ನಮ್ಮ ನಾಡಿನ ಗೌಡ್ರು ಅಂದ್ರೇ ನೋಡಿ ಇವರೇ!!
ಕುಮಾರಸ್ವಾಮಿ ಬಲು ಚದುರ! ಒಂದು ಸುದ್ದಿಯೋಲೆ ತರುವ ಹವಣಿಕೆಯೂ ಇದೆ.
ಕಸ್ತೂರಿ ಹೊನಲಿನ ಸಾರುಚಿತಿರಗಳು ನಮ್ಮೂರಲ್ಲಿ ದೊಡ್ಡದೊಡ್ಡದಾಗಿ ಹಾಕಿದ್ದಾರೆ. ಒಂದ್ರಲ್ಲಿ ಪುನೀತ್ ರಾಜಕುಮಾರ್, ಒಂದ್ರಲ್ಲಿ ರಮೇಶಾರವಿಂದ, ಒಂದ್ರಲ್ಲಿ ದುನಿಯಾ ವಿಜಯ.. ಬೊಂಬಾಟ್...
ಈಗಾಲೇ ೧೫೦ ಸಿನಿಮೆಗಳನ್ನು ಕುಮಾರಸ್ವಾಮಿ ಕೊಂಡಿದ್ದಾರಂತೆ!
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ
— ವಿನ್ ಸ್ಟನ್ ಚರ್ಚಿಲ್
ಉ: ನಾಳೆಯಿಂದ ಕನ್ನಡ ಕಸ್ತೂರಿ ಹೊನಲು
ನಮ್ಮ ನಾಡಿನ ಗೌಡ್ರು ಅಂದ್ರೇ ನೋಡಿ ಇವರೇ!!
ಕುಮಾರಸ್ವಾಮಿ ಬಲು ಚದುರ! ಒಂದು ಸುದ್ದಿಯೋಲೆ ತರುವ ಹವಣಿಕೆಯೂ ಇದೆ.
ಕಸ್ತೂರಿ ಹೊನಲಿನ ಸಾರುಚಿತಿರಗಳು ನಮ್ಮೂರಲ್ಲಿ ದೊಡ್ಡದೊಡ್ಡದಾಗಿ ಹಾಕಿದ್ದಾರೆ. ಒಂದ್ರಲ್ಲಿ ಪುನೀತ್ ರಾಜಕುಮಾರ್, ಒಂದ್ರಲ್ಲಿ ರಮೇಶಾರವಿಂದ, ಒಂದ್ರಲ್ಲಿ ದುನಿಯಾ ವಿಜಯ.. ಬೊಂಬಾಟ್...
ಈಗಾಲೇ ೧೫೦ ಸಿನಿಮೆಗಳನ್ನು ಕುಮಾರಸ್ವಾಮಿ ಕೊಂಡಿದ್ದಾರಂತೆ!