ಹೊಳಲ್ಕೆರೆಯಿಂದ ಸುಮಾರು ಹತ್ತು ಕಿಮೀ. ಚಿಕ್ಕಜಾಜೂರು ರೇಲ್ವೆ ಸ್ಟೇಶನ್ನಿನಿಂದ ಹದಿಮೂರು ಕಿಮೀ. ಇದೆ. ಅಲ್ಲೇ ರಾಘವೇಂದ್ರಸ್ವಾಮಿಗಳು ತಮ್ಮ ಅನಾಥಾಲಯ, ಯೋಗಶಿಕ್ಷಣ ಕೇಂದ್ರ, ಆಯುರ್ವೇದ ಆಸ್ಪತ್ರೆ ಸ್ಥಾಪಿಸಿದ್ದು. ಅವರು ತಿರುಕ ಎಂಬ ಹೆಸರಿಟ್ಟುಕೊಂಡು ಜನರಿಂದ ಪಡೆದ ದೇಣಿಗೆಯಿಂದ ಈ ದೊಡ್ಡ ಸಂಸ್ಥೆ ನಿರ್ಮಿಸಿದ್ದಾರೆ. ಅವರಿಗೆ ನಾಟಕ, ಕಲೆಗಳಲ್ಲೂ ಆಸಕ್ತಿ ಇತ್ತು. ಆದುದರಿಂದಲೇ ಈಗ ಕಳೆದ ಮೂರು ವರ್ಷಗಳಿಂದ ತಿರುಕ-ರಂಗ ಎಂಬ ಹೆಸರಿನ ನಾಟಕೋತ್ಸವ ನಡೆಯುತ್ತಿದೆ. ಸಮಾಜಕ್ಕೆ ಉಪಕಾರಿಯಾದ ಇಂಥ ಸಂತರ ಬಗ್ಗೆ ಸಂಪದದಲ್ಲಿ ಮಾಹಿತಿ ಸಿಗುವಂತಾದರೆ ಚೆನ್ನ.
ಅದೇ ಮಲ್ಲಾಡಿಹಳ್ಳಿ
ಹೊಳಲ್ಕೆರೆಯಿಂದ ಸುಮಾರು ಹತ್ತು ಕಿಮೀ. ಚಿಕ್ಕಜಾಜೂರು ರೇಲ್ವೆ ಸ್ಟೇಶನ್ನಿನಿಂದ ಹದಿಮೂರು ಕಿಮೀ. ಇದೆ. ಅಲ್ಲೇ ರಾಘವೇಂದ್ರಸ್ವಾಮಿಗಳು ತಮ್ಮ ಅನಾಥಾಲಯ, ಯೋಗಶಿಕ್ಷಣ ಕೇಂದ್ರ, ಆಯುರ್ವೇದ ಆಸ್ಪತ್ರೆ ಸ್ಥಾಪಿಸಿದ್ದು. ಅವರು ತಿರುಕ ಎಂಬ ಹೆಸರಿಟ್ಟುಕೊಂಡು ಜನರಿಂದ ಪಡೆದ ದೇಣಿಗೆಯಿಂದ ಈ ದೊಡ್ಡ ಸಂಸ್ಥೆ ನಿರ್ಮಿಸಿದ್ದಾರೆ. ಅವರಿಗೆ ನಾಟಕ, ಕಲೆಗಳಲ್ಲೂ ಆಸಕ್ತಿ ಇತ್ತು. ಆದುದರಿಂದಲೇ ಈಗ ಕಳೆದ ಮೂರು ವರ್ಷಗಳಿಂದ ತಿರುಕ-ರಂಗ ಎಂಬ ಹೆಸರಿನ ನಾಟಕೋತ್ಸವ ನಡೆಯುತ್ತಿದೆ. ಸಮಾಜಕ್ಕೆ ಉಪಕಾರಿಯಾದ ಇಂಥ ಸಂತರ ಬಗ್ಗೆ ಸಂಪದದಲ್ಲಿ ಮಾಹಿತಿ ಸಿಗುವಂತಾದರೆ ಚೆನ್ನ.