ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:32am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: savithru (Sep 24 2007 - 11:36am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:14am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 7:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 23 2007 - 7:01pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 9:18pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 24 2007 - 5:05pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 5:33pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 6:42pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 7:16pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 7:30pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 7:16pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 6:42pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 5:33pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ವೈಭವ (Sep 24 2007 - 12:23am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 11:02am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 24 2007 - 12:46pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: Sunil Jayaprakash (Sep 24 2007 - 11:23am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 24 2007 - 11:02am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 24 2007 - 5:05pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 9:18pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 8:05pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 11:22pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:27am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 1:55pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:27am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 11:22pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:11pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:46pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:20pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:21am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 23 2007 - 3:39pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 23 2007 - 8:21am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:20pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:24pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 9:46pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: mahesha (Sep 22 2007 - 9:19pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 23 2007 - 7:01pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 21 2007 - 8:07pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 22 2007 - 8:53am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 9:19am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: kpbolumbu (Sep 22 2007 - 10:26am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: muralihr (Sep 22 2007 - 9:19am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vinayak.mdesai (Sep 22 2007 - 8:53am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: roshan_netla (Sep 21 2007 - 2:42pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: prapancha (Sep 21 2007 - 12:02pm)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: ಶ್ಯಾಮ ಕಶ್ಯಪ (Sep 21 2007 - 11:58am)
- ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ" By: vijayamma (Sep 21 2007 - 3:56pm)


RSS:
ಉ: "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
ಮಾರಾಯ ಮತ್ತೆ 'ಚುರುಕು ಮುಟ್ಟಿಸುವ' ಆಟವೇ?
ನೀನು ಸರಿಯಾಗಿ ನಾನು ಹೇಳಿದನ್ನು ತಿಳಿದುಕೊಂಡಿಲ್ಲ. ನಾನು ಈವಯ್ಯ ಹಿಂದಿನಿಂದಲೂ ಹೀಗೆ, ಏನು ಹೊಸತಿಲ್ಲ ಅಂದಿರೋದು.
ನೀನು ಸುಮ್ನೆ ಇಲ್ಲದನ್ನೆಲ್ಲ ಸೇರಿಸಿದ್ದೀಯ..
ನೀನು ಸರಿಯಾಗಿ ಇಡೀ ಎಳೆಯನ್ನು ಓದು.. ಮತ್ತೆ ಮತ್ತೆ ಹೇಳೋದು ಬೇಡ..
'೧. ರಾಮನೊಬ್ಬ ಕುಡುಕ.'
ಅವರು ಹೇಳಿದ್ದು, ವಾಲಮೀಕಿ ರಾಮಾಯಣದಲ್ಲಿ 'ರಾಮನು ಕುಡಿತಿದ್ದ' ಎಂದಿದೆ ಎಂದು. ನೀನು ಪೂರ ವಾಲಮೀಕಿ ರಾಮಾಯಣ ಓದಿದ್ದೀಯಾ? ಹಿಂದೆ ರಾಮ ಮಾಂಸ ತಿನ್ನುತ್ತಿದ್ದ ಎಂದು ಗದ್ದಲದಲ್ಲೂ ವಾಲಮೀಕಿ ರಾಮಯಣದಿಂದೇ ಎತ್ತಿ ಹೇಳಿದ್ರು. ಇಲ್ಲಿ ವಾಲಮೀಕಿ ರಾಮಾಯಣದಲ್ಲಿ ಹಾಗೆ ಇಲ್ಲವೇ ಇಲ್ಲ ಎಂದು ಯಾರಾದ್ರು ಅದನ್ನು ಪೂರ ಓದಿದೋರು ಹೇಳಬೇಕು, ನೀನು ಓದಿ ಹೇಳು.
"೨. ರಾಮ ಯಾವ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ. - ಇವು ಎಷ್ಟು ಎಳಸಾಗಿದೆ ಅನ್ನಿಸುವುದಿಲ್ಲವೇ. ಜನರನ್ನು ಸೆಳೆಯುವ ತಂತ್ರ ಅಷ್ಟೇ. ದ್ರಾವಿಡರು ಆರ್ಯರು ಬೇರೆ ಎಂದು ಹೇಳುವ ನೆಪದಲ್ಲಿ ಜನರ ಭಾವನೆಗೆ ತುಪ್ಪವನ್ನೋ, ಉಪ್ಪನ್ನೋ ಸುರಿಯುವುದು."
ಮತ್ತೆ ತಿರುಚಿದ ಮಾತು.. ಸರಿಯಾಗಿ ನೋಡು.. ಇದರ ಹಿನ್ನಲೆ ನೋಡು...
ಬೀಜೇಪಿ - ಅದು ರಾಮ ಕಟ್ಟಿದ ಸೇತುವೆ. ಅದಕ್ಕೆ ಒಡೆಯಬಾರದು/
ಕರಣಾ( ತನ್ನ ಮಾಮೂಲಿ ನಾಸತಿಕ ಮೂಡಲ್ಲಿ ) = ರಾಮ ಒಂದು epic hero. ಅವನು ಯಾವ ಇಂಜಿನಿಯರ್? .... ಇಸ್ಟೇ.. ಇಲ್ಲಿ ಆರ್ಯ-ದ್ರಾವಿಡ ಏನು ಅವರು ಹೇಳೇ ಇಲ್ಲಲ್ಲ.
ಇನ್ನು 'ಜನರ ಬಾವನೆ'
. ನಮ್ಮ ದೇಸದ ಜನರಿಗೆ ಎಲ್ಲ ವಿಸಯಕ್ಕೂ ಬಾವನೆ ಕೆಡು ಅಂಜಿಕೆ ಇದ್ದೇ ಇದೆ.
೩. ಮತ್ತೊಂದು ಬಹಳ ಮುಖ್ಯವಾದದ್ದು. ತಮಿಳುನಾಡಿನಲ್ಲಿಯೇ, ಧಾರ್ಮಿಕ ನೆಲೆಯಲ್ಲದೆ ವೈಜ್ಞಾನಿಕ ನೆಲೆಯಲ್ಲಿಯೇ ಈ ಸೇತುಸಮುದ್ರಂ ಯೋಜನೆಗೆ ವಿರೋಧವಿದೆ. ಆದರೆ, ಎಂದೂ ಇವುಗಳಿಗೆ ಉತ್ತರಿಸುವ ಗೋಜಿಗೆ ಯಾವ ಪಕ್ಷ(ಮುಖ್ಯವಾಗಿ ಡಿ.ಎಮ್.ಕೆ) ಹೋಗಿಲ್ಲ. ಆದರೆ, ಧಾರ್ಮಿಕ ನೆಲೆಯಲ್ಲಿ ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಮಾತ್ರಕ್ಕೆ ಡಿ.ಎಮ್.ಕೆ ಸೆಟೆದುಕೊಂಡು, ರಾಮನೊಬ್ಬ ಕುಡುಕ ಅಂದರೆ ಆ ಪಕ್ಷದ ನಿಲುವನ್ನು ಬೆಂಬಲಿಸುವ ಯಾವ ಅಗತ್ಯವೂ ನನಗೆ ಕಾಣುವುದಿಲ್ಲ.
"೪. ರಾಮ ಅವತಾರ ಅಲ್ಲ ಎಂದು ಹೇಳುವ ಕರುಣಾನಿಧಿಗೆ, ಕನ್ನಗಿಯೂ ಅವತಾರ ಅಲ್ಲ ಎಂಬುದರ ನೈತಿಕ ಪ್ರಜ್ಞೆ ಇರಬೇಡವೇ ? ಡಿ.ಎಮ್.ಕೆ ನೇತೃತ್ವದಲ್ಲಿಯೇ ಕನ್ನಗಿಯ ಸುತ್ತಾ ಹಲವಾರು ರಾಜಕೀಯ ನಡೆದಿದೆ. ನೀನು ಇವುಗಳ ಬಗ್ಗೆ ಓದಿಯೇ ಇರುತ್ತೀಯಾ. ಇಲ್ಲವಾದರೆ, ಇದರ ಬಗ್ಗೆಯೂ ಅಲ್ಲಲ್ಲಿ ಓದಿನೋಡು."
ನನಗೆ DMK ಕನ್ನಗಿ ಬಗ್ಗೆ ನೀಡಿದ comment ತೋರಿಸಿ. ಅವರು ಕನ್ನಗಿಯನ್ನು ರಾಮನಂತೆ ಒಂದು epic heroine ಅಂತೆ ನೋಡಿದ್ರೆ ತಪ್ಪಾ?
"೫. ಒಂದು ಕಡೆ, ರಾಮನಿಲ್ಲ, ದೇವರನ್ನು ನಂಬಬೇಡಿ ಎಂದು ಹೇಳುವ ಏಥಿಸ್ಟ್ ಡಿ.ಎಮ್.ಕೆಯೇ ಮತ್ತೊಂದು ಕಡೆ ಕರುಮಾರಿಯಮ್ಮನ್, ಮುರುಗನ್ ದೇವಸ್ಥಾನಗಳನ್ನು ಕಟ್ಟಿಸುತ್ತದೆ, ಮತ್ತು ಅವುಗಳ ಹೆಸರಿನ ಸಂಘಟನೆಗಳನ್ನು ಬೆಂಬಲಿಸುತ್ತದೆ. ಇಲ್ಲಿ ಯಾವ ಸಿದ್ದಾಂತದಲ್ಲಿಯೂ ಯಾವ ನೈತಿಕ ಹಿಡಿತವೂ ನನಗೆ ಕಾಣಿಸುವುದಿಲ್ಲ."
ಮತ್ತೆ DMK ಕರುಮಾರಿಯಮ್ಮಳ್, ಮುರುಗನ್ ಗುಡಿ ಎಲ್ಲಿ ಕಟ್ಟಿಸಿದ್ದಾರೆ? ತಮಿಳರೆಲ್ಲ DMK ಮಂದಿಯೇ?
ತುಂಬಾ ತುಂಬಾ ಮುಖ್ಯವಾಗಿ :
"೧. ಭಾಷಿಕವಾಗಿ ಕನ್ನಡ-ತಮಿಳು ನುಡಿಗಳು ಸಂಸ್ಕೃತಕ್ಕಿಂತ ಬೇರೆ ಎಂಬುದನ್ನು ಬೆಂಬಲಿಸುತ್ತಾರೆ ಎಂಬ ಕಾರಣಕ್ಕೆ ಡಿ.ಎಮ್.ಕೆ ಅವರನ್ನು ಬೆನ್ನಿಗೇರಿಸಿಕೊಂಡರೆ ನಮ್ಮಷ್ಟು ಎಚ್ಚರ ತಪ್ಪಿದವರು ಸಿಗುವುದಿಲ್ಲ. ಡಿ.ಎಮ್.ಕೆ ಒಂದೇ ದ್ರಾವಿಡ ಭಾಷಾ ಕುಲವನ್ನು ಎರವಲು ಪಡೆದುಕೊಂಡಿಲ್ಲ. "
ಇದೊಂದು ಬ್ರಾಂತಿ. DMKಗೆ ಕನ್ನಡ ನಾಡಲ್ಲಿ ಯಾವ ಬೆಂಬಲವೂ ಇಲ್ಲ. ನಾನು ಅದನ್ನು ಬೆಂಬಲ ಮಾಡ್ತಿಲ್ಲ. ಸುಮ್ನೆ ಎಳೀಬೇಡ.
"೨. ದ್ರಾವಿಡರನ್ನು ರಾಕ್ಷಸರು ಎಂದು ಕರೆದಿದ್ದಾರೆ ಎನ್ನುತ್ತಾ, ಹಿಂದಿ-ಹೇರಿಕೆ, ಸಂಸ್ಕೃತ-ದಬ್ಬಾಳಿಕೆ ಇವುಗಳನ್ನು ಮುಂದಿಟ್ಟುಕೊಂಡು, ಇವುಗಳ ಹೆಸರಿನಲ್ಲಿ, ೮೦ ವರ್ಷ ದಾಟಿದ ಒಬ್ಬ ಮುತ್ಸದ್ದಿ, ನಿಮ್ಮ ಸಂಸ್ಕೃತಿಯ ದೇವರು ಕುಡುಕ ಎನ್ನುವ ಮಟ್ಟಿಗೆ ಇಳಿದುಹೋದರೆ, ಆ ಪಕ್ಷದ ರಾಜಕೀಯ ಪ್ರಬುದ್ಧತೆ ಎಷ್ಟರಲ್ಲಿದೆ ಎಂಬುದನ್ನು ನಾವು ಅರ್ಥಮಾಡಿಕೊಂಡು ನಮ್ಮ ಹತೋಟಿಯಲ್ಲಿ ನಾವಿರಬೇಕು."
ನೀನು ಇಲ್ಲಿ ಹತೋಟಿಯಲ್ಲಿ ಇಲ್ಲ ಅಂತೀನಿ ನಾನು. ಏನೇನೋ ಸೇರಿಸಿದ್ದಿಯ್. ಸುಮ್ನೆ 'ಕುಡುಕ' ಅನ್ನೋದನ್ನೆ ನಲವತ್ತು ಸಲ ಹೇಳೀಯಿ... ಇದೇಕೆ, ನೀನು 'ಚುರುಕು ಮುಟ್ಟಿಸುವ' ಗುಂಪಿನವಂ ಎಂದು ನನ್ನ ಅನ್ನಿಸ ಹತ್ತಿದೆ.
ಇಲ್ಲಿ "ತುಪ್ಪ ಸುರಿಯೋ, ಸುರಿಸೋ" ಕೆಲಸವರು ತಮ್ಮ ಪದಪುಂಜೋನ್ಮಾದೋದ್ರಿಕ್ತತೆಯಲ್ಲಿ ಮರೆದಿದ್ದಾರೆ.!!!