ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ

ನೋಡಿ ಸ್ವಾಮಿ ಇವ್ರಿರೋದೆ ಹೀಗೆ,

January 17, 2006 - 9:46am — Sunil Jayaprakash

ನೋಡಿ ಸ್ವಾಮಿ ಇವ್ರಿರೋದೆ ಹೀಗೆ,

Sunil Jayaprakash's picture

(ಕ್ಷಮಿಸಿ ದೊಡ್ಡ ಟ ಟೈಪುಸಲಾಗುತ್ತಿಲ್ಲ)
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಎಲ್ಲರಂತಲ್ಲ ಈ ಸ್ವಾಮಿ,
ಸದಾ ಅನ್ವೇಷಣೆಯಲ್ಲಿ ಮಗ್ನ.
ಹೊರಟಿಹರು ಕುಂತಿ ಬೆಟ್ಟಕೆ,
ಬಂಗಾರದ ಹರಿಣಿಯ ಹಿಡಿಯಲು.
ಇವರು ಗವಿಯೊಳಗೆ ಹೋಗುವ ಮುನ್ನ,
ಬನ್ನಿರೊಮ್ಮೆ ನೋಡಿರೊಮ್ಮೆ.
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಪರೋಪಕಾರಿ ಈ ಸ್ವಾಮಿ,
ನೀವೇ ನೋಡಿದಂತೆ
ಯಾರಿಗೆ ಬರಲಾಗುವುದಿಲ್ಲವೋ,
ಅವರಿಗಾಗಿ ದಯಪಾಲಿಸಿದ್ದಾರೆ,
ತಮ್ಮ ಸ್ಥಿರ ಚಿತ್ರವನು.
ಎಂತಹ ಉದಾರಿ ಈ ನಮ್ಮ ಸ್ವಾಮಿ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕುಂತಿ ಬೆಟ್ಟ: ಬಂಡೆಗಳ ನಡುವೆ ನಾನು! By: olnswamy (3 replies) January 16, 2006 - 7:17pm
  • ನೋಡಿ ಸ್ವಾಮಿ ಇವ್ರಿರೋದೆ ಹೀಗೆ, By: Sunil Jayaprakash (Jan 17 2006 - 9:46am)
    • ತಲೆದೂಗಿದೆ By: ಶ್ರೀನಿಧಿ (Jan 17 2006 - 10:31am)
      • ಸ್ವಾಮಿಯವರು By: (Jan 17 2006 - 4:13pm)

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 10:59am
  • Jayalaxmi.Patil
    ಉ: ಇನಿಯ
    August 22, 2008 - 10:52am
  • harshavardhan v...
    ಉ: ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.
    August 22, 2008 - 10:51am
  • Jayalaxmi.Patil
    ಉ: ಇನಿಯ
    August 22, 2008 - 10:42am
  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
ಇನ್ನಷ್ಟು


ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator