ಅತ್ಯಮೂಲ್ಯ ಚಿಂತನೆಗಳನ್ನು ನಮ್ಮ ಮುಂದಿರಿಸುತ್ತಿರುವಿರಿ. ನಾನಂತೂ ನೀವು ಬರೆದದ್ದನ್ನೆಲ್ಲಾ ಓದಲು ತಯಾರಿದ್ದೀನಿ.
ನಿಮ್ಮ ನಿರೂಪಣೆಯಂತೂ ಚೊಕ್ಕದಾಗಿದೆ.
ಕಾಪಿರೈಟ್ ತೊಂದರೆ ಇಲ್ಲದಿದ್ದರೆ ಕೃಷ್ಣಮೂರ್ತಿಗಳ ಎಲ್ಲ ಬರಹಗಳನ್ನೂ ನನಗೆ ಇಲ್ಲಿ ಓದಲು ನೀಡುವಿರಾ? ಅಧ್ಯಾತ್ಮದ ಬಗ್ಗೆ ಕನ್ನಡದ ಬಹಳಷ್ಟು ಪುಸ್ತಕಗಳನ್ನು ಕೊಂಡಿರುವೆ. ಇವರ ಕನ್ನಡ ಅವತರಣಿಕೆ ಇರುವುದು ತಿಳಿದಿರಲಿಲ್ಲ. ಎಲ್ಲಿ ಸಿಗುವುದು ಎಂದು ತಿಳಿಸಿದರೆ, ಮುಂದೊಮ್ಮೆ ಬೆಂಗಳೂರಿಗೆ ಬಂದಾಗ ಕೊಳ್ಳುವೆ.
ಸಮಗ್ರ ಕೃತಿ
ಅತ್ಯಮೂಲ್ಯ ಚಿಂತನೆಗಳನ್ನು ನಮ್ಮ ಮುಂದಿರಿಸುತ್ತಿರುವಿರಿ. ನಾನಂತೂ ನೀವು ಬರೆದದ್ದನ್ನೆಲ್ಲಾ ಓದಲು ತಯಾರಿದ್ದೀನಿ.
ನಿಮ್ಮ ನಿರೂಪಣೆಯಂತೂ ಚೊಕ್ಕದಾಗಿದೆ.
ಕಾಪಿರೈಟ್ ತೊಂದರೆ ಇಲ್ಲದಿದ್ದರೆ ಕೃಷ್ಣಮೂರ್ತಿಗಳ ಎಲ್ಲ ಬರಹಗಳನ್ನೂ ನನಗೆ ಇಲ್ಲಿ ಓದಲು ನೀಡುವಿರಾ? ಅಧ್ಯಾತ್ಮದ ಬಗ್ಗೆ ಕನ್ನಡದ ಬಹಳಷ್ಟು ಪುಸ್ತಕಗಳನ್ನು ಕೊಂಡಿರುವೆ. ಇವರ ಕನ್ನಡ ಅವತರಣಿಕೆ ಇರುವುದು ತಿಳಿದಿರಲಿಲ್ಲ. ಎಲ್ಲಿ ಸಿಗುವುದು ಎಂದು ತಿಳಿಸಿದರೆ, ಮುಂದೊಮ್ಮೆ ಬೆಂಗಳೂರಿಗೆ ಬಂದಾಗ ಕೊಳ್ಳುವೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net