ಬರಹಗಳು: ಇಂದು ಓದಿದ ವಚನ
ಮನಗಂಡ...
ಗುಡಿ ಗುಂಡಾರಗಳಲಿ ಮೊಳಗಿದೆ ಗಂಟೆಯ ಸದ್ದು, ದೇವರಿಗೆ ಮುಗಿಯ ಬಂದಿಹರು ಮಂದಿ ಬೆಳಗಾಗೆ ಎದ್ದು,
ಹರಿಯಿಸಿ ರವಿ ತಾ ಬೆಳಕನು ಹರಿದು ಹಾಕಿದ ಕತ್ತಲೆಯನು, ಇದನವನು ಕಾಣುವನೋ ಕಾಣನೋ, ಕವಿಯು ತಾ ಕಂಡು ಬೆರಗಾದನು.
ಹೆಂಗ್ ಐತ್ರಿ? ಕವಿಗಳೇ?
ಕುಡಿಯುವ ನೀರು? (ಫೋಟೋ: Kedarnath, Dharwad)
ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು
— ಭಾಗವತ
ಉ: ಇಳೆಗಿಳಿದಿದೆ ನಾಕ
ಮನಗಂಡ...
ಗುಡಿ ಗುಂಡಾರಗಳಲಿ
ಮೊಳಗಿದೆ ಗಂಟೆಯ ಸದ್ದು,
ದೇವರಿಗೆ ಮುಗಿಯ ಬಂದಿಹರು
ಮಂದಿ ಬೆಳಗಾಗೆ ಎದ್ದು,
ಹರಿಯಿಸಿ ರವಿ ತಾ ಬೆಳಕನು
ಹರಿದು ಹಾಕಿದ ಕತ್ತಲೆಯನು,
ಇದನವನು ಕಾಣುವನೋ ಕಾಣನೋ,
ಕವಿಯು ತಾ ಕಂಡು ಬೆರಗಾದನು.
ಹೆಂಗ್ ಐತ್ರಿ? ಕವಿಗಳೇ?