ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಸ೦ಧಿ ವಿ೦ಗಡಿಸುವ ಚಿಹ್ನೆ

October 12, 2007 - 3:10pm — mahesha

ಉ: ಸ೦ಧಿ ವಿ೦ಗಡಿಸುವ ಚಿಹ್ನೆ

mahesha's picture

ಕವಿ...

ದರ್ಪಣಕಾರನು ಹಲವು ತಪ್ಪುಗಳನ್ನು ಮಾಡಿದ್ದಾರೆ.. ಅವುಗಳಲ್ಲಿ ಇದೂ ಒಂದು..

ಜನರ್‍ + ಅಲ್ಲಿ ಇಲ್ಲವೇ ಜನರು + ಅಲ್ಲಿ ಎರಡು ಒಂದೇ ( ಕನ್ನಡದಲ್ಲಿ ಎರಡ ಕೂಡಿಕೆಯೋ ಜನರಲ್ಲಿ ಎಂದೇ ಕೊನೆಯಾಗುವುದು )

ಇಲ್ಲಿ
ಜನ = ಪ್ರಕೃತಿ
ರ್‍/ರು = ಇದು ವಚನ-ಲಿಂಗ ಸೂಚಕ
ಅಲ್ಲಿ = ವಿಭಕ್ತಿ

ಈ ನೋಡಿ..

ನಾಮಪದಗಳ ಸಂಧಿಗಳ ನೇಮ.

ಪ್ರಕೃತಿ + ವಚನ-ಲಿಂಗ ಸೂಚಕ + ವಿಭಕ್ತಿ.. ಈ ನಿಯಮೇ ಹೆಚ್ಚು ಸರಿ.. ಮತ್ತು ಎಲ್ಲ ವಿಭಕ್ತಿ ಸಂಧಿಗಳನ್ನು ಹೀಗೇ ಬಿಡಿಸಬೊದು..
( ಗಮನಿಸಿರಿ, ಸಕ್ಕದಲ್ಲಿ ವಿಭಕ್ತಿ ಸಂದಿಯಿಂದ ಆಗಲ್ಲ )

ಮಾದರಿ : ಪ್ರಕೃತಿ = ಜನ

ಜನ + ರು/ರ್‍ ( ಲಿಂಗ-ವಚನ = ಮನುಷ್ಯಲಿಂಗ, ಬಹುವಚನ ) + ಇಂದ = ಜನರಿಂದ
ಕಮಲ + ಳ್/ಳು + ಅಲ್ಲಿ = ಕಮಲಳಲ್ಲಿ
ಕಮಲ + ರ್‍/ರು + ಅಲ್ಲಿ = ಕಮಲರಲ್ಲಿ
ಕಮಲ + ನ್/ನು + ಅಲ್ಲಿ = ಕಮಲನಲ್ಲಿ ( ಇಲ್ಲಿ ಕಮಲ ಅಂತ ಒಬ್ಬ ಗಂಡಸಿನ ಹೆಸರಿರಬೋದಲ್ಲ )
ಕಮಲ + ದ್/ದ + ಅಲ್ಲಿ = ಕಮಲದಲ್ಲಿ ( ಇಲ್ಲಿ ಎಡವಟ್ಟು ) ( ಇದು ಎಡವಟ್ಟು )
ಕಮಲ + ಗಳ್/ಗಳು + ಅಲ್ಲಿ = ಕಮಲಗಳಲ್ಲಿ...

ಆದ್ರೇ

ಕಮಲಳ + ಅಲ್ಲಿ = ಕಮಲಳಲ್ಲಿ
ಕಮಲರ + ಅಲ್ಲಿ = ಕಮಲರಲ್ಲಿ
ಕಮಲನ + ಅಲ್ಲಿ = ಕಮಲನಲ್ಲಿ
ಕಮಲದ + ಅಲ್ಲಿ = ಕಮಲದಲ್ಲಿ
ಕಮಲಗಳ + ಅಲ್ಲಿ = ಕಮಲಗಳಲ್ಲಿ

ನೋಡಿ ಇದು ಇದು ಸರಿಯಾಗಿ ಬರುವುದು...

ಕನ್ನಡದಲ್ಲಿ ಇರುವ ನಾಲ್ಕು ಲಿಂಗಗಳು( + ೧ ) ಸರಿ ಹೊಂದುವುದು...

ದರ್ಪಣಕಾರರನು ಸಕ್ಕದದ ವ್ಯಾಕರಣಕ್ಕೆ ಕನ್ನಡವನ್ನು ಹೊಂದಿಸಲು ಹೋಗಿ ಒಂದು ಗೊಂದಲವಾಗಿದೆ... ಎಂದೇ ಹೇಳಬೇಕು..

ಏಕೆಂದ್ರೆ ಅವರ ನಿಯಮಗಳು ಹಲವು ಸರತಿ ಸರಿಬರುವುದಿಲ್ಲ.

...

ಅಂದ ಹಾಗೆ ನೀವು ಬಿಡಿಸಿದ ಕಮಲ್ + ಅಲ್ಲಿ ತಪ್ಪು...

ಏಕೆಂದ್ರೆ ಪ್ರಕೃತಿ ಕಮಲ, ಕಮಲ್ ಅಲ್ಲ.. ಜೊತೆಗೆ ನ, ಳ, ರ, ಇವು ಆಗಮವಾಗುವುದಿಲ್ಲ.. ಆಗಮದಲ್ಲಿ ಬರುವ ವ್ಯಂಜನ ವ/ಯ ಎರಡೇ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (17 replies) October 12, 2007 - 11:13am
  • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Sunil Jayaprakash (Oct 12 2007 - 12:54pm)
    • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 1:37pm)
    • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:26pm)
  • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:53am)
    • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 11:54am)
      • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:13pm)
        • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:47pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 1:14pm)
      • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 12:10pm)
        • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 1:09pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:53pm)
            • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 3:10pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:28pm)
            • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: mahesha (Oct 12 2007 - 3:13pm)
            • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 2:32pm)
        • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: kpbolumbu (Oct 12 2007 - 12:15pm)
          • ಉ: ಸ೦ಧಿ ವಿ೦ಗಡಿಸುವ ಚಿಹ್ನೆ By: Khavi (Oct 12 2007 - 12:35pm)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
  • Narayana
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 2:00pm
  • Narayana
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 11, 2008 - 1:49pm
  • anil.ramesh
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 1:33pm
  • ASHOKKUMAR
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 1:19pm
  • anil.ramesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 1:10pm
  • smurthygr
    ಉ: ಡಾಲರ್ ಎದುರು ರೂಪಾಯಿ ಬೆಲೆ ಹೆಚ್ಚಾಗಿದ್ದು ಒಳ್ಳೆಯದೊ, ಕೆಟ್ಟದ್ದೊ?
    October 11, 2008 - 12:58pm
  • smurthygr
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:53pm
  • ASHOKKUMAR
    ಉ: ಛಂದ ಪುಸ್ತಕದ ಮುಖಪುಟ ಸ್ಪರ್ಧೆಗೆ ನನ್ನ ಮೊದಲ ಪ್ರಯತ್ನ
    October 11, 2008 - 12:46pm
ಇನ್ನಷ್ಟು


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator