ಕಾರೆ ಹಣ್ಣು (ಕೆಂಗಾಗಿದ್ದಾಗ) ಇನ್ನೂ ಪೂರ್ತಿ ಮಾಗದೆ ಇದ್ದಾಗ ತಿಂದರೆ ಗಂಟಲು ಹಿಡಿದುಕೊಂಡ ಹಾಗೆ ಹಾಗುತ್ತೆ, ಮತ್ತು ಅವುಗಳನ್ನು ಹೆಚ್ಚು ದರೆ ಬಿಕ್ಕಿನ ಅನುಭವ ಉಂಟಾಗುತ್ತೆ.
ದೀಪ ಮುಡಿಸೋದು ಅಂದ್ರೆ, ದೇವರ ಮುಂದೆ ದೀಪ ಹಚ್ಚೋದು ಅಂತ ಅರ್ಥ. (ಸಂಜೆ ಮುಂದೆ ನಮ್ಮಕಡೆ ಕೈಕಾಲು ಮುಖ ತೊಳೆದುಕೊಂಡು, ದೇವರಿಗೆ ನಮಿಸಿ, ಸಂಜೆಯ ತಮ್ಮ ಕೆಲಸ ಕಾರ್ಯಗಳಲ್ಲಿ ಜನ ನಿರತರಾಗುತ್ತಾರೆ).
ಉ: ನಾವು ಶಾಲೆಗೆ ಹೋಗುವ
ಜಯಪ್ರಕಾಶ ನೇ.ಶಿ.
ಕಾರೆ ಹಣ್ಣು (ಕೆಂಗಾಗಿದ್ದಾಗ) ಇನ್ನೂ ಪೂರ್ತಿ ಮಾಗದೆ ಇದ್ದಾಗ ತಿಂದರೆ ಗಂಟಲು ಹಿಡಿದುಕೊಂಡ ಹಾಗೆ ಹಾಗುತ್ತೆ, ಮತ್ತು ಅವುಗಳನ್ನು ಹೆಚ್ಚು ದರೆ ಬಿಕ್ಕಿನ ಅನುಭವ ಉಂಟಾಗುತ್ತೆ.
ದೀಪ ಮುಡಿಸೋದು ಅಂದ್ರೆ, ದೇವರ ಮುಂದೆ ದೀಪ ಹಚ್ಚೋದು ಅಂತ ಅರ್ಥ. (ಸಂಜೆ ಮುಂದೆ ನಮ್ಮಕಡೆ ಕೈಕಾಲು ಮುಖ ತೊಳೆದುಕೊಂಡು, ದೇವರಿಗೆ ನಮಿಸಿ, ಸಂಜೆಯ ತಮ್ಮ ಕೆಲಸ ಕಾರ್ಯಗಳಲ್ಲಿ ಜನ ನಿರತರಾಗುತ್ತಾರೆ).
ಧನ್ಯವಾದಗಳು,
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ