ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

October 25, 2007 - 10:26pm — tarlesubba

ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ

tarlesubba's picture

ಉಪಕಾರ ಆಯಿತು. ಕನ್ನಡನು, ಕನ್ನಡಳು ಸೊಲ್ಪ ನುಡಿಯೊಕೆ ಕಷ್ಟ

ನಾ ಹೇಳಿದ್ದು ಹಂಗಲ್ಲ. ಇದೆಲ್ಲ ಒಂತರ ನನಗೆ ಒಂತರ ಆಳ. ಆದರೆ ಕನ್ನಡ ನೆಲ ಅಂದ್ರಲ್ಲ ಅದಿಕ್ಕೆ ನೀರಿಗಿಳಿತಿನಿ.

ಆ.ಮು. ಹೇಳಿದ ಹಾಗೆ, ಕರ್ನಾಟಕ ಸಾಹಿತ್ಯ ಪರಿಷತ್ತು ಆಗಬೇಕಿತ್ತು ಅದರಲ್ಲಿ ತುಳು, ಕೊಡವ, ಕೊಂಕಣೀ, ಸಂಕೆತಿ, ಅಯ್ಯಂಗಾರರ ತಮಿಳು, ದಕ್ಕನಿ, ನಮ್ಮಲಿನ ತೆಲುಗು ಇದಕೆಲ್ಲ ಜಾಗ ಇರಬೇಕು. ಇದನ್ನ ಇನ್ನಷ್ಟು ಎಳೇದರೆ, ಶಾಲೇಲಿ ಕನ್ನಡ, ಸಮಾಜ ಕನ್ನಡದಲ್ಲಿ, science maths english ಅಲ್ಲಿ, ಅಲ್ಲದೆ ತುಳು/ಕೊಂಕಣೀ/ಸಂಕೆತಿ/ತಮಿಳು/ದಕ್ಕನಿ/ತೆಲುಗು ಒಂದು ಭಾಷೆ. ಆಪ್ತಮಿತ್ರ ಸಿನೇಮಾದಲ್ಲಿ ರಾರಾ ತುಳು ಯಾಕಿರಬಾರದು? ಮುಂಗಾರು ಮಳೆಲಿ ಕೊಡವ ಕೇಳಿ ಬಂದಿದ್ದರೆ? ಒಂದಾನೊಂದು ಕಾಲದಲ್ಲಿ ತರ ಇನ್ನಷ್ಟು ಚಿತ್ರ ಒಂದೆ ತ್ರಾಸದಲ್ಲಿದ್ದರೆ? ಟೀವಿಲಿ ಬೇರೆ ಬೇರೆ ತರಹದ ಕನ್ನಡ ಯಾಕೆ ಕೇಳಿ ಬರಬಾರದು? ಕಾಯ್ಕಿಣಿ ನುಡೀಲಿ ನೀವು ಕರಾವಳಿ ಕನ್ನಡ ನೊದಬಹುದು. ಸರಿಯಾಗಿ ಕಟ್ಟಿಕೊಟ್ಟರೆ ಜನ ತಗೊತಾರೆ ಅನ್ನೊದಿಕ್ಕೆ ಉದಾಹರಣೆ.

ನನ್ನ್ ಲೆಕ್ಕದಲ್ಲಿ, ನಮ್ಮ ಹಿರಿಯರು ಕೆತ್ತಿಟ್ಟಿರೊ ಕನ್ನಡಿಗರ ಕರ್ನಾಟಕ ನೆಲ, ಸಮಾಜ ಇನ್ನು ನೂರಿನೂರು ವರ್ಷ ಉಳೀಬೇಕಾದರೆ ಕನ್ನಡ ಮೀರಿದ "ಕರ್ನಾಟಕತೆ" ಬೇಕು. ಕರಾವಳಿ ಇಲ್ಲದ ಕರ್ನಾಟಕ ಇಲ್ಲ ಕೊಡವರಿಲ್ಲದ ಗಂಧದ ಗುಡಿ ಇಲ್ಲ. ಕರ್ನಾಟಕದಲ್ಲಿ ಬೇರೆ ಭಾಶೆ ಅವರೂ ಇದಾರೆ. ಹಿಂದಿದ್ದ ಹಾಗೆ ಈಗಿಲ್ಲ. ಈಗ ನಮಗೆ ಪಾಕಿಸ್ತಾನದ ಉದಾಹರಣೆ ಇದೆ. ಈಗಿರೋ ಹಗಲ್ಲಲ್ಲಿ ನಾವು ತಮಿಳರು ಕತ್ತಲೇಲಿ ಆಡಿದ ಆಟ ಆಡಕ್ಕಾಗೊಲ್ಲ. ಆದರು ಆಡಬಾರದು.

ಭಾಷಣ ಬಿಗಿದಿದ್ದು ಸಾಕು. Smiling

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (12 replies) October 23, 2007 - 6:50pm
  • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: hpn (Oct 27 2007 - 12:40am)
  • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 6:40pm)
    • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 7:14pm)
      • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 8:22pm)
        • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 25 2007 - 8:54pm)
          • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 25 2007 - 10:26pm)
            • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 26 2007 - 8:55am)
              • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 26 2007 - 7:29pm)
  • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: tarlesubba (Oct 23 2007 - 10:22pm)
  • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 23 2007 - 6:55pm)
    • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: ವೈಭವ (Oct 24 2007 - 9:37am)
      • ಉ: ಈ ಸಂಜೆ ಯಾಕಾಗಿದೆ....... ಹಾಡಿನ ನುಡಿ + ವಿಡಿಯೊ By: mahesha (Oct 24 2007 - 9:52am)

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
  • kalpana
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 10:48pm
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 7, 2008 - 10:36pm
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator