>>>>ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ.
ಯೆಲ್ಲಾ ರೆಡ್ಡಿಯವರ ಬಗ್ಗೆ ತಿಳಿಸಿದ್ದಕ್ಕೆ ವಂದನೆಗಳು.
ಇನ್ದೊಮ್ಮೆ ನನಗೆ ಶಿಕ್ಷಕ ನಾಗಬೇಕಮ್ಬ ಹುಚ್ಚು ತಲೆಗೇರಿತ್ತು. ಆಗ ನಾನು ಸ್ವಲ್ಪ ದಿನ ಹೆಸರ ಘಟ್ಟ ರಸ್ತೆ ( ಬೆಂಗಳೂರು) ಯಲ್ಲಿರುವ , ಸೋಲದೇವನಹಳ್ಳಿ ಬಳಿ ಇರುವ ಒಂದು engineering ಕಾಲೇಜಿನಲ್ಲಿ ಸ್ವಲ್ಪ ದಿನ ಕೆಲ್ಸಾ ಮಾಡಿದೆ
ಅಲ್ಲಿ ಆಗ ಈ ಯೆಲ್ಲಾ ರೆಡ್ಡಿಯವರೇ ಪ್ರಿನ್ಸಿಪಾಲ್ ಆಗಿದ್ದರು. ತುಂಬಾ ಸಲ ಹತ್ತಿರದಿಂದ ಮಾತಡಿಸಿದ್ದೇನೆ. ಸರಳ , ಸಜ್ಜನ ವ್ಯಕ್ತೀಗಳು. ಅವರು ಮಾಡುತ್ತಿರುವ ಇತರೆ ಒಳ್ಳೆಯ ಕೆಲಸಗಳು ನಮಾಗಾರಿಗೂ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ವಂದನೆಗಳು.
ನೀವು ಮೌಲ್ಯಗಳ ಬಗ್ಗೆ ಬರೆದಿದ್ದೆರಿ... ಹಾಗೆಯೇ ಇಂಜಿನಿಯರಿಂಗ್ ಕಾಲೇಜು , ಪ್ರಿನ್ಸಿಪಾಲ್ ಬಳಸಿದೆರಿ. ನನ್ನ ಸ್ವಂತ ಅನುಭವ ವನ್ನು ಇಲ್ಲಿ ಹೇಳಬೇಕು ಅನ್ನಿಸ್ತಾ ಇದೆ.
ನನಗೆ ಹತ್ತಿರ ಹತ್ತಿರ 2 ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿದ ಅನುಭವ ಇದೆ. ಎರಡು ಎಂಜಿನೀರಿಂಗ್ ಕಾಲೇಜುಗಳನ್ನು ತುಂಬಾ ಹತ್ತಿರದಿಂದ ಬಲ್ಲೆ. ( ನಾನು ಓದಿದ ಎರಡು ( degree, PG) ಕಾಲೇಜು ಬಿಟ್ಟು).
ಈ ಕಾಲೇಜುಗಳಲ್ಲಿ, ವ್ಯವಸ್ಥೆ ತುಂಬಾ ಕೆಟ್ಟು ಹೋಗಿದೆ. ನಾನು ಅದನ್ನು ವಿವರಿಸಲು ಆಗುವುದಿಲ್ಲ.
ಒಬ್ಬ ಹೊಟ್ಟೆಪಾಡಿಗೆ ಶಿಕ್ಷಕನಾದರೆ , ಅವನು ಯಾವತ್ತೂ ಒಬ್ಬ ಒಳ್ಳೆಯ, ಸಫಲ ಶಿಕ್ಷಕನಾಗಲು ಸಾಧ್ಯವಾಗೋದಿಲ್ಲ. ಅಲ್ಲಿನ ವ್ಯವಸ್ಥೆ ಅವನನ್ನು frustrated ವ್ಯಕ್ತಿಯ್ನಾಗಿಸುತ್ತೆ. ಅವನಿಗೆ ಕೊಡುವ ಸಂಬಳ , ಕಾಲೇಜಿನ ಆಡಳಿತ ವರ್ಗ ಅವನನ್ನು ನಡೆಸಿಕೊಳ್ಳುವ ರೀತಿ... ಸರಿಯಿಲ್ಲ. ನಿಜ ಹೇಳ್ತೀನಿ... ದುಡ್ಡಿಗೋಸ್ಕರ ಏನನ್ನಾದರೂ ತಿನ್ನಲು, ಯಾರನ್ನಾದರೂ ಅಡ ಇಡಲು ಈಿಗಿನ ವ್ಯವಸ್ಥೆ ಸಿದ್ದವಿದೆ. ಒಬ್ಬ ತನ್ನ ಹೊಟ್ಟೆಪಾಡಿಗಾಗಿ ಈ ವೃತ್ತಿಯನ್ನು ಆರಿಸಿಕೊಂಡರೆ ...ಆದಶ್ಟು ಬೇಗ ಆತ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತಾನೆ. ಮೌಲ್ಯಗಳನ್ನು ಕಳೆದುಕೊಣ್ದಾತ ಇತರರಲ್ಲಿ ಏನು ಮೌಲ್ಯವನ್ನು ತುಮ್ಬಿಯಾನು?
ಹಸಿದ ಹೊಟ್ಟೆಗೆ ಮೌಲ್ಯಗಳು ಹಿಡಿಸಲ್ಲ. ಈ ಕೊಳ್ಳುಬಾಕ ಸಂಸ್ಕೃತಿ ನಮ್ಮ ಹಸಿವನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ.! ಇದು ಕಟು ಸತ್ಯ...
ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ನಮಗೆ "ಬುದ್ದಿವಂತಿಕೆ"ಯ ಅವಶ್ಯಕತೆಯಿದೆ!
ಉ: ಪುನರ್ ಸ್ಥಾಪಿಸಬೇಕಿದೆ ಮೌಲ್ಯಗಳನ್ನು...
>>>>ಬೆಂಗಳೂರಿನ ಸುತ್ತಮುತ್ತ ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚಿನ್ನದ ಬೆಲೆ ಬಂದಿರುವ ತಮ್ಮ ಜಮೀನಿನಲ್ಲಿ ಈಗಲೂ ಸ್ವತಃ ತಾವೇ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ಆರೇಳು ವರ್ಷಗಳಲ್ಲಿ ಬೆಂಗಳೂರಿನ ಒಂದೆರಡು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಿನ್ಸಿಪಾಲ್ ಆಗಿಯೂ ಡಾ. ಯಲ್ಲಾರೆಡ್ಡಿ ಕೆಲಸ ಮಾಡಿದ್ದಾರೆ.
ಯೆಲ್ಲಾ ರೆಡ್ಡಿಯವರ ಬಗ್ಗೆ ತಿಳಿಸಿದ್ದಕ್ಕೆ ವಂದನೆಗಳು.
ಇನ್ದೊಮ್ಮೆ ನನಗೆ ಶಿಕ್ಷಕ ನಾಗಬೇಕಮ್ಬ ಹುಚ್ಚು ತಲೆಗೇರಿತ್ತು. ಆಗ ನಾನು ಸ್ವಲ್ಪ ದಿನ ಹೆಸರ ಘಟ್ಟ ರಸ್ತೆ ( ಬೆಂಗಳೂರು) ಯಲ್ಲಿರುವ , ಸೋಲದೇವನಹಳ್ಳಿ ಬಳಿ ಇರುವ ಒಂದು engineering ಕಾಲೇಜಿನಲ್ಲಿ ಸ್ವಲ್ಪ ದಿನ ಕೆಲ್ಸಾ ಮಾಡಿದೆ
ಅಲ್ಲಿ ಆಗ ಈ ಯೆಲ್ಲಾ ರೆಡ್ಡಿಯವರೇ ಪ್ರಿನ್ಸಿಪಾಲ್ ಆಗಿದ್ದರು. ತುಂಬಾ ಸಲ ಹತ್ತಿರದಿಂದ ಮಾತಡಿಸಿದ್ದೇನೆ. ಸರಳ , ಸಜ್ಜನ ವ್ಯಕ್ತೀಗಳು. ಅವರು ಮಾಡುತ್ತಿರುವ ಇತರೆ ಒಳ್ಳೆಯ ಕೆಲಸಗಳು ನಮಾಗಾರಿಗೂ ತಿಳಿದಿರಲಿಲ್ಲ. ತಿಳಿಸಿದ್ದಕ್ಕೆ ವಂದನೆಗಳು.
ನೀವು ಮೌಲ್ಯಗಳ ಬಗ್ಗೆ ಬರೆದಿದ್ದೆರಿ... ಹಾಗೆಯೇ ಇಂಜಿನಿಯರಿಂಗ್ ಕಾಲೇಜು , ಪ್ರಿನ್ಸಿಪಾಲ್ ಬಳಸಿದೆರಿ. ನನ್ನ ಸ್ವಂತ ಅನುಭವ ವನ್ನು ಇಲ್ಲಿ ಹೇಳಬೇಕು ಅನ್ನಿಸ್ತಾ ಇದೆ.
ನನಗೆ ಹತ್ತಿರ ಹತ್ತಿರ 2 ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿದ ಅನುಭವ ಇದೆ. ಎರಡು ಎಂಜಿನೀರಿಂಗ್ ಕಾಲೇಜುಗಳನ್ನು ತುಂಬಾ ಹತ್ತಿರದಿಂದ ಬಲ್ಲೆ. ( ನಾನು ಓದಿದ ಎರಡು ( degree, PG) ಕಾಲೇಜು ಬಿಟ್ಟು).
ಈ ಕಾಲೇಜುಗಳಲ್ಲಿ, ವ್ಯವಸ್ಥೆ ತುಂಬಾ ಕೆಟ್ಟು ಹೋಗಿದೆ. ನಾನು ಅದನ್ನು ವಿವರಿಸಲು ಆಗುವುದಿಲ್ಲ.
ಒಬ್ಬ ಹೊಟ್ಟೆಪಾಡಿಗೆ ಶಿಕ್ಷಕನಾದರೆ , ಅವನು ಯಾವತ್ತೂ ಒಬ್ಬ ಒಳ್ಳೆಯ, ಸಫಲ ಶಿಕ್ಷಕನಾಗಲು ಸಾಧ್ಯವಾಗೋದಿಲ್ಲ. ಅಲ್ಲಿನ ವ್ಯವಸ್ಥೆ ಅವನನ್ನು frustrated ವ್ಯಕ್ತಿಯ್ನಾಗಿಸುತ್ತೆ. ಅವನಿಗೆ ಕೊಡುವ ಸಂಬಳ , ಕಾಲೇಜಿನ ಆಡಳಿತ ವರ್ಗ ಅವನನ್ನು ನಡೆಸಿಕೊಳ್ಳುವ ರೀತಿ... ಸರಿಯಿಲ್ಲ. ನಿಜ ಹೇಳ್ತೀನಿ... ದುಡ್ಡಿಗೋಸ್ಕರ ಏನನ್ನಾದರೂ ತಿನ್ನಲು, ಯಾರನ್ನಾದರೂ ಅಡ ಇಡಲು ಈಿಗಿನ ವ್ಯವಸ್ಥೆ ಸಿದ್ದವಿದೆ. ಒಬ್ಬ ತನ್ನ ಹೊಟ್ಟೆಪಾಡಿಗಾಗಿ ಈ ವೃತ್ತಿಯನ್ನು ಆರಿಸಿಕೊಂಡರೆ ...ಆದಶ್ಟು ಬೇಗ ಆತ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತಾನೆ. ಮೌಲ್ಯಗಳನ್ನು ಕಳೆದುಕೊಣ್ದಾತ ಇತರರಲ್ಲಿ ಏನು ಮೌಲ್ಯವನ್ನು ತುಮ್ಬಿಯಾನು?
ಹಸಿದ ಹೊಟ್ಟೆಗೆ ಮೌಲ್ಯಗಳು ಹಿಡಿಸಲ್ಲ. ಈ ಕೊಳ್ಳುಬಾಕ ಸಂಸ್ಕೃತಿ ನಮ್ಮ ಹಸಿವನ್ನು ಹೆಚ್ಚಿಸುತ್ತಲೇ ಹೋಗುತ್ತಿದೆ.! ಇದು ಕಟು ಸತ್ಯ...
ನಮ್ಮ ಮೌಲ್ಯಗಳನ್ನು ಕಾಪಾಡಿಕೊಳ್ಳಲು ನಿಜವಾಗಿಯೂ ನಮಗೆ "ಬುದ್ದಿವಂತಿಕೆ"ಯ ಅವಶ್ಯಕತೆಯಿದೆ!