ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ಸಂಗನಗೌಡ (Nov 2 2007 - 5:41pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 30 2007 - 10:36pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 10:42am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 4:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 11:51am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:21pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 31 2007 - 12:20pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Nov 2 2007 - 12:46pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 7:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 3:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 3:14pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:53pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 2:19pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:26pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 31 2007 - 2:05pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 31 2007 - 12:10pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 8:56pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 8:06pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:59pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 6:08pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: vikashegde (Oct 30 2007 - 5:43pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 5:23pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 8:41pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 30 2007 - 8:59am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 29 2007 - 8:54pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 30 2007 - 9:32am)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: tarlesubba (Oct 29 2007 - 10:52pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: ವೈಭವ (Oct 29 2007 - 5:58pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: HV SURYANARAYANA SHARMA (Oct 29 2007 - 6:31pm)
- ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ? By: mahesha (Oct 28 2007 - 12:57pm)

RSS:
ಉ: ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?
"ಸಂಸ್ಕೃತದಿಂದ ಕನ್ನಡವನ್ನು ಬಿಡುಗಡೆಗೊಳಿಸಿ ಸುಲಭ ಮಾಡಿಸಲು ಉಪಾಯಗಳೇನು ಎಂದು ಕೇಳಿದ್ದೆ."
( ಈ ಸಾಲು, ಏನು ಕನ್ನಡ ಸಮ್ಸುಕ್ರುತದ ಸೆರೆಯಲ್ಲಿದೆ ಎಂದೇ? .)
ಇದಕ್ಕುತ್ತರ ಅಯ್ತೆ.. ತಿಳಿದುಕೋಬೇಕು ಅಂತ ಇದ್ರೆ...
"ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ" ಮತ್ತು "ಕನ್ನಡ ಬರಹವನ್ನು ಸರಿಪಡಿಸೋಣ" ಓದಿ...
೧) ಕನ್ನಡಕ್ಕೆ ತಕ್ಕವು ಬೇಕು.. ಅಂದ್ರೆ ಒರೆಗಳು ಎಲ್ಲ ಕನ್ನಡಿಗರ ಬಾಯಲ್ಲೂ ಸಲೀಸಾಗಿ ಉಲಿಯಲಾಗಬೇಕು( ಬರೀ ಸಮ್ಸುಕ್ರುತದ ಕನ್ನಡದವರಿಗೆ ಮಾತ್ರ ಅಲ್ಲ )
೨) ಕನ್ನಡಕ್ಕೆ ಕನ್ನಡದ್ದೇ ಆದ ಗುಣವಿದೆ.. ಅದು ಇಂಡೋ-ಯುರೋಪಿಯನ್ ಸಮ್ಸುಕ್ರುತಕ್ಕಿಂತ ವಿಬಿನ್ನವಾದ ದ್ರಾವಿಡ-ನುಡಿ ಕೂಟಕ್ಕೆ ಸೇರಿದ್ದು.. ಅದರ ರಚನೆ ಹಲವು ಸಂಗತಿಗಳಲ್ಲಿ ಬೇರೆಯೇ ಆಗಿದೆ...
ಅದಕ್ಕೆ ಕನ್ನಡದ ದಿಟಗುಣವನ್ನು ಕಂಡುಕೊಂಡು ಅದನ್ನು ಬೆಳಸಬೇಕು...
ಅಗಲೀಕರಣ ಅಲ್ಲ ಅಗಲಿಸುವಿಕೆ
ಮುಂದಾಳತ್ವ ಅಲ್ಲ ಮುಂದಾಳ್ತನ
ಬೃಹತ್ ಬೆಂಗಳೂರು ಅಲ್ಲ ದೊಡ್ಡ ಬೆಂಗಳೂರು.
ಡಂಬರೀಕರಣ ಅಲ್ಲ ಡಂಬರಿಸುವಿಕೆ, ಡಂಬರಿಕೆ
ಇಂದು ಹೆಚ್ಚು ಎಲ್ಲೆಡೆ ಸಂಸ್ಕೃತದ ಪದಗಳಲ್ಲದೇ, ಅದರಂತೆಯೇ ವ್ಯಾಕರಣಗಳನ್ನು ಕನ್ನಡಕ್ಕೆ ಹೇರಲಾಗುತ್ತಿದೆ...
ಕಲಿಕಾ ಕೇಂದ್ರ ಅಲ್ಲ ಕೆಲಿಕೆಯ ಕೇಂದ್ರ.
ಹೊತ್ತಿಗೆ ಅಂಗಡಿ ಹೊರತು ಹೊತ್ತಿಗಾ ಅಂಗಡಿಯಲ್ಲ.
೩) ಹೊಸ ಸಂಗತಿಯನ್ನು ಮೊದಲ ಕನ್ನಡದಲ್ಲೇ ಹೇಳಲೆಳಸದೇ.. ಕುರಡಾಗಿ ಸಂಸ್ಕೃತ ತುಂಬುವುದು.. ಹಲವು ಸರತಿ ಇದೇ ನಮ್ಮ ಆಡುನುಡಿಗೂ ಬರಹಕ್ಕೂ ದೊಡ್ಡ ಕಂದಕ..
Diglossia ಅನ್ನೋದು ಎಷ್ಟು ಕೆಟ್ಟದ್ದು ಅಂತ ಹುಡುಕಿ ಓದಿಕೊಳ್ಳಿ..
ಬ್ಯಾಹಾಕಾಶ = ಹೊರಬಾನು
ಮುದ್ರಣಾಲಯ = ಅಚ್ಚುಮನೆ, ಅಚ್ಚು-ಅಂಗಡಿ
ಕೇಂದ್ರ ಕಾರಾಗೃಹ = ಕೇಂದ್ರದ ಸರೆಮನೆ
೪) ಕನ್ನಡದಲ್ಲಿ ಒರೆ ಇದ್ರೂ, ಇಲ್ವೇ ನಮಗೆ ಬೇರೆ ನುಡಿಯಿಂದ ಸುಲಬವಾಗಿ ಒರೆ ಸಿಕ್ಕಿದ್ರೂ ಅಲ್ಲೂ ಸಂಸ್ಕೃತದ ಬಳಕೆ
ಬಸ್ಸಲ್ಲಿ ಕಂಡಕ್ಸರ್ರು "ರೀ ಇದು ಹೆಂಗಸರ ಸೀಟು( ಲೇಡಿಸ್ ಸೀಟು.. ಏಳಿ" ಅಂತಾರೆ ಹೊರತು ಇದು "ಸ್ತ್ರೀಯರ ಆಸನ", "ಮಹಿಳೆಯ ಆಸನ" ಅಲ್ಲ...( ತಮಾಷೆ ಅಲ್ಲ )
ಆದ್ರೆ ಅಲ್ಲಿ ಬರೆಯೋದು ಸ್ತ್ರೀ, ಮಹಿಳೆ ಯಾಕೆ?
ನಕಲಿ ಬದಲು ಕೃತಕ( ಆಡುಮಾತಲ್ಲಿಲ್ಲ )
ಇಂಜಿನಿಯರ್ ಬದಲು ಅಭಿಯಂತ ( ಆಡುಮಾತಲ್ಲಿಲ್ಲ )
೫) ನಮ್ಮದು ಕನ್ನಡ ತಾಯ್ನುಡಿ, ಸಂಸ್ಕೃತವಲ್ಲ.. ಸಂಸ್ಕೃತಕ್ಕೇಕೆ ವಿಶೇಶ ಸ್ತಾನ?.. ಅದು ಹಲವು ಸರತಿ ಕನ್ನಡಕ್ಕೂ ಮೀರಿದ್ದು?
"ನಿಮ್ಮ ಜ್ಞಾನವನ್ನು ಇಂತಹುದರಲ್ಲಿ ಬಳಸಿದರೆ ಎಲ್ಲರಿಗೂ ಉಪಯೋಗ. ಇಲ್ಲದಿದ್ದರೆ ಸುಮ್ಮನೇ ಜಗಳ, ಮನಸ್ತಾಪ, ಕೊಂಕುಗಳಲ್ಲೇ ಸಮಯ ಹಾಳಾಗುತ್ತದೆ."
ಇದಕ್ಕೆ ಕಾರಣ ಏನು ಅಂದ್ರೆ
"ಸಂಸ್ಕೃತವೇ ಸರ್ವಭಾಷಾ ಜನನಿ.
ಸಂಸ್ಕೃತವೇ ದೇವಭಾಷೆ,
ಸಂಸ್ಕೃತವೇ ನಮ್ಮ ಸಾಂಸ್ಕೃತಿಕ ಭಾಷೆ,
ಸಂಸ್ಕೃತವೇ ಕಂಪ್ಯೂಟರಿಗೆ ಸೂಕ್ತ,
ಸಂಸ್ಕೃತವಿಲ್ಲದ ಕನ್ನಡ ಜಾಳು
ಕನ್ನಡದ ಒರೆಗಳನ್ನೂ ಸಂಸ್ಕೃತದಿಂದಲೇ ಬಂದಿದೆ ಎಂದು ತೋರಿಸಲು ಮಾಡಿರುವ ಸುಳ್ಳು ದೊಡ್ಡ ತತ್ಸಮ-ತತ್ಭವ ಪಟ್ಟಿಗಳು,
ಸಂಸ್ಕೃತದ ಲಾಬಿ( ೬೦೦ ಕೋಟಿ ರೂ ಯಾಕೆ ಪ್ರತಿ ವರ್ಶ? )
ನಾವೆಲ್ಲ ಹಿಂದುಗಳು ಅದಕ್ಕೇ ನಾವು ಸಂಸ್ಕೃತಕ್ಕೆ ಮೊದಲ ಸ್ತಾನ ಕೊಡಬೇಕು,
ನಮ್ಮ ಧರ್ಮಸಾರವೇ ಸಂಸ್ಕೃತ.. ಕನ್ನಡದಲ್ಲಿ ದರ್ಮವೇ ಇಲ್ಲ
................." ಮುಂತಾದ ಕುರುಡು ನಂಬಿಕೆ, ಮೊಂಡುವಾದ, ಅಪ್ಟಟ ಸುಳ್ಳುಗಳು....
ಅಯ್ಯ.. ನಮ್ಮ ಮಾತುಗಳನ್ನೆಲ್ಲ ಜಾತಿ ವಾದ ಅಂತ ಹೇಳಿ ನೀವು.. ಕೊನೆ ಮಹಾತ್ಮರಾದಿರಿ.."ನಿಮ್ಮ ಜ್ಞಾನವನ್ನು ಇಂತಹುದರಲ್ಲಿ ಬಳಸಿದರೆ ಎಲ್ಲರಿಗೂ ಉಪಯೋಗ. ಇಲ್ಲದಿದ್ದರೆ ಸುಮ್ಮನೇ ಜಗಳ, ಮನಸ್ತಾಪ, ಕೊಂಕುಗಳಲ್ಲೇ ಸಮಯ ಹಾಳಾಗುತ್ತದೆ." ಈ ಡೈಲಾಗಿಂದ ಅಂತ ತಿಳಿದಿದ್ರೆ ತಪ್ಪು....
ಒಮ್ಮೆ ನಿಮ್ಮ ಬರಹವನ್ನು ನೀವೇ ಓದಿಕೊಳ್ಳಿ, ನಲವತ್ತು ಸರತಿ ಜಾತಿ ಜಾತಿ ಅಂದ ಮಹಾತ್ಮರು.
ಇಲ್ಲಿದೆ ನೋಡಿ ನಿಮ್ಮ ಅಮೂಲ್ಯವಾದ ಮಾತು + ದೃಷ್ಟಿ
ವಿಕಾಸರ ಜಾತಿಗಣ್ಣು ( ಮೂರ ಕಮೆಂಟಲ್ಲಿ, ಎರಡರಲ್ಲಿವೆ )
೧)"ಈಗ ಸಕ್ಕದ , ಕನ್ನಡ ಅಂತ ಹೊಡೆದಾಡದು ಬಿಡಣ. ನಮ್ಮ ಕನ್ನಡದಲ್ಲಿ ಬ್ಯಾಡದೇ ಇದ್ರೂ ನುಸುಳಿ ಕನ್ನಡ ಕಸ್ಟ ಮಾಡಿರೋ ಸಕ್ಕದದ ಪದಗಳನ್ನ ತೆಗೆದುಹಾಕೋದು ಹೇಗೆ ಅಂತ ತಿಳಿಸಿಕೊಡಿ. ಬ್ರಾಮಣ, ಸೂದ್ರ ಅಂತ ಹಳೇಕಾಲದ ಹೊಡೆದಾಟ, ಬೈಗುಳ ಬಿಟ್ಟು ಈಗಿನ ಸ್ಥಿತಿಗೆ್, ಇನ್ನು ಮುಂದೆ ಏನು/ಹೇಗೆ ಮಾಡಿದರೆ ಚೆನ್ನ ಕನ್ನಡದ ಒಳಿತಿಗೆ ಅಂತ ತಿಳಿಸಿಕೊಡಿ."
೨)"ಇನ್ನುಳಿದಂತೆ ನಾನು ಹೇಳಿದ್ದು ಬರೀ ನಿಮ್ಮನ್ನುದ್ದೇಶಿಸಿ ಮಾತ್ರವಲ್ಲ (ಜಾತಿ ವಿಷಯ ಎತ್ತಿದವನನ್ನೇ ಕೇಳು ಅಂದಿರುವಿರಲ್ಲಾ). ಎಲ್ಲರನ್ನೂ ಕೇಳುತ್ತಿರುವುದು. ನನಗೆ ಈ ಸಂಸ್ಕೃತದಿಂದಲೇ ಕನ್ನಡ ಕಷ್ಟವಾಗಿರುವುದು ಎನ್ನುವ ವಾದವು ವಿತಂಡವಾಗಿ ಕಾಣುತ್ತದೆ ಮತ್ತು ಈ ವಿಷಯವು ಜಾತಿಯ ವಿಷಯದೆಡೆಗೆ ಹರಿಯುವುದು ವಿಕೃತವೆನಿಸುತ್ತದೆ. "
ನಿಮಗೆ ಜಾತಿ ಅನ್ನೋದೇ ಒತ್ತು, ಕನ್ನಡಕ್ಕಿಂತ, ಸಂಸ್ಕೃತವನ್ನು ಜಾತಿಗೆ ಬಿಗಿಯುತ್ತಿದ್ದೀರಿ, ಅಂದ್ರೆ ನಿಮ್ಮರ್ತದಲ್ಲಿ ಸಂಸ್ಕೃತ ಒಂದು ಜಾತಿ ನುಡಿಯೇ?....!!