ಬರಹಗಳು: ಇಂದು ಓದಿದ ವಚನ
ನಮ್ಮ ಸರ್ಕಾರದ ಹತ್ತಿರ ಹಣವಿದೆ.ಯಾವುದೇ ಹಬ್ಬವನ್ನು ಆಚರಿಸಬಹುದು. ಹಂಪಿ ಹಬ್ಬ ಎಲ್ಲಾ ಟೀವಿಯಲ್ಲಿ ನೋಡುವಾಗ, ಈ ಹಣವನ್ನು ನಮ್ಮೂರಿನ(ದಕ್ಷಿಣ ಕನ್ನಡ) ರಸ್ತೆಗಾದ್ರು ಹಾಕಿದ್ರೆ ಎಂದು ಅನಿಸೋದಂತು ಸತ್ಯ!
ಕುಡಿಯುವ ನೀರು? (ಫೋಟೋ: Kedarnath, Dharwad)
ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.
— ಕನ್ಫ್ಯೂಷಿಯಸ್
ಉ: ಜನರು ಮತ್ತು ಜನಪ್ರತಿನಿಧಿಗಳು
ನಮ್ಮ ಸರ್ಕಾರದ ಹತ್ತಿರ ಹಣವಿದೆ.ಯಾವುದೇ ಹಬ್ಬವನ್ನು ಆಚರಿಸಬಹುದು. ಹಂಪಿ ಹಬ್ಬ ಎಲ್ಲಾ ಟೀವಿಯಲ್ಲಿ ನೋಡುವಾಗ, ಈ ಹಣವನ್ನು ನಮ್ಮೂರಿನ(ದಕ್ಷಿಣ ಕನ್ನಡ) ರಸ್ತೆಗಾದ್ರು ಹಾಕಿದ್ರೆ ಎಂದು ಅನಿಸೋದಂತು ಸತ್ಯ!