ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: roshan_netla (Sep 13 2007 - 3:46pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 4 2007 - 1:14pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 4 2007 - 1:42pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: hpn (Sep 4 2007 - 3:31pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ismail (Sep 12 2007 - 9:52pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 1:07pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 13 2007 - 1:51pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 2:57pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 13 2007 - 1:51pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Sep 13 2007 - 1:07pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ismail (Sep 12 2007 - 9:52pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ವೈಭವ (Sep 4 2007 - 2:19pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: hpn (Sep 4 2007 - 3:31pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 4 2007 - 1:42pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: ಶಿವ (Sep 3 2007 - 3:21pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: roshan_netla (Sep 4 2007 - 10:42am)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: mahesha (Aug 30 2007 - 8:05pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Aug 31 2007 - 1:41pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 3 2007 - 2:27pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Sep 3 2007 - 3:57pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: kpbolumbu (Sep 3 2007 - 2:27pm)
- ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ... By: Vasanth Kaje (Aug 31 2007 - 1:41pm)


RSS:
ಉ: "ನ್ಯಾಗಟಿ ಸಿಟಿ ಚಂದರ್" ಮತ್ತೆ ನಾಗತಿಹಳ್ಳಿಯತ್ತ...
ಕೆಲವು ಮಾತು ನನಗೆ ಅರಿತವಾಗಿಲ್ಲ. ಆದ್ರೂ ಒಂತರ ಚನ್ನಾಗಿದೆ.
"ಅಂಬರೀಷೋತ್ತರ ಮಂಡ್ಯ ರಾಜಕೀಯದಲ್ಲಿ ರಾಜಕೀಯ ನಾಯಕತ್ವವೂ ಸಾಧ್ಯವಾಗಬಹುದು"
ಸಾರ್.. ನಾಗತಿಹಳ್ಳೀ ಹಾಸನ ಚನ್ನರಾಯಪಟ್ಟಣದಲ್ಲಿ ಇರೋದು, ಅಲ್ವಾ!! ಮಂಡ್ಯದವರು ಹಾಸನವರನ್ನ ಯಾಕೆ ಗೆಲ್ಲಿಸ್ತಾರೆ? ಅಂಬರೀಶ್ ಮಂಡ್ಯದೊರು, ಅದಕ್ಕೆ ಗೆದ್ದಿದ್ದು. ಅದು ಇನ್ನು ಮುಂದೆ ಲೋಕಸಭೆಗೆ ನಿಲ್ಲಲ್ವಂತೆ. ಮಂಡ್ಯದಲ್ಲಿ ಮುಂದಾಳು ಈಗಾಲೇ ಒಬ್ಬ ಸಚಿವರು ತಯಾರಾಗಿ ಇದ್ದಾರಲ್ಲ. ಇನ್ನು ಮಂಡ್ಯದಿಂದ ನಿಲ್ಲಕ್ಕೆ ಸಿನಿದೊರು ಬೇಕಾಷ್ಟ ಮಂದಿ ಇದ್ದಾರೆ, ರಮ್ಯ, ಜೋಗಿ ಪ್ರೇಮ್, ದರ್ಶನ್ ಮುಂತಾದವರು!!
ನಾನು ವಿಕ್ರಾಂತ ಕರ್ನಾಟಕ ಓದಿಲ್ಲ. ಇಂಟರ್ನೆಟಲ್ಲಿ ಅದರ URL ಕೊಡಿರಿ.