ಗೌಡ್ರೆ.. ನನಗು ಹಾಗೆಯೆ ಅನಿಸಿತು. ಕನ್ನಡ ಅಕ್ಷರಗಳು ಒಬ್ಬ ಕನ್ನಡಿಗನ ಕಣ್ಣುಗಳಿಗೆ ಸಂತಸ ಮತ್ತು ಶೀತಲ ಅನುಭವಗಳನ್ನು ತಂದು ಕೊಡುತ್ತವೆ. ಅದನ್ನು ಕಂಡೇ ನಾನು ಕೂಡ ಸಂಪದ ಜಾಲಕ್ಕೆ ಸೇರಿಕೊಂಡೆ.
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-| ದಂತರಂಗದ ಕಡಲು ಶಾಂತಿಗೊಳಲಹುದು || ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ | ಸಂತಯಿಸು ಚಿತ್ತವನು -- ಮಂಕುತಿಮ್ಮ ||
— ಡಿ. ವಿ. ಜಿ.
ಉ: ಎಲ್ಲರಿಗೂ ನನ್ನ ನಮಸ್ಕಾರಗಳು
ಗೌಡ್ರೆ.. ನನಗು ಹಾಗೆಯೆ ಅನಿಸಿತು. ಕನ್ನಡ ಅಕ್ಷರಗಳು ಒಬ್ಬ ಕನ್ನಡಿಗನ ಕಣ್ಣುಗಳಿಗೆ ಸಂತಸ ಮತ್ತು ಶೀತಲ ಅನುಭವಗಳನ್ನು ತಂದು ಕೊಡುತ್ತವೆ.
ಅದನ್ನು ಕಂಡೇ ನಾನು ಕೂಡ ಸಂಪದ ಜಾಲಕ್ಕೆ ಸೇರಿಕೊಂಡೆ.