ಆಯ್ತು ಆಯ್ತು, ಒಪ್ಪೋಣ, ಜಯಪ್ರಕಾಶನೇ ಶಿವಕವಿ ಅಂತ ತುಂಬಾ ಸರಳ ಸುಂದರವಾಗಿತ್ತು ನಿಮ್ಮ ಬರಹ. ಸರಿ ಎಂದಿನಿಂದ ಹೋಗೋಣವಾಗಲಿ, ನಾನು ಬರುವೆ ಶಾಲೆಗೆ ನಿನ್ನೊಡನೆ ಅಣ್ಣಾ!!!!
ಅದು ಸರಿ ಅಣ್ಣಾ, ಆದರೆ
ಕಾರೆ ಹಣ್ಣು, ಬಾರೆ ಹಣ್ಣು, ತಿಂದು ಬಿಕ್ಕುವಾ
ಹಣ್ಣು ತಿಂದು ಬಿಕ್ಕೋದು ಏಕೆ ?
ದೀಪ ಮುಡಿಸಿ, ದೇವಿಗೆ ನಮಿಸಿ ಪಾಠ ಓದುವಾ
"ದೀಪ ಮುಡಿಸುವುದು" ಎಂಬುದು ಅರ್ಥವಾಗಲಿಲ್ಲ.
ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ
(ಫೋಟೋ : Farhad Contractor)
ವಾರದ ಲೇಖನ ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಹೊಗೆ-ಎಂಜಿನ್ ಪೋಪೊಪೆಡೆ, ಹಿಟ್ಲರ್ ಪಡೆ ಹಾಕಿದರೂ ಮಟ್ಟ. ಧೃತಿಗೆಡದೆ ಹೊಗೆಯುಗುಳುತಿದೆ ಚರ್ಚಿಲನ ಚುಟ್ಟ.
— ಬಿಳಿಗಿರಿ
ಉ: ನಾವು ಶಾಲೆಗೆ ಹೋಗುವ
ಆಯ್ತು ಆಯ್ತು, ಒಪ್ಪೋಣ, ಜಯಪ್ರಕಾಶನೇ ಶಿವಕವಿ ಅಂತ

ತುಂಬಾ ಸರಳ ಸುಂದರವಾಗಿತ್ತು ನಿಮ್ಮ ಬರಹ. ಸರಿ ಎಂದಿನಿಂದ ಹೋಗೋಣವಾಗಲಿ, ನಾನು ಬರುವೆ ಶಾಲೆಗೆ ನಿನ್ನೊಡನೆ ಅಣ್ಣಾ!!!!
ಅದು ಸರಿ ಅಣ್ಣಾ, ಆದರೆ
ಹಣ್ಣು ತಿಂದು ಬಿಕ್ಕೋದು ಏಕೆ ?
"ದೀಪ ಮುಡಿಸುವುದು" ಎಂಬುದು ಅರ್ಥವಾಗಲಿಲ್ಲ.