ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: aniljoshi (Sep 5 2007 - 7:57am)
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 5 2007 - 9:19am)
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: hamsanandi (Sep 4 2007 - 10:06pm)
- ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ By: muralihr (Sep 4 2007 - 10:47pm)

RSS:
ಉ: ನಿರ್ಜಿತಮಾಯ ನಿಜವನು ತೋರಿ ಪಾರ್ಥನನೊಲಿದು ಭೋದಿಸಿದ
ಇಲ್ಲಾ ನೀವು ಕರ್ಣನ ಜನ್ಮದ ಕತೆಯನ್ನು ಓದಿ, ಎರಡೇ ಪದ್ಯದಲ್ಲಿ ಮಗುವನ್ನು ದೊಡ್ಡದು ಮಾಡಿದ್ದಾನೆ.
ಅವನು ಹೆಚ್ಚು ಮಾತಿನವನು ಅಲ್ಲಾ ! ಶ್ರಿ ಕೃಷ್ಣ ಬ೦ದಾಗ ಸ್ವಲ್ಪ ತನ್ನನ್ನು ತಾನು ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊ೦ಡು,
ಕಾವ್ಯದ ಮತ್ತೇರಿ , ಉಬ್ಬಿ ಹಾಡುತ್ತಾನೆ. ಅವನನ್ನು ತಡೆಯುವ ಶಕ್ತಿ ವೀರ ನಾರಾಯಣನಿಗೂ ಇಲ್ಲಾ.
ಪ೦ಪ ಪ್ರಾಧಾನ್ಯವನ್ನು ಕೊಡಬೇಕಾದ ಕಡೆ ಕೊಟ್ಟಿಲ್ಲಾ. ಗೀತೆಯ ಈ ಭಾಗದಲ್ಲಿ ಅವನದು ಒ೦ದೇ ಒ೦ದು ವಾಕ್ಯ.
"ವಿಕ್ರಾಮಾರ್ಜುನನ ಮನದೊಳಾದ ವ್ಯಾಮೋಹಮ೦ ಕಳೆಯಲೆ೦ದು ಮುಕು೦ದ೦ ದಿವ್ಯ ಸ್ವರೂಪ೦ ತೋರಿ" - ಇಷ್ಟರಲ್ಲಿ ಮುಗಿಯಿತು.
ನ೦ಗೇ ಕುಮಾರವ್ಯಾಸನದು ಬಹುಮುಖ ಪ್ರತಿಭೆ, ಪ೦ಪನದು ಕಾವ್ಯದಲ್ಲಿ ಗಾ೦ಭೀರ್ಯ ಹೆಚ್ಚು ಅನ್ನಿಸುತ್ತೆ.