ಓದುಗರ ಗಮನಕ್ಕೆ: ವ್ಯತ್ಯಯವಾದಲ್ಲಿ ತಿಳಿಸಿ.
ಚಿಂತಿಸದಿರಿ. ನಾಟಕದ ದೃಶ್ಯವಿದು.ರೆಸಾರ್ಟ್ ಗೆ ಹೋಗೋ ಸೀನಲ್ಲಿ ಡ್ರೈವರ್ ಬದಲಾಗಿರುತ್ತಾರೆ.ನಿಮ್ಮ ದೂರೇನಾದರೂ ಇದ್ದಲ್ಲಿ ಹಾಸನದ ಕಂಪನಿ ಮ್ಯಾನೆಜರ್ ಗೆ ತಿಳಿಸಬಹುದು.
ಅರ್ಘ್ಯಂ ಸಂಸ್ಥೆಯವರು ನೀರಿನ ಬಳಕೆ, ಉಪಯೋಗ, ನೈರ್ಮಲ್ಯ ಹಾಗೂ ಸಂಬಂಧಪಟ್ಟ ವಿಷಯಗಳ ಕುರಿತು ಅರಿವು ಮೂಡಿಸಲು ಪ್ರಾರಂಭಿಸಿರುವ ಇಂಡಿಯ ವಾಟರ್ ಪೋರ್ಟಲ್ ಕನ್ನಡದ ಪ್ರಾಯೋಗಿಕ ಆವೃತ್ತಿ ಆಗಲೇ ಕನ್ನಡ ಓದುಗರ ಮುಂದಿದೆ.
ಈ ಹೊಸ ಕನ್ನಡ ಪೋರ್ಟಲ್ ಗೆ ಕನ್ನಡ ಲೇಖನಗಳನ್ನು ಸಂಪದ ಸಮುದಾಯದ ಸದಸ್ಯರಿಂದ ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.
— ಜಾನ್ ಅಶ್ಬೆರಿ
ಉ: ಪರಿತ್ರಾಣಾಯ ಸಾಧುನಾಮ್
ಚಿಂತಿಸದಿರಿ. ನಾಟಕದ ದೃಶ್ಯವಿದು.ರೆಸಾರ್ಟ್ ಗೆ ಹೋಗೋ ಸೀನಲ್ಲಿ ಡ್ರೈವರ್ ಬದಲಾಗಿರುತ್ತಾರೆ.ನಿಮ್ಮ ದೂರೇನಾದರೂ ಇದ್ದಲ್ಲಿ ಹಾಸನದ ಕಂಪನಿ ಮ್ಯಾನೆಜರ್ ಗೆ ತಿಳಿಸಬಹುದು.