ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Ennares (Sep 28 2007 - 6:58pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 14 2007 - 3:42pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 20 2007 - 7:27pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 14 2007 - 12:40pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 14 2007 - 12:57pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: muralihr (Sep 13 2007 - 11:59pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Aravinda (Sep 13 2007 - 5:46pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: ramesh-m (Sep 13 2007 - 7:58pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: muralihr (Sep 14 2007 - 1:05pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: roshan_netla (Sep 14 2007 - 3:07pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: ramesh-m (Sep 14 2007 - 4:19pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: roshan_netla (Sep 17 2007 - 11:00am)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: ramesh-m (Sep 14 2007 - 4:19pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 14 2007 - 1:10pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: roshan_netla (Sep 14 2007 - 3:07pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: muralihr (Sep 14 2007 - 1:05pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: ramesh-m (Sep 13 2007 - 7:58pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 13 2007 - 4:13pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 4:27pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 13 2007 - 5:01pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 5:29pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kishorpatwardhan (Sep 13 2007 - 5:47pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:00pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kishorpatwardhan (Sep 13 2007 - 6:31pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:33pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:39pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:53pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:57pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:52pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:53pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:39pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kpbolumbu (Sep 13 2007 - 6:33pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kishorpatwardhan (Sep 13 2007 - 6:31pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 6:00pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: kishorpatwardhan (Sep 13 2007 - 5:47pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 5:29pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: Sunil Jayaprakash (Sep 13 2007 - 5:01pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 4:27pm)
- ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ By: mahesha (Sep 13 2007 - 4:04pm)


RSS:
ಉ: ರಾಮನೂ ಇಲ್ಲ, ರಾಮಾಯಣವೂ ಇಲ್ಲ
ಈ ಚರ್ಚೆ ಕುತೂಹಲಕಾರಿಯಾಗಿದೆ. ಆಸ್ತಿಕರು-ನಾಸ್ತಿಕರ ವಿಚಾರ ಬಿಟ್ಟುಬಿಡಿ. ರಾಜಕೀಯ ಪಕ್ಷಗಳನ್ನೂ ಬದಿಗಿಡೋಣ. ರಾಮ ಸೇತು ಇತ್ತು ಅದನ್ನು ಉಳಿಸಬೇಕು ಎಂದು ಹೋರಾಡುತ್ತಿರುವವರು ಯಾರು ಎಂಬುದನ್ನೊಮ್ಮೆ ನೋಡೋಣ. ರಾಮನಿದ್ದ ಅವನು ನಿರ್ಮಿಸಿದ್ದ ಸೇತುವೆ ಇತ್ತು. ಅದನ್ನು ಉಳಿಸಬೇಕು ಎನ್ನುವ ವಿಶ್ವಹಿಂದೂ ಪರಿಷತ್ತಿಗೆ ನರ್ಮದಾ ಅಣೆಕಟ್ಟೆಯಿಂದಾಗಿ ಮುಳುಗಿಹೋಗುತ್ತಿದ್ದ ಯಾವ ದೇವಸ್ಥಾನದ ಬಗ್ಗೆಯೂ ಕಾಳಜಿ ಇರಲಿಲ್ಲ. ಅಷ್ಟೇಕೆ ಸಮುದ್ರದ ಅಡಿಯಲ್ಲಿರುವ ರಾಮನ ಸೇತುವೆಗೆ ದೇಶವ್ಯಾಪಿಯಾಗಿ ಚಳವಳಿ ಹೂಡುವ ಇವರಿಗೆ ದಲಿತರನ್ನು ಕೊಲ್ಲಬೇಡಿ ಎಂದು ತಮ್ಮ ಹಿಂದೂ ಸೋದರರಿಗೆ ಹೇಳಲು ನಾಲಿಗೆ ಇರುವುದಿಲ್ಲ. ಚಾತುರ್ ವರ್ಣ್ಯವನ್ನು ಜಾರಿಗೆ ತಂದುಬಿಡುವ ಉತ್ಸಾಹದಲ್ಲಿರುವವರಿಂದ ಇಂಥದ್ದನ್ನೆಲ್ಲಾ ನಿರೀಕ್ಷಿಸಬಾರದು ಎಂದುಕೊಂಡು ಯೋಚಿಸೋಣ. ನಂದಗುಡಿ, ಚಾಮಲಾಪುರ, ನಂದಿಕೂರು ಮುಂತಾದ ಕರ್ನಾಟಕದ ಊರುಗಳಲ್ಲಿ ತಥಾಕಥಿತ ಇಂಡಸ್ಟ್ರಿಗಳಿಗೆ ಬಲಿಯಾಗುತ್ತಿರುವ ಪರಿಸರವೂ ರಾಮನಾಳಿದ ದೇಶದ ಪರಿಸರ ಎನಿಸುವುದಿಲ್ಲವೇಕೆ? ಅದು ಬಿಡಿ ಇಲ್ಲಿ ಜಮೀನು ಕಳೆದುಕೊಳ್ಳುತ್ತಿರುವವರೆಲ್ಲರೂ ಅಲ್ಲದಿದ್ದರೂ ಹೆಚ್ಚಿನವರು ಹಿಂದೂ ಸೋದರರೇ ಎಂಬುದೇಕೆ ಕಾಣಿಸುವುದಿಲ್ಲ?
ರಾಮಸೇತುವಿನ ವಿಷಯಕ್ಕೆ ಬಂದಾಗ ಮುಖ್ಯವಾಗುವ ಪರಿಸರ, ಸಾಗರದಾಳದ ಸೂಕ್ಷ್ಮ ಜೈವಿಕ ಕ್ರಿಯೆಗಳು ನಂದಿಕೂರಿನ ಉಷ್ಣ ವಿದ್ಯುತ್ ಸ್ಥಾವರಕ್ಕೆ ಅನ್ವಯಿಸುವುದಿಲ್ಲ. ಟನ್ ಗಟ್ಟಳೆ ಹಾರುಬೂದಿ ಅರಬಿ ಕಡಲಿನ ಮೇಲೆ ಸುರಿದರೂ ಪರಿಸರ ಹಾನಿಯಾಗುವುದಿಲ್ಲ ಎಂದು ಇವರು ಭಾವಿಸಿದ್ದಾರೆಯೇ?
ರಾಮಸೇತು ಇತ್ತೆಂದು ನಾಸಾ ಹೇಳಿದ್ದು ಮುಖ್ಯವಾಗುತ್ತದೆಯಾದರೆ ಪಶ್ಚಿಮಘಟ್ಟಗಳು ಜಗತ್ತಿನ ಹತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು WWF, WCS ಗಳು ಹೇಳಿದ್ದೂ ಮುಖ್ಯವಾಗಬೇಕಲ್ಲ. ಇವೂ ಅಮೆರಿಕದ ಸಂಸ್ಥೆಗಳೇ. ಪಶ್ಚಿಮಘಟ್ಟವನ್ನು ಹಾಳುಗೆಡವಲು ಟೊಂಕಕಟ್ಟಿರುವವರು ಸದ್ಯಕ್ಕಂತೂ ಹಿಂದೂ ಐಕ್ಯತೆಯನ್ನು ಸದಾ ಜಪಿಸುವ ಪಕ್ಷವಾದ ಬಿಜೆಪಿಯ ಪ್ರಮುಖ ನಾಯಕರಾಗಿರುವ ವಿ.ಎಸ್. ಆಚಾರ್ಯರು. ನಾಗಾರ್ಜುನ ಯೋಜನೆಯಿಂದ ನೆಲೆ ಕಳೆದುಕೊಳ್ಳುವವರು, ತೊಂದರೆ ಅನುಭವಿಸುವ ಮೀನುಗಾರರು ಹಿಂದೂ ಸೋದರರೇ ಎಂಬುದನ್ನು ಅವರು ಸದ್ಯ ಮರೆತಿದ್ದಾರೆಯೇ?
ಅವರೇನೋ ರಾಜಕಾರಣಿ. ಕರ್ನಾಟಕಾದ್ಯಂತ ರಾಮಸೇತುವಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ ಮತ್ತು ಆರ್ ಎಸ್ ಎಸ್ ನ ನಾಯಕರಾರೂ ರಾಜಕಾರಣಿಗಳೆಲ್ಲವಲ್ಲ. ಇವರಿಗಾದರೂ ಇದರ ವಿರುದ್ಧ ಒಂದು ಪ್ರತಿಭಟನೆ ನಡೆಸಬಹುದಿತ್ತಲ್ಲ. ನರ್ಮದಾ ತಟದ ಜೀವಿಗಳನ್ನೂ, ಈ ಜೀವಿಗಳ ನಂಬಿಕೆಗಳನ್ನೂ ಉಳಿಸಲು ಹೋರಾಡುತ್ತಿರುವ ಮೇಧಾ ಪಾಟ್ಕರ್ ಶೃಂಗೇರಿಗೆ ಬಂದಾಗ ಅವರನ್ನು ವಿರೋಧಿಸಿದವರೇ ರಾಮ ಸೇತುವಿಗಾಗಿ ಕರ್ನಾಟಕದಲ್ಲಿ ಚಳವಳಿ ನಿರತರಾಗಿದ್ದಾರೆ. ಅಂದರೆ ಇವರಾರಿರೂ ಸಜೀವ ಪರಂಪರೆ ಬೇಡ.
ರಮೇಶ್ ಸಮಗಾರ