ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಭೈರಪ್ಪ ಅವರ 'ಮಂದ್ರ'

January 13, 2006 - 8:03pm — pavanaja

Re: ಭೈರಪ್ಪ ಅವರ 'ಮಂದ್ರ'

pavanaja's picture

shreekant.mishrikoti wrote:
ಬಹಳ ವರ್ಷಗಳ ನಂತರ ಭೈರಪ್ಪ ಅವರ ಒಂದು ಕಾದಂಬರಿ ಓದೋಣ ಅಂತ ಇತ್ತೀಚೆಗೆ 'ಮಂದ್ರ' ಓದಿದೆ. ಸಂಗೀತದ ಬಗ್ಗೆ , ಅದಕ್ಕೂ ಹೆಚ್ಚು ವ್ಯಭಿಚಾರದ ವಿವರಗಳಿವೆ . ನಾಯಕ - ದೊಡ್ಡ ಸಂಗೀತಕಾರನ ಲೈಂಗಿಕ ಸಂಗಾತಿಗಳ ಸಂಖ್ಯೆ ಲೆಕ್ಕ ಇಡಬೇಕಾದಷ್ಟು ಇದೆ. ಓದಿ ಮುಗಿಸುವಷ್ಟರಲ್ಲಿ ಸುಸ್ತೂ , ಒಂಥರಾ ಬೇಸರವೂ ಆಯಿತು.

ಬಹುಶಃ ನೀವು ಭೈರಪ್ಪನವರ "ಸಾಕ್ಷಿ" ಓದಿಲ್ಲ ಎಂದುಕೊಂಡಿದ್ದೇನೆ. ನಾನು ಅದನ್ನು ಓದಿ ಆದ ಮೇಲೆ ನನ್ನ ಸ್ನೇಹಿತರೊಬ್ಬರಿಗೆ ಓದಲು ಕೊಟ್ಟಿದ್ದೆ. ವಾಪಾಸು ತೆಗೆದುಕೊಳ್ಳುವಾಗ ಅವರ ಆಬಿಪ್ರಾಯ ಕೇಳಿದೆ. ಅವರು ಹೇಳಿದ್ದು -"ಫಿಲಾಸಫಿ ಆಫ್ ಹಾದರ". ಭೈರಪ್ಪನವರ ಬಹುಪಾಲು ಕಾದಂಬರಿಗಳಲ್ಲಿ ಲೈಂಗಿಕ ವಿಷಯಗಳು ಇದ್ದೇ ಇವೆ. ಕೆಲವಲ್ಲಿ ಸ್ವಲ್ಪ ಜಾಸ್ತಿ ಅಷ್ಟೆ.

ಮಂದ್ರದಲ್ಲಿ ಸಂಗೀತಗಾರನ ಖಾಸಗಿ ಬದುಕನ್ನು ತೆರೆದು ಇಟ್ಟಿದ್ದಾರೆ. ನಾನು ಹಲವು ಸಾಹಿತಿ, ಕಲಾವಿದರುಗಳನ್ನು ಹತ್ತಿರದಿಂದ ಬಲ್ಲೆ. ಇವರಲ್ಲಿ ಹೆಚ್ಚಿನವರು "ಕಚ್ಚೆಹರುಕರು". ಇದು ನಾನು ಹೇಳಿದ ಮಾತಲ್ಲ. ಒಮ್ಮೆ ಮಾ. ಹಿರಣ್ಣಯ್ಯನವರ ಸಂದರ್ಶನ ಆಕಾಶವಾಣಿಯಲ್ಲಿ ಬರುತ್ತಿತ್ತು. ಅದರಲ್ಲಿ ಅವರೇ ಹೇಳಿದ ಮಾತು -"ನಮಗೆ ವೇದಿಕೆಯ ಮೇಲೆ ಜನ ಗೌರವಿಸುತ್ತಾರೆ. ಆದರೆ ಮನೆಗಳಿಗೆ ಪ್ರವೇಶ ಇಲ್ಲ. ನಮ್ಮನ್ನು ಸಾಮಾಜಿಕವಾಗಿ ದೂರವೇ ಇಟ್ಟಿದ್ದಾರೆ. ಕೌಟುಂಬಿಕ ಕಾರ್ಯಕ್ರಮಗಳಿಗೆ ನಮ್ಮನ್ನು ಸೇರಿಸುವುದಿಲ್ಲ. ಯಾಕೆಂದರೆ ನಾವೆಲ್ಲ ಕಚ್ಚೆಹರುಕರು". ಮಂದ್ರದಲ್ಲೂ ಇದೇ ಮಾತುಗಳ ಪುನರಾವರ್ತನೆಯಾಗುತ್ತದೆ. ಒಬ್ಬ ಸಂಗೀತ ಪ್ರೇಮಿ ಹೇಳುತ್ತಾನೆ -"ನಾವು ಕಲಾವಿದರನ್ನು ವೇದಿಕೆಯ ಮೇಲೆ ಗೌರವಿಸುತ್ತೇವೆ. ಅವರನ್ನು ಸನ್ಮಾನಿಸುತ್ತೇವೆ. ಆದರೆ ಮನೆಗಳಿಗೆ ಸೇರಿಸುವುದಿಲ್ಲ."

ಅಂದ ಹಾಗೆ ನೀವು ಕಂಬಾರರ ನಾಟಕಗಳನ್ನು ನೋಡಿದ್ದೀರಾ? ಉದಾ: ಜೋಕುಮಾರಸ್ವಾಮಿ. ಅದರಲ್ಲಿ ಪ್ರಾರಂಭದಲ್ಲೇ ಹಾದರ ಎಂದು ಪ್ರಾರಂಭಿಸುತ್ತಾರೆ.

ಸಿಗೋಣ,
ಪವನಜ

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: hpn (15 replies) January 11, 2006 - 1:59pm
  • ಉ: ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: Aram (Aug 24 2007 - 7:57pm)
  • ಉ:ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: Sunil Jayaprakash (Jan 12 2006 - 11:36pm)
    • ಸುಧಾರಿಸುವಿಕೆ By: hpn (Jan 13 2006 - 12:47am)
      • ಅವರ "ದಾಟು" By: karthik (Jan 25 2006 - 11:44am)
      • ಉ:ಸುಧಾರಿಸುವಿಕೆ By: Sunil Jayaprakash (Jan 13 2006 - 9:43am)
        • ಭೈರಪ್ಪ ಅವರ 'ಮಂದ್ರ' By: shreekant.mishrikoti (Jan 13 2006 - 12:29pm)
          • Re: ಭೈರಪ್ಪ ಅವರ 'ಮಂದ್ರ' By: pavanaja (Jan 13 2006 - 8:03pm)
        • ಗೃಹಭಂಗ -2 By: Rohit (Jan 13 2006 - 12:23pm)
        • ಸುಧಾರಿಸುವಿಕೆ.. By: ಶ್ರೀನಿಧಿ (Jan 13 2006 - 11:17am)
  • Re: ಎಸ್ ಎಲ್ ಭೈರಪ್ಪನವರಿಗೆ ಪಂಪ ಪ್ರಶಸ್ತಿ By: srikanth (Jan 12 2006 - 10:26am)
    • this is too late By: shiv_think (Jan 13 2006 - 10:25am)
      • ಕನ್ನಡದಲ್ಲೇ ಬರೆದರೆ ಚೆನ್ನಾಗಿರುತ್ತಲ್ವೆ? By: (Jan 13 2006 - 12:49pm)
      • ಶಿವಾ ಕನ್ನಡದಲ್ಲಿ Think ಮಾಡಬಹುದಲ್ಲಾ By: muralihr (Jan 13 2006 - 12:35pm)
        • nothing By: shiv_think (Jan 18 2006 - 11:31am)
          • ಭೈರಪ್ಪನವರಿಗೆ ಅಭಿನಂದನೆಗಳು By: ಶ್ರೀಶಕಾರಂತ (Mar 22 2006 - 7:29pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
ಇನ್ನಷ್ಟು


ಅಖಂಡ ಕರ್ನಾಟಕ:
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವುದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator