ಈ ತರ ಹೇಳಬಹುದು ... ನೀವೊಂದು ಮಾತು ಅಂದು , ನಾನು ಅದಕ್ಕೊಂದು ಉತ್ರ ಬರ್ದು , ಮತ್ತಿನ್ನಾರೋ ಇನ್ನೇನೋ ಒಗ್ಗರಣೆ ಹಾಕಿ , ಜಗಳ ಆಗಿ , ಬಿಡಿಸ್ಲಿಕ್ಕೆ ನಾಕನೇಯೋರು ಬಂದು ....
ಹೀಗೆ ಬೇರೆ ಬೇರೆ ಘಟನೆಗಳು ಸಂಭವಿಸೋದನ್ನ ... ಸಾಲಾಗಿ ಹೇಳಬಹುದು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಅಗ್ನಿ, ವಾಯು, ಯಮ ಇವೆಲ್ಲ ಒಂದೇ ಪರಮೇಶ್ವರನ ಭಿನ್ನ ಭಿನ್ನ ಗುಣ ವಿಶೇಷಗಳ ಭಿನ್ನ ಭಿನ್ನ ಹೆಸರುಗಳು. ಪರಮೇಶ್ವರ ಪರಿಶುದ್ಧ ನಿರ್ಗುಣನು, ಎಂದರೆ ಅನಂತ ಗುಣವಂತನು.
— ಋಗ್ವೇದ
ಉ: ಈ ಸಾಲು ಸರಿಯೇ?
ಈ ತರ ಹೇಳಬಹುದು ...
ನೀವೊಂದು ಮಾತು ಅಂದು , ನಾನು ಅದಕ್ಕೊಂದು ಉತ್ರ ಬರ್ದು , ಮತ್ತಿನ್ನಾರೋ ಇನ್ನೇನೋ ಒಗ್ಗರಣೆ ಹಾಕಿ , ಜಗಳ ಆಗಿ , ಬಿಡಿಸ್ಲಿಕ್ಕೆ ನಾಕನೇಯೋರು ಬಂದು ....
ಹೀಗೆ ಬೇರೆ ಬೇರೆ ಘಟನೆಗಳು ಸಂಭವಿಸೋದನ್ನ ... ಸಾಲಾಗಿ ಹೇಳಬಹುದು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"