ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಮಹಾಭಾರತದಲ್ಲಿ ಕರ್ಣ

September 10, 2007 - 11:01pm — hamsanandi

ಉ: ಮಹಾಭಾರತದಲ್ಲಿ ಕರ್ಣ

hamsanandi's picture

ನಾನು ವ್ಯಾಸ ಭಾರತದ ನೇರ ಅನುವಾದಗಳನ್ನು ಹೆಚ್ಚಾಗಿ ಓದಿಲ್ಲ. ಆದರೂ, ನಾರಾಯಣಾಚಾರ್ಯರ ಲೇಖನವೊಂದರಲ್ಲಿ, ಮೂಲ ಭಾರತದಲ್ಲಿ ಕರ್ಣನನ್ನು ಬಹಳ ಒಳ್ಳೆಯವನನ್ನಾಗಿ ಚಿತ್ರಿಸಿಲ್ಲ, ಅನ್ನುವ ನೆನಪು. ನಂತರದ ಕವಿಗಳು ಕರ್ಣನ ಪಾತ್ರಕ್ಕೆ ಹೆಚ್ಚು ಮೇಲ್ಮೆಯನ್ನು ತಂದುಕೊಟ್ಟಿದ್ದಾರೆ.

ಬಹುಶಃ ಭಾಸನ ಪ್ರಯತ್ನ ಈ ದಿಸೆಯಲ್ಲಿ ಮೊದಲಿರಬಹುದು. ಕರ್ಣಭಾರಂ ನ ಕರ್ಣ ಮನಸ್ಸಿನಲ್ಲಿ ನಿಲ್ಲುವ ದುರಂತನಾಯಕ. ಅಂದರೆ, ಮೂಲ ಭಾರತ ಬಂದ ಕೆಲವಾರು ಶತಮಾನಗಳಲ್ಲೇ ಅದರ ಮೇಲೆ ಹೊಸ ಪ್ರಯೋಗಗಳನ್ನು ಮಾಡಲು ಆರಂಭಿಸಿದರು ಎನ್ನಬಹುದು. ಭಾಸ ಸುಮಾರು ಕ್ರಿ.ಪೂ.೨೦೦ ರಿಂದ ಕ್ರಿ.ಶ.೩೦೦ ರ ಒಳಗೆ ಆಗಿಹೋದವನು ( ಈ ನಾಟಕವನ್ನು ಭಾಸನೇ ಬರೆದದ್ದು ನಿಜವಾದರೆ - ಏಕೆಂದರೆ, ಸ್ವಪ್ನನಾಟಕ, ಮತ್ತು ಪ್ರತಿಜ್ಞಾ ನಾಟಕಗಳನ್ನುಳಿದು ಉಳಿದ ನಾಟಕಗಳನ್ನು, ನಂತರದ ಯಾರೋ ನಾಟಕಕಾರ ಬರೆದಿರಬಹುದೆಂಬ ವಾದವೂ ಇದೆ).

ಕನ್ನಡದಲ್ಲಿ ಪಂಪ ಕರ್ಣನನ್ನು ಮೇಲಕ್ಕೇರಿಸಿ, ಕರ್ಣರಸಾಯನಮಲ್ತೆ ಭಾರತಂ ಎಂದಿದ್ದಾನಂತೆ. ಇನ್ನು ಕುಮಾರವ್ಯಾಸ ಅಂತೂ, ಕರ್ಣನನ್ನು ಭಾರೀ ದುರಂತನಾಯಕನನ್ನಾಗೇ ಮಾಡಿದ್ದಾನೆ.

-ಹಂಸಾನಂದಿ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಮಹಾಭಾರತದಲ್ಲಿ ಕರ್ಣ By: ritershivaram (4 replies) September 8, 2007 - 6:56pm
  • ಉ: ಮಹಾಭಾರತದಲ್ಲಿ ಕರ್ಣ By: muralihr (Sep 9 2007 - 10:57am)
    • ಉ: ಮಹಾಭಾರತದಲ್ಲಿ ಕರ್ಣ By: ritershivaram (Sep 10 2007 - 10:28am)
      • ಉ: ಮಹಾಭಾರತದಲ್ಲಿ ಕರ್ಣ By: hamsanandi (Sep 10 2007 - 11:01pm)
        • ಉ: ಮಹಾಭಾರತದಲ್ಲಿ ಕರ್ಣ By: ritershivaram (Sep 13 2007 - 9:29am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • manju1968
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 11, 2008 - 1:22am
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
ಇನ್ನಷ್ಟು


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator