ಇದು ಪ್ರೊ.ಜಿ.ವಿ ಅವರು ಮೂರು ವಾರವೋ, ಅಥವಾ ಅದಕ್ಕೂ ಹಿಂದಿನದೋ ಗೊತ್ತಿಲ್ಲ, ಪ್ರಜಾವಾಣಿಯ ಇಗೋ ಕನ್ನಡದಲ್ಲಿ ಬರೆದದ್ದು. ಆತ್ಮಕ್ಕೆ ಶಾಂತಿ ಕೋರುವುದು ನಮ್ಮ ಸಂಸ್ಕೃತಿಯಲ್ಲ. ನಮ್ಮ ಸಂಸ್ಕೃತಿಯಲ್ಲಿ ಆತ್ಮ ಮುಕ್ತಿ ಮತ್ತು ಸದ್ಗತಿ ಪಡೆಯಲು ಇಚ್ಛಿಸುತ್ತದೆ. ಆತ್ಮ ಶಾಂತಿಯಿಂದ ನಿದ್ರಸುವುದಿಲ್ಲ. ಅದು ತನ್ನ ಪಾಪ ಪುಣ್ಯಗಳಿಗನುಗುಣವಾಗಿ, ಮುಕ್ತಿಯನ್ನೋ ಅಥವಾ ಮತ್ತೊಂದು ಜನ್ಮವನ್ನೋ ಪಡೆಯುತ್ತದೆ. ನೋಡಿ, ಕಾವ್ಯಗಳಿಂದ ಯಾವ ರಸವನ್ನು ಬೇಕಾದರೂ ಸ್ಫುರಿಸಬಹುದು. ಮೇಲಿನ ಕವನದಲ್ಲಿ, ಮಡದಿಯ ಕೈ, ಶೃಂಗಾರ ರಸ ಪ್ರಸವಿಸಿದರೆ, ಬಿಸಿ ಬಿಸಿ ಹಬೆ ನೆತ್ತರ ಭಯಾನಕ ದೃಶ್ಯವನ್ನು ವಿವರಿಸುತ್ತಿದೆ. ಹಾಗೆಯೆ ವಿಧಿಯ ರುದ್ರ ನರ್ತನ (ರೌದ್ರ ರಸ) ಕೂಡ ಅಡಕವಾಗಿದೆ. (ರೌದ್ರ ರೌದ್ರತೆ ತಪ್ಪು ಪ್ರಯೋಗ ಎಂದು ತಿಳಿದಿದ್ದೇನೆ. ತಪ್ಪುಳಿದ್ದಲ್ಲಿ ತಿಳಿಹೇಳಬೇಕು.) ತಿಳಿಸುತ್ತಿದೆ
ಶಾಂತಿ ಮತ್ತು ಸದ್ಗತಿ
ಇದು ಪ್ರೊ.ಜಿ.ವಿ ಅವರು ಮೂರು ವಾರವೋ, ಅಥವಾ ಅದಕ್ಕೂ ಹಿಂದಿನದೋ ಗೊತ್ತಿಲ್ಲ, ಪ್ರಜಾವಾಣಿಯ ಇಗೋ ಕನ್ನಡದಲ್ಲಿ ಬರೆದದ್ದು.
ಆತ್ಮಕ್ಕೆ ಶಾಂತಿ ಕೋರುವುದು ನಮ್ಮ ಸಂಸ್ಕೃತಿಯಲ್ಲ. ನಮ್ಮ ಸಂಸ್ಕೃತಿಯಲ್ಲಿ ಆತ್ಮ ಮುಕ್ತಿ ಮತ್ತು ಸದ್ಗತಿ ಪಡೆಯಲು ಇಚ್ಛಿಸುತ್ತದೆ. ಆತ್ಮ ಶಾಂತಿಯಿಂದ ನಿದ್ರಸುವುದಿಲ್ಲ. ಅದು ತನ್ನ ಪಾಪ ಪುಣ್ಯಗಳಿಗನುಗುಣವಾಗಿ, ಮುಕ್ತಿಯನ್ನೋ ಅಥವಾ ಮತ್ತೊಂದು ಜನ್ಮವನ್ನೋ ಪಡೆಯುತ್ತದೆ.
ನೋಡಿ, ಕಾವ್ಯಗಳಿಂದ ಯಾವ ರಸವನ್ನು ಬೇಕಾದರೂ ಸ್ಫುರಿಸಬಹುದು. ಮೇಲಿನ ಕವನದಲ್ಲಿ,
ಮಡದಿಯ ಕೈ, ಶೃಂಗಾರ ರಸ ಪ್ರಸವಿಸಿದರೆ, ಬಿಸಿ ಬಿಸಿ ಹಬೆ ನೆತ್ತರ ಭಯಾನಕ ದೃಶ್ಯವನ್ನು ವಿವರಿಸುತ್ತಿದೆ. ಹಾಗೆಯೆ ವಿಧಿಯ ರುದ್ರ ನರ್ತನ (ರೌದ್ರ ರಸ) ಕೂಡ ಅಡಕವಾಗಿದೆ. (ರೌದ್ರ ರೌದ್ರತೆ ತಪ್ಪು ಪ್ರಯೋಗ ಎಂದು ತಿಳಿದಿದ್ದೇನೆ. ತಪ್ಪುಳಿದ್ದಲ್ಲಿ ತಿಳಿಹೇಳಬೇಕು.) ತಿಳಿಸುತ್ತಿದೆ