ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಸಂಗನಗೌಡ (Nov 2 2007 - 5:41pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 30 2007 - 10:36pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 10:42am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:21pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 31 2007 - 12:20pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Nov 2 2007 - 12:46pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:26pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:10pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:59pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 8:41pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 30 2007 - 8:59am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 29 2007 - 8:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 9:32am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 29 2007 - 5:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: HV SURYANARAYANA SHARMA (Oct 29 2007 - 6:31pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 28 2007 - 12:57pm)


RSS:
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
ನಿಮ್ಮ ಉದ್ದ ಬರಹಕ್ಕೆ ನನ್ನ ಮರುಲಿಗಳು
೧) "ಕನ್ನಡವನ್ನು ಕನ್ನಡವು ಕನ್ನಡಿಸುತ್ತಿರಬೇಕು" - ದ.ರಾ.ಬೇಂದ್ರೆ ( ಅಂದ್ರೆ ಕನ್ನಡದಿಂದಲೇ ಕನ್ನಡದಲ್ಲಿ ಹೊಸ ವಿಚಾರಗಳು ಬರುತ್ತಿರಬೇಕು. ಒಂದು ಹೊಸ ಪದ ಹುಟ್ಟಿಸುವಾಗ ಸಕ್ಕದದ ಅತವ ಬೇರೆ ನುಡಿಯ ಮೊರೆ ಹೋಗಬಾರದು. ಹೋದರೂ ಅದನ್ನು ಕನ್ನಡದ ನಾಲಿಗೆಗೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳಬೇಕು)
೨) "ಅಸಮಸಕ್ಕದಅಚ್ಚಗನ್ನಡ " - ಆಂಡಯ್ಯ ( ಯಾವುದು ಸಕ್ಕದಕ್ಕೆ ಸಮನಲ್ಲ ಅದೇ ಕನ್ನಡ. ಅಂದರ ಸಕ್ಕದ ಒರೆಗಳಲ್ಲಿರುವ ಎಡರುಗಳನ್ನು ತೆಗೆದು ಬಳಸಿದರೆ ಅದು ಕನ್ನಡವಾಗುತ್ತದೆ)
೩) ಕನ್ನಡಕ್ಕೆ ತನ್ನದೇ ಆದ ವ್ಯಾಕರಣ, ತನ್ನದೇ ಒರೆಸಿರಿ/ಪದಸಂಪತ್ತು ಇದೆ. ಅದನ್ನು ನಾವು ಗುರುತಿಸಿಕೊಳ್ಳಬೇಕು. ಹಿಂದಿನ ವ್ಯಾಕರಣಿಗಳು ಕನ್ನಡದ ವ್ಯಾಕರಣ ಸಕ್ಕದದಂತಿರಬೇಕು ಎಂಬ ತಪ್ಪು ತಿಳುವಳಿಕೆಯಲ್ಲಿದ್ದರು. ಆದ್ದರಿಂದ ಸಕ್ಕದದ ವ್ಯಾಕರಣವನ್ನು ಕನ್ನಡ ಮೇಲೆ ಹೇರಿದರು.ಇದು ತಪ್ಪು - ಡಿ.ಎನ್.ಶಂಕರಬಟ್ರು
೪) ಪರಪಂಚ ಹೆಚ್ಚು ಹೆಚ್ಚು ಬರಹದ ಮೇಲೆ ನಿಲ್ಲಲು ಸುರುವಾಗಿದೆ. ಬರಹ ಕಲಿಯದವನಿಗೆ ಬದುಕಲು ಎಡರಾಗುವ ದಿನಗಳು ಬರುತ್ತಿವೆ. ಇದರಿಂದ ಬರಹವನ್ನು ನಾವು ಸುಲಬ ಮಾಡುವ ಹೊತ್ತು ಹತ್ತಿರವಾಗುತ್ತಿದೆ - ಡಿ.ಎನ್.ಶಂಕರಬಟ್ರು
೫) "ಕನ್ನಡಿಗರಿಗೆ ಕನ್ನಡವೇ ಗತಿ" - ಬಿ.ಎಂ.ಶ್ರೀ
೬) "ಕ್ರಿ.ಶ. ೪ ನೇ ನೂರೇಡು/ಶತಮಾನ ನಿಂದ ೯ ನೇ ನೂರೇಡಿನವರೆವಿಗೂ ಕನ್ನಡದಲ್ಲಿ ಬರೆಯಿಸಿರುವ ಶಾಸನಗಳ ಅಂಕಿ ಹೆಚ್ಚಾಗುತ್ತಾ ಹೋಗುತ್ತದೆ. ಅದಕ್ಕೂ ಮುಂಚೆ ಅಂದರೆ ೪ನೇ ನೂರೇಡಿಗೂ ಮುಂಚೆ ಕನ್ನಡದಲ್ಲಿ ಅತ್ವ ಸಕ್ಕದದಲ್ಲಿ ಶಾಸನಗಳಿರಲಿಲ್ಲ" - ಬಿ.ವಿ.ಕಾರಂತ ( ಕನ್ನಡಕ್ಕೆ ತನ್ನದೇ ಆದ 'ಜನಪದ' ಇದೆ ಮತ್ತು ತನ್ನದೇ ಆದ ಸೊಗಡು ಇದೆ ಅದಕ್ಕಾಗಿಯೇ ಕನ್ನಡದ ಶಾಸನಗಳ ಅಂಕಿ ಹೆಚ್ಚಾಗಿದೆಯೆಂದು, ಇದರ ಮೂಲಕ ಕನ್ನಡವೆಂಬ 'ಎಚ್ಚರ' ಆಗಿನ ಹೊತ್ತಿನ ಅರಸರಿಗೆ ಗೊತ್ತಿತ್ತು ಎಂದು ತಿಳಿದುಕೊಳ್ಳಲಾಗುವುದು. ಹೀಗೆ ಮಾಡುವುದರಿಂದ ಅವರು ಕನ್ನಡ ಮಂದಿಗೆ ಹತ್ತಿರವಾಗುತ್ತೇವೆ ಎಂದು ಅವರು ತಿಳಿದಿದ್ದರು ಎಂಬುದನ್ನು ಊಹಿಸಿಬಹುದು. ಅಮೋಗವರ್ಶನ ಹೊತ್ತಿನಲ್ಲೇ 'ಕನ್ನಡ'ವೆಂಬ ನಾಡು/ದೇಶ, ನಡಾವಳಿ ಮೇಲ್ಮಟ್ಟಕ್ಕೆ ತಲುಪಿತ್ತು ಎಂಬುದನ್ನು ನಾವು ಹೊತ್ತಿಗೆಗಳನ್ನು ಓದಿ ತಿಳಿದುಕೊಳ್ಳಬಹುದು).
ನಾವು ಕನ್ನಡದಲ್ಲಿ ಹೊಸ ವಿಚಾರಗಳಿಗೆ ಬಾಗಿಲನು ತೆರೆದು, ದಿಟವಾದ ಕನ್ನಡ ಹೇಗಿರಬೇಕೆಂಬುದರ ಬಗ್ಗೆ ಸರಿಯಾಗಿ ಅರಿಯಬೇಕು. ಮತ್ತು ಕನ್ನಡವನ್ನು ಹೇಗೆ ಸುಲಬ ಮಾಡಬಹುದು ಎಂಬುದರ ಬಗ್ಗೆ ಉಂಕಿಸಬೇಕು. ಇದಕ್ಕೆ ಶಂಕರಬಟ್ರ ಹೊತ್ತಿಗೆಗಳು ಬಹಳ ನೆರವಾಗುವುದು.
ಕನ್ನಡಕ್ಕೆ ನುಸುಳಿರುವ ಸಕ್ಕದ/ಇಂಗಲೀಸನ ಒರೆ/ಪದಗಳು ಅಲ್ಲಿ ಹೇಗಿವಿಯೋ ಹಾಗೆ ಕನ್ನಡದಲ್ಲಿ ಬರೆಯಬೇಕು/ ಉಲಿಯಬೇಕು ಎಂಬ ಕಟ್ಟುಪಾಡು ಮೊದಲು ತೊಲಗಬೇಕು.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು