ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕನ್ನಡಕ್ಕಿಂದು ಬೇಕಾಗಿರುವುದು....

January 17, 2006 - 10:01pm — ಪ್ರದೀಪ್ ಬೆಳಗಲ್

ಕನ್ನಡಕ್ಕಿಂದು ಬೇಕಾಗಿರುವುದು....

ಪ್ರದೀಪ್ ಬೆಳಗಲ್'s picture

ವ್ಯಕ್ತ ಪಡಿಸಿರುವ ನಿಲುವು ಸರಿಯಾಗಿಯೇ ಇದೆ. ಪತ್ರಿಕೆಗಳು, ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳಸ ಬೇಕಿದೆ. ನನ್ನ ಸಂಬಂಧಿಕರೊಬ್ಬರಿಗೆ ನಿಮ್ಮ ಆದಾಯದ ಎಷ್ಟು ಭಾಗ ಪುಸ್ತಕಗಳಿಗೆ ಖರ್ಚು ಮಾಡುತ್ತೀರೆಂದು ಪ್ರಶ್ನಿಸಿದರೆ ಅವರಿಗೇಕೋ ಇರುಸು ಮುರುಸಾಯಿತು. ಅಲ್ಲಾ ಸ್ವಾಮಿ ನಿಮ್ಮ ಸ್ಥಳದಲ್ಲಿ ನಿಮ್ಮ ಆಯ್ಕೆಯ ಪುಸ್ತಕಗಳು ಲಭ್ಯವಿಲ್ಲವೆನ್ನಿ, ನೀವು ಬೇರೆ ಊರಿಗೆ ಓದಾಗ ತರಬಹುದಲ್ಲವೆ?

ವಾಸ್ತವದಲ್ಲಿ ಕನ್ನಡ ಪುಸ್ತಕ ಮಳಿಗೆಗಳು ಹಲವು ಪಟ್ಟಣಗಳಲ್ಲಿ ಇಲ್ಲ. ಈ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ ನ ಕೆಲವರೊಂದಿಗೆ ಚರ್ಚಿಸಿದೆ. ಅದು ಬೀಜ ವೃಕ್ಷ ನ್ಯಾಯದಂತಾಗಿದೆ. ಕನ್ನಡ ಪುಸ್ತಕಗಳು ಕೊಳ್ಳಲು ಮಾರಾಟಗಾರರು ಬೇಕು, ಮಾರಟಾಗಾರರು ಮುಂದೆ ಬರಬೇಕೆಂದರೆ ಕನ್ನಡ ಪುಸ್ತಕ ಕೊಳ್ಳುವವರಿರ ಬೇಕು. ಇಷ್ಟೆಲ್ಲ ಕನ್ನಡ ಉತ್ಸವ ಮಾಡುವಲ್ಲಿ ಹಣ ಚೆಲ್ಲುವ ಕೆಲವರಾದರೂ ಈ ಬಗೆಗೆ ಯೋಚಿಸುವಂತಾಗಲಿ.

ಕನ್ನಡದ ಹಲವು ಸಮಸ್ಯೆಗಳ ಬಗೆಗೆ ಚರ್ಚಿಸುವರರಲ್ಲಿ ಪಿ ವಿ ನಾರಾಯಣ ಪ್ರಮುಖರು. ಅವರು `ಕನ್ನಡ ರಾಷ್ಟ್ರೀಯತೆ`ಯ ಪರಿಕಲ್ಪನೆಯನ್ನೂ ಗಂಭೀರವಾಗಿಯೇ ಪ್ರತಿಪಾದಿಸುತ್ತಿರವವರಲ್ಲಿ ಪ್ರಮುಖರು. ಅವರ ಲೇಖನ `ಭಾರತಕ್ಕೊಂದು `ದ್ವಿಪೌರ` ನೀತಿ` ಒಂದು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. ಇದು ಭಾಷಾ ವಲಸೆಗಳ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳೆಡೆ ನಮ್ಮ ಗಮನ ಸೆಳೆಯುತ್ತದೆ. ಆಸಕ್ತರು ಲೇಖನವನ್ನು ಓದಬಹುದು.

http://www.prajavani.net/dec072004/870120041207.php

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡಕ್ಕಿಂದು ಬೇಕಾಗಿರುವುದು... By: hpn (4 replies) December 5, 2005 - 4:05pm
  • ನಿಮ್ಮ ಮಾತನ್ನ ನಾನೂ ಒಪ್ಪುತ್ತೇನೆ ! By: Aravinda (Sep 22 2006 - 6:59pm)
  • ಕನ್ನಡಕ್ಕಿಂದು ಬೇಕಾಗಿರುವುದು.... By: ಪ್ರದೀಪ್ ಬೆಳಗಲ್ (Jan 17 2006 - 10:01pm)
  • activism ಕುರಿತು By: srikanth (Dec 6 2005 - 12:13pm)
    • ಕನ್ನಡ ಪುಸ್ತಕಗಳು By: (Dec 6 2005 - 5:06pm)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:11am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 11:06am
  • mahesha
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:59am
  • shashikannada
    ಉ: ನಿಮಗೆ ಕನ್ನಡ ಬರುತ್ತಾ?
    July 7, 2008 - 10:54am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:43am
  • srinivasps
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:33am
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 7, 2008 - 10:23am
  • mahesha
    ಉ: ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
    July 7, 2008 - 10:04am
  • kalpana
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 7, 2008 - 9:41am
  • srinivasps
    ಉ: ಶಾಸಕರ ರಾಜೀನಾಮೆ ರಾಜಕೀಯ
    July 7, 2008 - 9:30am
ಇನ್ನಷ್ಟು


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator