ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"
ವಿಶಯ -> ವಿಷಯ ಧಾಟಿದೆ -> ದಾಟಿದೆ ದ್ರಸ್ಟಿಯಿಂದ -> ದೃಷ್ಟಿಯಿಂದ
ಲೇಖನ ತುಂಬ ಇಂತದೇ ತಪ್ಪುಗಳಿವೆ. ನೇರ ಬರೆದಿರೋ ಅಥವ ಎಲ್ಲಿಯಾದರೂ ಕನ್ವರ್ಟ್ ಮಾಡಿ ಹಾಕಿದಿರೋ? ಬರೆದ ಮೇಲೆ ಓದಲಿಲ್ಲವಾ? ಬೇಗ ಸರಿ ಮಾಡಿ - ಓದೋಕೇ ಆಗೋದಿಲ್ಲ ಹಾಗಿದೆ. -- ನನ್ನ ಬ್ಲಾಗ್: ಪರಿವೇಶಣ | PariveshaNa
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.
— ವಿನೋಬಾ ಭಾವೆ
ಉ: ಮಳೆ ನಿಂತರು ಮರದ ಹನಿ ಬಿಡದು - 2
ವಿಶಯ -> ವಿಷಯ
ಧಾಟಿದೆ -> ದಾಟಿದೆ
ದ್ರಸ್ಟಿಯಿಂದ -> ದೃಷ್ಟಿಯಿಂದ
ಲೇಖನ ತುಂಬ ಇಂತದೇ ತಪ್ಪುಗಳಿವೆ. ನೇರ ಬರೆದಿರೋ ಅಥವ ಎಲ್ಲಿಯಾದರೂ ಕನ್ವರ್ಟ್ ಮಾಡಿ ಹಾಕಿದಿರೋ? ಬರೆದ ಮೇಲೆ ಓದಲಿಲ್ಲವಾ?
ಬೇಗ ಸರಿ ಮಾಡಿ - ಓದೋಕೇ ಆಗೋದಿಲ್ಲ ಹಾಗಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa