ವಿಜಯ್ ಕರ್ನಾಟಕ ಅಂತು ಸಿಕ್ಕಾಪಟ್ಟೆ ಹಾಳಗ್ತಾ ಇದೆ..ಅದು ಟೈಮ್ಸ್ ಆಫ್ ಇಂಡಿಯಾ ದ ಕನ್ನಡ ಪತ್ರಿಕೆ ತರ ಕಣ್ತ ಇದೆ..ಇಧೆ ರೀತಿ ಮುಂದುವರಿದರೆ ಅದು ಮುಚ್ಚು ಹೋಗಬಹುದು..ರವಿ ಬೆಳೆಗರೇ ಮೊದಲು ಟೈಮ್ಸ್ ವಿರೋಧಿ ಅದವನು,ಈಗ ಅದೇ ಪ್ರಕಾಶನದ ಪೇಪರ್ ನಲ್ಲಿ ಬರಿತ ಇರೋದು ಅವನ ಅವಕಾಶವದಿತನಕ್ಕೆ ಸಾಕ್ಷಿಯಾಗಿದೆ.. ಮತ್ತೆ ಆ ಪ್ರತಾಪ್ ಸಿಂಹ ಅವರು ಸಹ ಬರಿ ಒಂದೇ ರೀತಿ ಹಿಂದೂ ಮುಸ್ಲಿಂ ಗ್ಗೆ ಬರೀತಾ ತಮ್ಮಲ್ಲಿ ವೈವಧ್ಯಥೆ ಇಲ್ಲ ಅಂತ ಪ್ರೂವೆ ಮಾಡ್ತಾ ಇದ್ದಾರೆ.. ವಿಷೆಶ್ವರ ಭಟ್ಟರು ಪರ್ವಾಗಿಲ್ಲ, ಒಳ್ಳೆ ಗಂಭೀರ ಲೇಖನ ಜೊತೆ ಹೊಸತನವನ್ನು ಹೇಳುತ್ತ ಇದ್ದಾರೆ.. ಅದ್ರೆ ಬೇಸರ ಅಂದ್ರೆ ಒಂದು ಒಳ್ಳೆಯ ಪತ್ರಿಕೆ ಕೇವಲ ಹಣದಸೆಗಾಗಿ ಯಾವ ಹಾಧಿ ಹಿಡಿತಾ ಇರೋದು..? ಸಂಕೆಶ್ವರ ಅವರು ಪತ್ರಿಕೆ ಮಾರಿ ತುಂಬಾ ಮೋಸ ಮಡಿ ಬಿಟ್ರು..
ಉ: ಕನ್ನಡ ಪತ್ರಿಕೆಗಳು
ವಿಜಯ್ ಕರ್ನಾಟಕ ಅಂತು ಸಿಕ್ಕಾಪಟ್ಟೆ ಹಾಳಗ್ತಾ ಇದೆ..ಅದು ಟೈಮ್ಸ್ ಆಫ್ ಇಂಡಿಯಾ ದ ಕನ್ನಡ ಪತ್ರಿಕೆ ತರ ಕಣ್ತ ಇದೆ..ಇಧೆ ರೀತಿ ಮುಂದುವರಿದರೆ ಅದು ಮುಚ್ಚು ಹೋಗಬಹುದು..ರವಿ ಬೆಳೆಗರೇ ಮೊದಲು ಟೈಮ್ಸ್ ವಿರೋಧಿ ಅದವನು,ಈಗ ಅದೇ ಪ್ರಕಾಶನದ ಪೇಪರ್ ನಲ್ಲಿ ಬರಿತ ಇರೋದು ಅವನ ಅವಕಾಶವದಿತನಕ್ಕೆ ಸಾಕ್ಷಿಯಾಗಿದೆ.. ಮತ್ತೆ ಆ ಪ್ರತಾಪ್ ಸಿಂಹ ಅವರು ಸಹ ಬರಿ ಒಂದೇ ರೀತಿ ಹಿಂದೂ ಮುಸ್ಲಿಂ ಗ್ಗೆ ಬರೀತಾ ತಮ್ಮಲ್ಲಿ ವೈವಧ್ಯಥೆ ಇಲ್ಲ ಅಂತ ಪ್ರೂವೆ ಮಾಡ್ತಾ ಇದ್ದಾರೆ.. ವಿಷೆಶ್ವರ ಭಟ್ಟರು ಪರ್ವಾಗಿಲ್ಲ, ಒಳ್ಳೆ ಗಂಭೀರ ಲೇಖನ ಜೊತೆ ಹೊಸತನವನ್ನು ಹೇಳುತ್ತ ಇದ್ದಾರೆ.. ಅದ್ರೆ ಬೇಸರ ಅಂದ್ರೆ ಒಂದು ಒಳ್ಳೆಯ ಪತ್ರಿಕೆ ಕೇವಲ ಹಣದಸೆಗಾಗಿ ಯಾವ ಹಾಧಿ ಹಿಡಿತಾ ಇರೋದು..? ಸಂಕೆಶ್ವರ ಅವರು ಪತ್ರಿಕೆ ಮಾರಿ ತುಂಬಾ ಮೋಸ ಮಡಿ ಬಿಟ್ರು..