(ಕ್ಷಮಿಸಿ ದೊಡ್ಡ ಟ ಟೈಪುಸಲಾಗುತ್ತಿಲ್ಲ) ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ, ಮಂದಹಾಸ ಬೀರುತ ಪೀಟವ ಅಲಂಕರಿಸಿಹರು. ಎಲ್ಲರಂತಲ್ಲ ಈ ಸ್ವಾಮಿ, ಸದಾ ಅನ್ವೇಷಣೆಯಲ್ಲಿ ಮಗ್ನ. ಹೊರಟಿಹರು ಕುಂತಿ ಬೆಟ್ಟಕೆ, ಬಂಗಾರದ ಹರಿಣಿಯ ಹಿಡಿಯಲು. ಇವರು ಗವಿಯೊಳಗೆ ಹೋಗುವ ಮುನ್ನ, ಬನ್ನಿರೊಮ್ಮೆ ನೋಡಿರೊಮ್ಮೆ. ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ, ಮಂದಹಾಸ ಬೀರುತ ಪೀಟವ ಅಲಂಕರಿಸಿಹರು. ಪರೋಪಕಾರಿ ಈ ಸ್ವಾಮಿ, ನೀವೇ ನೋಡಿದಂತೆ ಯಾರಿಗೆ ಬರಲಾಗುವುದಿಲ್ಲವೋ, ಅವರಿಗಾಗಿ ದಯಪಾಲಿಸಿದ್ದಾರೆ, ತಮ್ಮ ಸ್ಥಿರ ಚಿತ್ರವನು. ಎಂತಹ ಉದಾರಿ ಈ ನಮ್ಮ ಸ್ವಾಮಿ.
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ನೋಡಿ ಸ್ವಾಮಿ ಇವ್ರಿರೋದೆ ಹೀಗೆ,
(ಕ್ಷಮಿಸಿ ದೊಡ್ಡ ಟ ಟೈಪುಸಲಾಗುತ್ತಿಲ್ಲ)
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಎಲ್ಲರಂತಲ್ಲ ಈ ಸ್ವಾಮಿ,
ಸದಾ ಅನ್ವೇಷಣೆಯಲ್ಲಿ ಮಗ್ನ.
ಹೊರಟಿಹರು ಕುಂತಿ ಬೆಟ್ಟಕೆ,
ಬಂಗಾರದ ಹರಿಣಿಯ ಹಿಡಿಯಲು.
ಇವರು ಗವಿಯೊಳಗೆ ಹೋಗುವ ಮುನ್ನ,
ಬನ್ನಿರೊಮ್ಮೆ ನೋಡಿರೊಮ್ಮೆ.
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಪರೋಪಕಾರಿ ಈ ಸ್ವಾಮಿ,
ನೀವೇ ನೋಡಿದಂತೆ
ಯಾರಿಗೆ ಬರಲಾಗುವುದಿಲ್ಲವೋ,
ಅವರಿಗಾಗಿ ದಯಪಾಲಿಸಿದ್ದಾರೆ,
ತಮ್ಮ ಸ್ಥಿರ ಚಿತ್ರವನು.
ಎಂತಹ ಉದಾರಿ ಈ ನಮ್ಮ ಸ್ವಾಮಿ.