ನು ಗುರುತಿಸದ ವಿವೇಕ, ನಗಲು ತಿಳಿಯದ ಸಿದ್ಧಾಂತ ಜ್ಞಾನ, ಮಕ್ಕಳ ಎದುರಿಗೆ ತಲೆ ಬಾಗಲು ತಿಳಿಯದ ನಡತೆ ಇವುಗಳಿಂದ ನನ್ನನ್ನು ಕಾಪಾಡು- ಖಲೀಲ್‌ ಗಿಬ್ರಾನ್‌

ಇವರೇನೋ ಓ.ಕೆ. ಆದರೆ ನಿಮ್ಮ "ತಲೆ ಬಾಗು" ಕಮಾ೦ಡ್ ಯಾರಿಗೆ ?

ಕವಿತೆ ಚೆನ್ನಾಗಿದ್ರೇ ತನ್ನಷ್ಟಕ್ಕೇ ತಾನೇ ತಲೆ ಅಲ್ಲಾಡೋದಿಲ್ವೇನು ??
ಸಧ್ಯ ತಲೆ ಮೇಲಿನ ಕೂದಲು ಕಿತ್ತು ಕೊಳ್ಳಿ ಅನ್ನಲಿಲ್ಲಾ.

"ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ ಬೆಡಗಿಗೆ ಮಾತಿಲ್ಲದ .."
ಎನ್ರೀ ನಿಮ್ಮನ್ನೇ ನೀವು ಕವಿತ್ರಿ ಅ೦ತಾ ಕರ್ಕೊ೦ಡು , ನಿಮ್ಮ ಕಣ್ಣಿಗೆ "ಕವಿಕಣ್ಣು " ಬಿರುದುನೂ ಕೊಟ್ಟ್ ಕೊ೦ಡು -
"ತಲೆ ಬಾಗು ಮಾತಿಲ್ಲದೇ " ಅ೦ತಾ ಆದೇಶ ಬೇರೆ ಕೊಡ್ತಾಯಿದ್ದೀರಾ . ಇದು ನ್ಯಾಯವೇ ??
ಈ ಆದೇಶವನ್ನು ಕವಿತೆ ಅನ್ನುವುದು ಹೇಗೆ ?
ಮೊದಲನೇ ಪ್ಯಾರ ಪರಿವಾಗಿಲ್ಲಾ...ಮಿಕ್ಕ ಪ್ಯಾರ ಅರ್ಥ ಮಾಡ್ಕೋಳೋಕ್ಕೆ ಸ೦ಪದಕ್ಕೇ ಬರಬೇಕು.
ಅದೇನು ಬೊ೦ಬಾಟ್ , ಸಕತ್ ಅನ್ನುವವರು ಈ ಪ್ರಶ್ನೆ ಉತ್ತರಿಸಲಿ.

ಈ ಕವಿತೆ ತೀರಾ ವ್ಯಕ್ತಿತ್ತ್ವದ ಮೇಲೆ ನಿ೦ತಿಲ್ವೇನು ??
ತಮ್ಮನ್ನು ತಾವೇ ಹೊಗಳಿ ಕೊಳ್ಳುವುದು ("ಕವಿತೆಯ ಬೆಡಗಿಗೆ" ) ಕವಿತೆ ಅನ್ನುವುದಾದರೆ - ನಮ್ಮ ರಾಜಕಾರಣಿಗಳೆಲ್ಲಾ ಕವಿಗಳೇ.
ಕವಿತೆ ಅ೦ದರೆ ಏನು ??
ಬೇ೦ದ್ರೆ ಯವರು ಹಲವಾರು ವ್ಯಕ್ತಿಗಳ ಮೇಲೆ ಕಾವ್ಯ ಬರೆದಿದ್ದಾರೆ, ಆದರೆ ಅಲ್ಲಿ ಕಾಣುವುದು ವ್ಯಕ್ತಿ ಯನ್ನು ಮೀರಿ ಬಣ್ಣಿಸುವ ಕವಿತೆ.

"ಹಾಲ್ನೊರೆಯ ಸೂಸಿದ್ದು ಅವಳಾ?!
ಬಿಟ್ಟರೆ ಹರಿವ ಅವಳ ಹಿಡಿದಿಟ್ಟ
ಪ್ರಬಾಕರನ ಕ್ಯಾಮೆರ ಕಣ್ಣಾ?!"

"ನೋಡುಗಳು ನಾನು
ಬೆರಗಲಿ ನೋಡುವುದೆ ಸೊಬಗು
ಕವಿಕಣ್ಣು ಕಂಡು ಚಿತ್ರಿಸಿಹ ಕವಿತೆಯ
ಬೆಡಗಿಗೆ, ಮಾತಿಲ್ಲದ ತಲೆಬಾಗು."

"ನೋಡುಗಳು ನಾನು ಬೆರಗಲಿ ನೋಡುವುದೆ ಸೊಬಗು".
ಈ ವಾಕ್ಯದಲ್ಲಿ ವ್ಯಾಕರಣ ಸರಿಯಾಗಿದೆಯೇ ಅನ್ನುವ ಅನುಮಾನ.

ಫೋಟೋ ಚೆನ್ನಾಗೈತೀ. ಅಲ್ಲಾ ಅಷ್ಟು ಚೆನ್ನಾಗಿ ಬರಿತ್ತಿದ್ದವರು, ಹೀಗೆ ಬರೆದರಲ್ಲಾ ಅದಕ್ಕೆ ಬೇಜಾರು.
ಕೋಪಿಸ್ಕೋಬೇಡಿ ತಲೆ ಬಾಗದಿದ್ದಕೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕವಿಸಮಯ By: sindhu (19 replies) August 13, 2007 - 2:02pm
  • ಉ: ಕವಿಸಮಯ By: muralihr (Aug 14 2007 - 3:37pm)
    • ಉ: ಕವಿಸಮಯ By: Khavi (Aug 14 2007 - 5:10pm)
      • ಉ: ಕವಿಸಮಯ By: muralihr (Aug 14 2007 - 7:37pm)
        • ಉ: ಕವಿಸಮಯ By: Khavi (Aug 15 2007 - 12:04pm)
          • ಉ: ಕವಿಸಮಯ By: muralihr (Aug 15 2007 - 1:51pm)
        • ಉ: ಕವಿಸಮಯ By: mahesha (Aug 14 2007 - 7:58pm)
    • ಉ: ಕವಿಸಮಯ By: sindhu (Aug 14 2007 - 4:07pm)
      • ಉ: ಕವಿಸಮಯ By: venkatesh (Mar 3 2008 - 6:37am)
      • ಉ: ಕವಿಸಮಯ By: mahesha (Aug 14 2007 - 7:33pm)
      • ಉ: ಕವಿಸಮಯ By: Khavi (Aug 14 2007 - 5:20pm)
      • ಉ: ಕವಿಸಮಯ By: Khavi (Aug 14 2007 - 5:12pm)
  • ಉ: ಕವಿಸಮಯ By: muralihr (Aug 14 2007 - 3:06pm)
    • ಉ: ಕವಿಸಮಯ By: sindhu (Aug 14 2007 - 4:15pm)
  • ಉ: ಕವಿಸಮಯ By: benaka (Aug 14 2007 - 2:14pm)
  • ಉ: ಕವಿಸಮಯ By: mahesha (Aug 13 2007 - 8:25pm)
    • ಉ: ಕವಿಸಮಯ By: sindhu (Aug 14 2007 - 4:13pm)
      • ಉ: ಕವಿಸಮಯ By: mahesha (Aug 14 2007 - 7:28pm)
  • ಉ: ಕವಿಸಮಯ By: Khavi (Aug 13 2007 - 8:07pm)
    • ಉ: ಕವಿಸಮಯ By: sindhu (Aug 14 2007 - 4:10pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithasr
    ಉ: ನೀರವತೆ!
    September 5, 2008 - 3:57pm
  • vikashegde
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:52pm
  • gururajkodkani
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 3:48pm
  • veeravenki
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:54pm
  • yogeshkrbhat1
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:41pm
  • savithru
    ಉ: ಮಾರತ್ತಳ್ಳಿ ಸೇತುವೆಯ ಮೇಲೆ ಅನಿವಾಸಿಯ ಪೋನು
    September 5, 2008 - 2:30pm
  • yogeshkrbhat1
    ಉ: ಪದಬೆಳಗು: ೩: ಸಜ್ಜನ
    September 5, 2008 - 2:28pm
  • anil.ramesh
    ಉ: ಬಿಟ್ಟು ಹೋದವಳಿಗಾಗಿ
    September 5, 2008 - 2:27pm
  • ASHMYA
    ಉ: ನೀರವತೆ!
    September 5, 2008 - 2:17pm
  • savithru
    ಉ: ನೀರವತೆ!
    September 5, 2008 - 2:08pm
ಇನ್ನಷ್ಟು


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator