ಸ್ವಾಮಿ, ಅಮೆರಿಕದೊಂದಿಗಿನ ಪರಮಾಣು ಒಪ್ಪಂದವನ್ನು ಎಡಪಂಥೀಯರು ಯಾಕೆ ವಿರೋಧಿಸುತ್ತಿದ್ದಾರೆಂದು ಅದರ ಆರಂಭದಿಂದಲೂ ಎಡಪಕ್ಷಗಳು ನೀಡಿರುವ ಸವಿವರವಾದ ಹೇಳಿಕೆಗಳಾವುವೂ ನಿಮ್ಮ ಗಮನಕ್ಕೆ ಬಂದಂತೆ ಅನಿಸುವುದಿಲ್ಲ. ಅವನ್ನು ಸ್ವಲ್ಪ ನೀವು ಓದುವುದು ಒಳ್ಳೆಯದು.
ಇನ್ನು ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ ಎಂಬ ನಿಮ್ಮ ಬರಹವನ್ನು ನೋಡಿ ನಗುಬಂತು. ಹಾಗಂದರೇನು? ಕಾರ್ಮಿಕರ, ರೈತರ ಪರವಾಗಿ ಕೂಗಾಡುವುದು ದೇಶದ ಮೇಲಿನ ಕಳಕಳಿಯಲ್ಲವೇ? ನಿಮ್ಮ ಕಲ್ಪನೆಯಲ್ಲಿ ದೇಶ ಎಂದರೆ ಏನು?
ಡಾ| ಶ್ರೀನಿವಾಸ ಕಕ್ಕಿಲ್ಲಾಯ
ಉ: ನಮ್ಮ ನಿಜವಾದ ಶತೃ ಯಾರು?
ಸ್ವಾಮಿ, ಅಮೆರಿಕದೊಂದಿಗಿನ ಪರಮಾಣು ಒಪ್ಪಂದವನ್ನು ಎಡಪಂಥೀಯರು ಯಾಕೆ ವಿರೋಧಿಸುತ್ತಿದ್ದಾರೆಂದು ಅದರ ಆರಂಭದಿಂದಲೂ ಎಡಪಕ್ಷಗಳು ನೀಡಿರುವ ಸವಿವರವಾದ ಹೇಳಿಕೆಗಳಾವುವೂ ನಿಮ್ಮ ಗಮನಕ್ಕೆ ಬಂದಂತೆ ಅನಿಸುವುದಿಲ್ಲ. ಅವನ್ನು ಸ್ವಲ್ಪ ನೀವು ಓದುವುದು ಒಳ್ಳೆಯದು.
ಇನ್ನು ಇದುವರೆವಿಗೂ, ಕಾರ್ಮಿಕರ, ರೈತರ ಪರವಾಗಿ ಕೂಗಾಡುತ್ತಿದ್ದವರಿಂದ ದೇಶದ ಕಳಕಳಿಯ ಬಗ್ಗೆ ಮಾತು ಕೇಳುತ್ತಿರುವುದು ಎಲ್ಲರೂ ಕುತೂಹಲದಿಂದ ಗಮನಿಸುವಂತೆ ಮಾಡಿದೆ ಎಂಬ ನಿಮ್ಮ ಬರಹವನ್ನು ನೋಡಿ ನಗುಬಂತು. ಹಾಗಂದರೇನು? ಕಾರ್ಮಿಕರ, ರೈತರ ಪರವಾಗಿ ಕೂಗಾಡುವುದು ದೇಶದ ಮೇಲಿನ ಕಳಕಳಿಯಲ್ಲವೇ? ನಿಮ್ಮ ಕಲ್ಪನೆಯಲ್ಲಿ ದೇಶ ಎಂದರೆ ಏನು?
ಡಾ| ಶ್ರೀನಿವಾಸ ಕಕ್ಕಿಲ್ಲಾಯ