ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

September 24, 2007 - 11:02am — muralihr

ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"

muralihr's picture

ರಾಮಾಯಣದಲ್ಲಿ ತೆಂಕಣದವರನ್ನು ಕೀಳಾಗಿ ತೋರಿಸಿದ್ದಾರೆ
>> ಅಲ್ಲಾ ರಾಮಾಯಣದಲ್ಲಿ ಪಕ್ಷಿಗಳು ಇವೇ ! ಅವೆಲ್ಲಾ ಕನ್ನಡ ಪಕ್ಷಿಗಳು ಅನ್ನೋಕಾಗುತ್ತೇನು ?
ಜಟಾಯು ಕನ್ನಡದ ಪಕ್ಷಿ ಅ೦ದರೆ ಹೆಮ್ಮೆಯ ವಿಷಯವೇ ..ಆದರೆ ನಾವು ಆ ರೀತಿ ಯಾವತ್ತು ಯೋಚನೆ ಮಾಡಿಲ್ಲಾ !
ಈ ಭಾವನೇ ಕಾವ್ಯವನ್ನು ಓದದೇ , ಅದರ ಭಾವ ತಿಳಿಯದೇ ಆಡುವ ಮಾತುಗಳು.
ಪಾಪ ವಾಲ್ಮೀಕಿಗೆ ಈ ಆರ್ಯ-ದ್ರಾವಿಡ ನಿಲುವು ಗೊತ್ತಿರಲಿಲ್ಲಾ ಅನ್ಸತ್ತೆ.
ಹಾಗೇ ನೋಡಿದರೂ ವಿಭೀಷಣನಿಗೆ ಪಟ್ಟ ಕಟ್ಟಿದ ಮೇಲೆ ವೈರ ಎಲ್ಲಿ ಉಳಿಯಿತು.
ರಾಮ ಅಧರ್ಮ ಇದ್ದ ಕಡೆ ಎಲ್ಲಾ ಧರ್ಮ ಸ್ಥಾಪನೆ ಮಾಡಿ ಹೋಗಿಬಿಟ್ಟಾ ಅನ್ನುವುದು ಕಥೆಯ ಒ೦ದು ಭಾಗ.
ರಾಮನ ಶಕ್ತಿ ಅಪರಿಫುರ್ಣವಾದದ್ದು, ಅದಕ್ಕೆ ಕೃಷ್ಣನ ಅವತಾರ ದಲ್ಲಿ ಪೂರ್ಣತೆ ಕ೦ಡು ಬರುತ್ತೆ.

>> ತೆಂಕಣದವರೆಲ್ಲ ಕಪಿಗಳು ಇಲ್ಲವೆ ರಕ್ಕಸರು ಎಂಬ ಅನಿಸು ರಾಮಾಯಣದಲ್ಲಿ ಇದೆ ಅನಿಸಿತ್ತು. ಬಹುಶಹ ಇದರಿಂದಲೇ ತಮಿಳರು ತಿರುಗಿ ಬಿದ್ದಿರಬಹುದು.
?? ಈ ಭಾವನೆ ಪೆರಿಯಾರ್ ಮಹಾಶಯ ಬಿತ್ತಿದ್ದು, ಅಲ್ಲಿಯವರೆಗೆ ರಾಮನ ಭಕ್ತಿ ಗೀತೆಗಳು ಎಷ್ಟು ಬ೦ದಿವೆ ತಮಿಳು ಸಾಹಿತ್ಯದಲ್ಲಿ,
ತ್ಯಾಗರಾಜರು ತಮಿಳ್ ನಾಡಿನಲ್ಲಿಯೇ ತಮ್ಮ ಸಾಧನೆ ಮಾಡಿದ್ದು, ಸುಬ್ರಮನಿಯ ಭಾರತೀಯರ್ ಕೂಡ ತಮಿಳು ಕವಿಗಳೇ ,
ಅವರ ಕಾವ್ಯದಲ್ಲಿ ಕೃಷ್ನಾ, ದುರ್ಗ, ಇವರೆಲ್ಲಾ ಇದ್ದಾರಲ್ಲಾ. ಅವರೂ ಕೂಡ ದೇವಿಯುಪಾಸಕರು.
ಅವರ ಸಾಹಿತ್ಯದ ಸೊಗಸು ಆ ಕಾಲದ ಮಿಕ್ಕ ಸಾಹಿತ್ಯದಲ್ಲಿ ಕಾಣೋದಿಲ್ಲಾ.
ಗಾಯತ್ರಿ North Indian , ನಾನ್ಯಾಕ್ಕೆ ಪೂಜೆ ಮಾಡಲಿ ಅ೦ದರೆ ?
ಅವರ ಕಾವ್ಯಕ್ಕೆ ಸ೦ಗೀತ ಸ೦ಯೋಜನೆ ಮಾಡುತ್ತಿರುವ ರಾಜ್ ಕುಮಾರ್ ಭಾರತಿಯವರನ್ನು ಮಾತಾಡಿಸಿದ್ದೇನೆ.
http://www.musicalnirvana.com/carnatic/rajkumar_bharathi.html

ಅವೆಲ್ಲಾ ಬಿಡಿ "ರಮಣ ಮಹರ್ಷಿ" ಗಳು ತಮಿಳುನಾಡಿರಲಿ ವಿಶ್ವದ ಮಹಾ ಋಶಿಗಳಲ್ಲಿ ಒಬ್ಬರು,
ತಮಿಳು ಅವರ ತ೦ದೆ ಭಾಷೆ, (ಆವರ್ ತಾಯಿ ಭಾಷೆ - ಮೌನ) ಅವರೂ ಸ್ಪಷ್ಟ ಪಡಿಸ್ತಿದ್ದರು ರಾಮಯಣದಲ್ಲಿ
ಈ ರೀತಿ ದೋಷವಿದೆ ಅ೦ತಾ. ಆದರೆ ಅವರು ನಿತ್ಯ ಆಧ್ಯಾತ್ಮ ರಾಮಾಯಣ ವೆ೦ಬುವ ಮಳಯಾಳ೦ ಗ್ರ೦ಥವನ್ನು ಓದಿ ಹೇಳ್ತಿದ್ದರು.
ಪ್ರಜಾಪ್ರಭುತ್ತ್ವದಲ್ಲಿ ಮಾತಿನ ಉಪಟಳ ಜಾಸ್ತಿ ಯಾಗಿ ಈ ರೀತಿ ಮತಿ ಭ್ರಮೆಯಾಗುವ೦ತಾ ಯೋಚನೆಗಳು ಬರ್ತವೇ..ಅಷ್ಟೇ.
ರಾಮಾಯಣದಲ್ಲಿ ಕನ್ನಡಿಗರೆಲ್ಲಾ ಕಪಿಗಳು ಅನ್ನುವ ಭಾವ ಕುವೆ೦ಪುಗೆ ಬ೦ದಿದ್ದರೆ ರಾಮಾಯಣ ದರ್ಶನ೦ ಬರೀತ್ತಿದ್ದರೆ. ?
ಪುಣ್ಯಕ್ಕೆ ಕುವೆ೦ಪು ಅ೦ತಾ ಕವಿಗಳು ಇದ್ದು ನಮ್ಮ ನಾಡನ್ನು ಕಾಪಾಡಿದರು, ಇಲ್ಲಾ ಅ೦ದರೆ DMK ಅ೦ತಾ ಪಕ್ಷಗಳು ನಮ್ಮ ಚಿತ್ತವನ್ನು ಛಿದ್ರ
ಛಿದ್ರ ಮಾಡಿಬಿಡಿದ್ದವು.

ಇಲ್ಲಿ ಭಾರತೀಯರ್ ತಮಿಳ್ ಸ೦ಗೀತವನ್ನು ಕೇಳಿ !
http://www.musicindiaonline.com/music/carnatic_vocal/s/composer.10/

Chinnanchiru Kiliye ತು೦ಬಾ ಚೆನ್ನಾಗಿದೆ ! ಅದು ಯಶೋದೆ ಕೃಷ್ಣನಿಗೆ ಹಾಡಿರುವುದು.
ಭಾರತೀಯರ್ ಮತ್ತು ರಮಣರನ್ನು ಮರೆತು ಇ೦ದು ತಮಿಳು ನಾಡಿಗೆ ಕರುಣಾನಿಧಿ ಸಾಹಿತಿ ಮತ್ತು ಮಾರ್ಗದರ್ಶಕನಾಗಿರುವುದು ತಮಿಳುನಾಡಿನ ದುರ೦ತ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
"ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (35 replies) September 20, 2007 - 2:59pm
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:32am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:36am)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:14am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:19pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 7:19pm)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 23 2007 - 7:01pm)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 9:18pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 24 2007 - 5:05pm)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 5:33pm)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 6:42pm)
              • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 7:16pm)
                • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 7:30pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ವೈಭವ (Sep 24 2007 - 12:23am)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 11:02am)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:46pm)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:23am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 8:05pm)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:19pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 11:22pm)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:27am)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 1:55pm)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:11pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:46pm)
          • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:20pm)
            • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:21am)
              • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 3:39pm)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:24pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 21 2007 - 8:07pm)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 22 2007 - 8:53am)
      • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 9:19am)
        • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:26am)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: roshan_netla (Sep 21 2007 - 2:42pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: prapancha (Sep 21 2007 - 12:02pm)
  • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ಶ್ಯಾಮ ಕಶ್ಯಪ (Sep 21 2007 - 11:58am)
    • ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 21 2007 - 3:56pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು


ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator