ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

October 29, 2007 - 5:58pm — ವೈಭವ

ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

ವೈಭವ's picture

ನಿಮ್ಮ ಉದ್ದ ಬರಹಕ್ಕೆ ನನ್ನ ಮರುಲಿಗಳು

೧) "ಕನ್ನಡವನ್ನು ಕನ್ನಡವು ಕನ್ನಡಿಸುತ್ತಿರಬೇಕು" - ದ.ರಾ.ಬೇಂದ್ರೆ ( ಅಂದ್ರೆ ಕನ್ನಡದಿಂದಲೇ ಕನ್ನಡದಲ್ಲಿ ಹೊಸ ವಿಚಾರಗಳು ಬರುತ್ತಿರಬೇಕು. ಒಂದು ಹೊಸ ಪದ ಹುಟ್ಟಿಸುವಾಗ ಸಕ್ಕದದ ಅತವ ಬೇರೆ ನುಡಿಯ ಮೊರೆ ಹೋಗಬಾರದು. ಹೋದರೂ ಅದನ್ನು ಕನ್ನಡದ ನಾಲಿಗೆಗೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳಬೇಕು)
೨) "ಅಸಮಸಕ್ಕದಅಚ್ಚಗನ್ನಡ " - ಆಂಡಯ್ಯ ( ಯಾವುದು ಸಕ್ಕದಕ್ಕೆ ಸಮನಲ್ಲ ಅದೇ ಕನ್ನಡ. ಅಂದರ ಸಕ್ಕದ ಒರೆಗಳಲ್ಲಿರುವ ಎಡರುಗಳನ್ನು ತೆಗೆದು ಬಳಸಿದರೆ ಅದು ಕನ್ನಡವಾಗುತ್ತದೆ)
೩) ಕನ್ನಡಕ್ಕೆ ತನ್ನದೇ ಆದ ವ್ಯಾಕರಣ, ತನ್ನದೇ ಒರೆಸಿರಿ/ಪದಸಂಪತ್ತು ಇದೆ. ಅದನ್ನು ನಾವು ಗುರುತಿಸಿಕೊಳ್ಳಬೇಕು. ಹಿಂದಿನ ವ್ಯಾಕರಣಿಗಳು ಕನ್ನಡದ ವ್ಯಾಕರಣ ಸಕ್ಕದದಂತಿರಬೇಕು ಎಂಬ ತಪ್ಪು ತಿಳುವಳಿಕೆಯಲ್ಲಿದ್ದರು. ಆದ್ದರಿಂದ ಸಕ್ಕದದ ವ್ಯಾಕರಣವನ್ನು ಕನ್ನಡ ಮೇಲೆ ಹೇರಿದರು.ಇದು ತಪ್ಪು - ಡಿ.ಎನ್.ಶಂಕರಬಟ್ರು
೪) ಪರಪಂಚ ಹೆಚ್ಚು ಹೆಚ್ಚು ಬರಹದ ಮೇಲೆ ನಿಲ್ಲಲು ಸುರುವಾಗಿದೆ. ಬರಹ ಕಲಿಯದವನಿಗೆ ಬದುಕಲು ಎಡರಾಗುವ ದಿನಗಳು ಬರುತ್ತಿವೆ. ಇದರಿಂದ ಬರಹವನ್ನು ನಾವು ಸುಲಬ ಮಾಡುವ ಹೊತ್ತು ಹತ್ತಿರವಾಗುತ್ತಿದೆ - ಡಿ.ಎನ್.ಶಂಕರಬಟ್ರು
೫) "ಕನ್ನಡಿಗರಿಗೆ ಕನ್ನಡವೇ ಗತಿ" - ಬಿ.ಎಂ.ಶ್ರೀ
೬) "ಕ್ರಿ.ಶ. ೪ ನೇ ನೂರೇಡು/ಶತಮಾನ ನಿಂದ ೯ ನೇ ನೂರೇಡಿನವರೆವಿಗೂ ಕನ್ನಡದಲ್ಲಿ ಬರೆಯಿಸಿರುವ ಶಾಸನಗಳ ಅಂಕಿ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೂ ಮುಂಚೆ ಅಂದರೆ ೪ನೇ ನೂರೇಡಿಗೂ ಮುಂಚೆ ಕನ್ನಡದಲ್ಲಿ ಅತ್ವ ಸಕ್ಕದದಲ್ಲಿ ಶಾಸನಗಳಿರಲಿಲ್ಲ" - ಬಿ.ವಿ.ಕಾರಂತ ( ಕನ್ನಡಕ್ಕೆ ತನ್ನದೇ ಆದ 'ಜನಪದ' ಇದೆ ಮತ್ತು ತನ್ನದೇ ಆದ ಸೊಗಡು ಇದೆ ಅದಕ್ಕಾಗಿಯೇ ಕನ್ನಡದ ಶಾಸನಗಳ ಅಂಕಿ ಹೆಚ್ಚಾಗಿದೆಯೆಂದು, ಇದರ ಮೂಲಕ ಕನ್ನಡವೆಂಬ 'ಎಚ್ಚರ' ಆಗಿನ ಹೊತ್ತಿನ ಅರಸರಿಗೆ ಗೊತ್ತಿತ್ತು ಎಂದು ತಿಳಿದುಕೊಳ್ಳಲಾಗುವುದು. ಹೀಗೆ ಮಾಡುವುದರಿಂದ ಅವರು ಕನ್ನಡ ಮಂದಿಗೆ ಹತ್ತಿರವಾಗುತ್ತೇವೆ ಎಂದು ಅವರು ತಿಳಿದಿದ್ದರು ಎಂಬುದನ್ನು ಊಹಿಸಿಬಹುದು. ಅಮೋಗವರ್ಶನ ಹೊತ್ತಿನಲ್ಲೇ 'ಕನ್ನಡ'ವೆಂಬ ನಾಡು/ದೇಶ, ನಡಾವಳಿ ಮೇಲ್ಮಟ್ಟಕ್ಕೆ ತಲುಪಿತ್ತು ಎಂಬುದನ್ನು ನಾವು ಹೊತ್ತಿಗೆಗಳನ್ನು ಓದಿ ತಿಳಿದುಕೊಳ್ಳಬಹುದು).

ನಾವು ಕನ್ನಡದಲ್ಲಿ ಹೊಸ ವಿಚಾರಗಳಿಗೆ ಬಾಗಿಲನು ತೆರೆದು, ದಿಟವಾದ ಕನ್ನಡ ಹೇಗಿರಬೇಕೆಂಬುದರ ಬಗ್ಗೆ ಸರಿಯಾಗಿ ಅರಿಯಬೇಕು. ಮತ್ತು ಕನ್ನಡವನ್ನು ಹೇಗೆ ಸುಲಬ ಮಾಡಬಹುದು ಎಂಬುದರ ಬಗ್ಗೆ ಉಂಕಿಸಬೇಕು. ಇದಕ್ಕೆ ಶಂಕರಬಟ್ರ ಹೊತ್ತಿಗೆಗಳು ಬಹಳ ನೆರವಾಗುವುದು.

ಕನ್ನಡಕ್ಕೆ ನುಸುಳಿರುವ ಸಕ್ಕದ/ಇಂಗಲೀಸನ ಒರೆ/ಪದಗಳು ಅಲ್ಲಿ ಹೇಗಿವಿಯೋ ಹಾಗೆ ಕನ್ನಡದಲ್ಲಿ ಬರೆಯಬೇಕು/ ಉಲಿಯಬೇಕು ಎಂಬ ಕಟ್ಟುಪಾಡು ಮೊದಲು ತೊಲಗಬೇಕು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಕೇವೆಂ (33 replies) October 28, 2007 - 5:46am
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಸಂಗನಗೌಡ (Nov 2 2007 - 5:41pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 30 2007 - 10:36pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 10:42am)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
      • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
          • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
            • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
                • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:21pm)
                • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 31 2007 - 12:20pm)
                  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
                    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
                      • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
                        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
                          • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
                            • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
                              • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Nov 2 2007 - 12:46pm)
                  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:26pm)
                • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:10pm)
        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:59pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 8:41pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 30 2007 - 8:59am)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 29 2007 - 8:54pm)
      • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
        • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 9:32am)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 29 2007 - 5:58pm)
    • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: HV SURYANARAYANA SHARMA (Oct 29 2007 - 6:31pm)
  • ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 28 2007 - 12:57pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 12:21pm
  • srinivasps
    ಉ: ನರಸಿಂಹ ಸಾಲಿಗ್ರಾಮ
    September 5, 2008 - 12:02pm
  • madhava_hs
    ಉ: ನರಸಿಂಹ ಸಾಲಿಗ್ರಾಮ
    September 5, 2008 - 11:47am
  • srinivasps
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:41am
  • madhava_hs
    ಉ: "ಶಂಖದಿಂದ ಬಂದರೆ ತೀರ್ಥ..."
    September 5, 2008 - 11:36am
  • ASHOKKUMAR
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 11:18am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:11am
  • mahesha
    ಉ: ಹುಡುಗಿಯಿಂದ ಆಯ್ತು
    September 5, 2008 - 11:08am
  • ASHOKKUMAR
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 11:07am
  • srinivasps
    ಉ: ಹುಡುಗಿಯಿಂದ ಆಯ್ತು
    September 5, 2008 - 11:03am
ಇನ್ನಷ್ಟು


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator