ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:32am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:36am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:14am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 7:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 23 2007 - 7:01pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 9:18pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 24 2007 - 5:05pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 5:33pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 6:42pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 7:16pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 7:30pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 7:16pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 6:42pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 5:33pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ವೈಭವ (Sep 24 2007 - 12:23am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 11:02am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:46pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:23am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 11:02am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 24 2007 - 5:05pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 9:18pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 8:05pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 11:22pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:27am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 1:55pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:27am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 11:22pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:11pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:46pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:20pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:21am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 3:39pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:21am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:20pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:24pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:46pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 23 2007 - 7:01pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 21 2007 - 8:07pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 22 2007 - 8:53am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 9:19am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:26am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 9:19am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 22 2007 - 8:53am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: roshan_netla (Sep 21 2007 - 2:42pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: prapancha (Sep 21 2007 - 12:02pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ಶ್ಯಾಮ ಕಶ್ಯಪ (Sep 21 2007 - 11:58am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 21 2007 - 3:56pm)

RSS:
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮಹೇಶ, ವೈಭವ ಮತ್ತು ವಿಜಯಮ್ಮ, ಇಲ್ಲಿ ವಿಷಯ ತುಂಬಾ ಕಡೆ ಚದುರಿಹೋಗಿದೆ.
ಡಿ.ಎಮ್.ಕೆ ಏಥಿಸ್ಟ್. ಆದರೆ ಇದೇ ಕಾರಣಕ್ಕೆ ನಾವೇನು ಹೆಚ್ಚು ಮಹತ್ವ ನೀಡಬೇಕಿಲ್ಲ. ಮಹೇಶ, ಒಂದು ಗಮನಿಸು, ಉತ್ತರ ಭಾರತದಲ್ಲಿಯೂ ನಾಸ್ತಿಕ ಜನಾಂಗಗಳು ಇವೆ. ಆದರೆ ವಿಜಯಮ್ಮನವರ ಈ ಥ್ರೆಡ್ಡಿನಲ್ಲಿ ದ್ರಾವಿಡ ಸಿದ್ದಾಂತದ ಬಗ್ಗೆ ಅಲ್ಲ ವಾದ ಇರೋದು. ಬಹುಶಃ ಅವರ ಪ್ರಶ್ನೆ, "ಒಬ್ಬ ನಿಜವಾದ ಮುತ್ಸದ್ದಿಗೆ ಬೇರೆ ಸಂಸ್ಕೃತಿಯನ್ನು ಗೌರವಿಸುವ ನೈತಿಕತೆಯಿರಬೇಡವೇ". ಬೇರೆಯವರಿಗೆ ಇದೆಯಾ ಅದು ಬೇಕಿಲ್ಲ (ಬಿ.ಜೆ.ಪಿಗೆ ಇತ್ತಾ, ಕಾಂಗ್ರೆಸಿಗಿತ್ತಾ ಅವೆಲ್ಲ ಪ್ರಶ್ನೆಯೇ ಅಪ್ರಸ್ತುತ). ೮೦ ವರ್ಷ ದಾಟಿದ, ಈ ಎಳೆಯ ಕೇಂದ್ರಬಿಂದು ಕರುಣಾನಿಧಿಯಲ್ಲಿ ಇದೆಯೇ.
ಗಮನಿಸು,
೧. ರಾಮನೊಬ್ಬ ಕುಡುಕ.
೨. ರಾಮ ಯಾವ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. - ಇವು ಎಷ್ಟು ಎಳಸಾಗಿದೆ ಅನ್ನಿಸುವುದಿಲ್ಲವೇ. ಜನರನ್ನು ಸೆಳೆಯುವ ತಂತ್ರ ಅಷ್ಟೇ. ದ್ರಾವಿಡರು ಆರ್ಯರು ಬೇರೆ ಎಂದು ಹೇಳುವ ನೆಪದಲ್ಲಿ ಜನರ ಭಾವನೆಗೆ ತುಪ್ಪವನ್ನೋ, ಉಪ್ಪನ್ನೋ ಸುರಿಯುವುದು.
೩. ಮತ್ತೊಂದು ಬಹಳ ಮುಖ್ಯವಾದದ್ದು. ತಮಿಳುನಾಡಿನಲ್ಲಿಯೇ, ಧಾರ್ಮಿಕ ನೆಲೆಯಲ್ಲದೆ ವೈಜ್ಞಾನಿಕ ನೆಲೆಯಲ್ಲಿಯೇ ಈ ಸೇತುಸಮುದ್ರಂ ಯೋಜನೆಗೆ ವಿರೋಧವಿದೆ. ಆದರೆ, ಎಂದೂ ಇವುಗಳಿಗೆ ಉತ್ತರಿಸುವ ಗೋಜಿಗೆ ಯಾವ ಪಕ್ಷ(ಮುಖ್ಯವಾಗಿ ಡಿ.ಎಮ್.ಕೆ) ಹೋಗಿಲ್ಲ. ಆದರೆ, ಧಾರ್ಮಿಕ ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಮಾತ್ರಕ್ಕೆ ಡಿ.ಎಮ್.ಕೆ ಸೆಟೆದುಕೊಂಡು, ರಾಮನೊಬ್ಬ ಕುಡುಕ ಅಂದರೆ ಆ ಪಕ್ಷದ ನಿಲುವನ್ನು ಬೆಂಬಲಿಸುವ ಯಾವ ಅಗತ್ಯವೂ ನನಗೆ ಕಾಣುವುದಿಲ್ಲ.
೪. ರಾಮ ಅವತಾರ ಅಲ್ಲ ಎಂದು ಹೇಳುವ ಕರುಣಾನಿಧಿಗೆ, ಕನ್ನಗಿಯೂ ಅವತಾರ ಅಲ್ಲ ಎಂಬುದರ ನೈತಿಕ ಪ್ರಜ್ಞೆ ಇರಬೇಡವೇ ? ಡಿ.ಎಮ್.ಕೆ ನೇತೃತ್ವದಲ್ಲಿಯೇ ಕನ್ನಗಿಯ ಸುತ್ತಾ ಹಲವಾರು ರಾಜಕೀಯ ನಡೆದಿದೆ. ನೀನು ಇವುಗಳ ಬಗ್ಗೆ ಓದಿಯೇ ಇರುತ್ತೀಯಾ. ಇಲ್ಲವಾದರೆ, ಇದರ ಬಗ್ಗೆಯೂ ಅಲ್ಲಲ್ಲಿ ಓದಿನೋಡು.
೫. ಒಂದು ಕಡೆ, ರಾಮನಿಲ್ಲ, ದೇವರನ್ನು ನಂಬಬೇಡಿ ಎಂದು ಹೇಳುವ ಏಥಿಸ್ಟ್ ಡಿ.ಎಮ್.ಕೆಯೇ ಮತ್ತೊಂದು ಕಡೆ ಕರುಮಾರಿಯಮ್ಮನ್, ಮುರುಗನ್ ದೇವಸ್ಥಾನಗಳನ್ನು ಕಟ್ಟಿಸುತ್ತದೆ, ಮತ್ತು ಅವುಗಳ ಹೆಸರಿನ ಸಂಘಟನೆಗಳನ್ನು ಬೆಂಬಲಿಸುತ್ತದೆ. ಇಲ್ಲಿ ಯಾವ ಸಿದ್ದಾಂತದಲ್ಲಿಯೂ ಯಾವ ನೈತಿಕ ಹಿಡಿತವೂ ನನಗೆ ಕಾಣಿಸುವುದಿಲ್ಲ.
ತುಂಬಾ ತುಂಬಾ ಮುಖ್ಯವಾಗಿ :
೧. ಭಾಷಿಕವಾಗಿ ಕನ್ನಡ-ತಮಿಳು ನುಡಿಗಳು ಸಂಸ್ಕೃತಕ್ಕಿಂತ ಬೇರೆ ಎಂಬುದನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಡಿ.ಎಮ್.ಕೆ ಅವರನ್ನು ಬೆನ್ನಿಗೇರಿಸಿಕೊಂಡರೆ ನಮ್ಮಷ್ಟು ಎಚ್ಚರ ತಪ್ಪಿದವರು ಸಿಗುವುದಿಲ್ಲ. ಡಿ.ಎಮ್.ಕೆ ಒಂದೇ ದ್ರಾವಿಡ ಭಾಷಾ ಕುಲವನ್ನು ಎರವಲು ಪಡೆದುಕೊಂಡಿಲ್ಲ. ೨. ದ್ರಾವಿಡರನ್ನು ರಾಕ್ಷಸರು ಎಂದು ಕರೆದಿದ್ದಾರೆ ಎನ್ನುತ್ತಾ, ಹಿಂದಿ-ಹೇರಿಕೆ, ಸಂಸ್ಕೃತ-ದಬ್ಬಾಳಿಕೆ ಇವುಗಳನ್ನು ಮುಂದಿಟ್ಟುಕೊಂಡು, ಇವುಗಳ ಹೆಸರಿನಲ್ಲಿ, ೮೦ ವರ್ಷ ದಾಟಿದ ಒಬ್ಬ ಮುತ್ಸದ್ದಿ, ನಿಮ್ಮ ಸಂಸ್ಕೃತಿಯ ದೇವರು ಕುಡುಕ ಎನ್ನುವ ಮಟ್ಟಿಗೆ ಇಳಿದುಹೋದರೆ, ಆ ಪಕ್ಷದ ರಾಜಕೀಯ ಪ್ರಬುದ್ಧತೆ ಎಷ್ಟರಲ್ಲಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡು ನಮ್ಮ ಹತೋಟಿಯಲ್ಲಿ ನಾವಿರಬೇಕು.