ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: Ennares (Nov 5 2007 - 12:40am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: kpbolumbu (Nov 5 2007 - 1:08pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 5 2007 - 6:38pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ismail (Nov 9 2007 - 3:37pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: kpbolumbu (Nov 9 2007 - 5:55pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ismail (Nov 9 2007 - 3:37pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: Khavi (Nov 5 2007 - 6:36pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 5 2007 - 6:38pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: kpbolumbu (Nov 5 2007 - 1:08pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 4 2007 - 10:41pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 5 2007 - 1:01pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 7:47am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: Sunil Jayaprakash (Nov 7 2007 - 11:09am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: savithru (Nov 6 2007 - 5:47pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 6:11pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 6 2007 - 9:13pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 10:07pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: hamsanandi (Nov 6 2007 - 10:32pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: roshan_netla (Nov 7 2007 - 9:39am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: roshan_netla (Nov 7 2007 - 9:38am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: hamsanandi (Nov 6 2007 - 10:32pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 10:07pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 6 2007 - 9:13pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 6:11pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 6 2007 - 8:11am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 5:56pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 5 2007 - 2:36pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: srivathsajoshi (Nov 6 2007 - 7:47am)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: ವೈಭವ (Nov 4 2007 - 10:45pm)
- ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು By: mahesha (Nov 5 2007 - 1:01pm)


RSS:
ಉ: ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು
ಜೋಶಿಗಳೇ
೧) ಆ ಬರಹ ನಿಮ್ಮದೆಂದು ನಂಗೆ ತಿಳಿದಿಲ್ಲ
೩) ನಿಮ್ಮ ಬರಹವನ್ನು ನಾನೋದಿಲ್ಲವೆಂದು ಹೇಳಿದ್ದೀನಿ.. ನಮ್ಮ ಸುನಿಲ ಹಂಗೆ ಹೇಳ್ತಿದ್ದನೆಂದಿರುವುದು
to quote
"ಮೊನ್ನೆ ಯಾರೋ ಕೂಟ ತಮಿಳರ ಅಡುಗೆ ಅಂದಿದ್ರು (ವಿಕದಲ್ಲೇ.. ಬರೆದೊರ ಹೆಸರು ಮರೆತು ಹೋಯ್ತು) .. ಅದಕ್ಕೆ ನಮ್ಮ ಚನ್ನೀಲ ಸಿಕ್ಕಾಪಟ್ಟೆ ಸಿಟ್ಟುಗೈದಿದ್ದನ್ನು.."
೪) ಪುಳಿಯೊಗರೆಗೂ ನಿಮ್ಮ ಬರಹಕ್ಕೂ ನಂಟಿಲ್ಲ...
೫) ಕೂಟು ಬರೀ ತಮಿಳರಡುಗೆಯಂತೂ ಅಲ್ಲ
"ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?"
೧) ಈ ಪ್ರಶ್ನೆಗೆ ನಾನು ಈಗ ಉತ್ರ ಹೇಳಬೇಕಾಗಿಲ್ಲ.. ಇದು ನಿಮ್ಮ ಊಹೆ.
೨) ಆದ್ರೂ ಪ್ರಪಂಚದಲ್ಲಿ ಎಲ್ಲ ಯಾವುದೇ ಒಂದರಿಂದಂತೂ ಬಂದಿಲ್ಲ. ಹಂಗಂತ ಕನ್ನಡದಿಂದ ಏನೂ ಬಂದಿಲ್ಲ ಅಂತವೂ ಅಲ್ಲ..
ನಿಮ್ಮ ಲೇಖನದಲ್ಲಿ "ಅದು ತಮಿಳು ಜನರ ನೆಚ್ಚಿನ ಅಡುಗೆ ಎಂದು ಆ ಆತಿಥೇಯರು ಹೇಳಿದಾಗ ಆ ಪದಕ್ಕೆ ತಮಿಳು ಭಾಷೆಯಲ್ಲಿನ `ಕುಟ್ಟುತ್ತಾಪನಂ' ಪದದೊಟ್ಟಿಗೆ ಹೇಗೆ ಸಂಬಂಧ ಇರಬಹುದು ಎಂದು ತಾನು ತರ್ಕ ಮಾಡಿದ ಕುರಿತು." ಇದನ್ನು ಹೇಳಿ, ನಮ್ಮ ತೆಂಕಣ ಹೇಮಾವತಿ-ಕಾವೇರಿ ಸೀಮೆಯವರ ನೆಚ್ಚಿನ ಅಡುಗೆಯಾದ ಕೂಟಿನ ಬಗ್ಗೆ ನಿಮ್ಮ ಆರಯ್ಯು ಕಡಮೆ ಅನ್ನಿಸಲ್ವೇ! ಹಾಗಾದ್ರೆ ನಿಮ್ಮ ಲೇಖನ ಬರೀ ಯಾರೋ ಹೇಳಿದನ್ನು ಬರೆಯುವುದೇ...!( ಇದು ಓದಿದೋರಿಗೆ, ಅದ್ರಲ್ಲೂ ಉತ್ರಕರ್ನಾಟಕದವರು, ಕೂಟು ತಿನ್ನದವರಿಗೆ, ಕೂಟು ತಮಿಳರ ಅಡುಗೆ ಅನ್ನಿಸಬೋದಲ್ಲ.. ). ಇದು ನನ್ನನಿಸಿಕೆ.. ಅನಿಸಿಕೆ ಎಂದೇ ತಗೊಳ್ಳಿ.
ನಾಳೆ ಇನ್ನೊಬ್ರು "ಒಬ್ಬಟ್ಟು" ತೆಲುಗರದು, ಹೋಳಿಗೆ ಕನ್ನಡಿಗರದು.. ಅಂದ್ರೆ.. ಆವಾಗ್ಲೂ ಹೀಗೆ ಹೇಳಬೇಕಾಗ್ತದೆ...
ನೀವು "ಅಷ್ಟಾಗಿ, ಪ್ರಪಂಚದಲ್ಲಿ ಎಲ್ಲದಕ್ಕೂ ಕನ್ನಡವೇ ಮೂಲ ಎಂದು ಸಾಧಿಸಹೊರಟಿದ್ದೀರಾ?" ಹೀಗೆಲ್ಲ ಕೇಳಬೇಡಿ.. ಇದಕ್ಕೆ ಪ್ರತಿ ನಾನು "ನಿಮ್ಮ ಬರಹದಿಂದ ಏನು ಸಾಧಿಸಹೊರಟ್ಟಿದ್ದೀರಿ" ಎಂದು ಸಟೆದರೆ ಸುಮ್ನೆ ನಮ್ಮ ನಮ್ಮಲೇ ಮನಸ್ತಾಪ...
ನಾನು ನಿಮ್ಮ ಬರಹವನ್ನು ಟೀಕಿಸಿಲ್ಲ. ನೀವು ಸಿಟ್ಟು ಮಾಡಿಕೊಂಡಿದ್ರೆ ಮನ್ನಿಪು.
ನಿಮ್ಮ ಮೇಲೆ ನನಗೆ ಮೊದಲಿಂದಲೂ ಬಲು ಗೌರವವಿದೆ.. ನಿಮಗೂ ಗೊತ್ತು.. ದೇವರಾಣೆ.. ಆ ಬರಹ ನಿಮ್ಮದು ಎಂದು ಗೊತ್ತಿದ್ರೆ, ನಾನು ಈ ಕಮೆಂಟು ಹಾಕ್ತಿರಲಿಲ್ಲ..
ನನಗೆ ದಿಟವಾಗಲೂ ಸುನಿಲ ಯಾರೋ "ಕೂಟು" ತಮಿಳರಡುಗೆ ಎಂದು ಬರೆದಿದ್ದಾರೆ ಎಂದು ಬೇಸರದಿಂದ ಹೇಳಿದ್ದ. ನಾನು ಅವನು ಹೇಳಿದ್ದ ಎಂದೇ ಬರೆದೆನು..
ಇಷ್ಟೇ ನಾನು ಕೊಡಬೋದಾದ ಸಬೂಬು.. ನಿಮಗೆ ಇನ್ನೂ ನಾನು ದೋಷಿಯೆಂದು ಕಂಡರೆ, ನನಗೆ ದಿಟವಾಗಲು ಅದರಿಂದ ದುಃಖವಿದೆ.
ಇಂತಿ.. ನಿಮ್ಮನ್ನು ದೂಷಿಸದ
ಮಹೇಶ