ಒಂದ್ಸಲ NDTV ನೋ CNN-IBN Live ನೋ Song of the nation ಆರಿಸಲು ಕರ್ಯಕ್ರಮ ಇಟ್ಟಿದ್ದರು .
ದೇಶದ ಬಹುಪಾಲು ಜನ ’ಏ ಮೇರೆ ವತನ್ ಕೇ ಲೋಗೋ’ ಅನ್ನು ಆಯ್ದುಕೊಂಡರೆ
ಪ್ಯಾನೆಲ್ ನಲ್ಲಿದ್ದ ಈ ಮನುಷ್ಯ ’ಕಜರಾ ರೇ , ಕಜರಾ ರೇ ’ ಯನ್ನು ತಾವು Song of the nation ಗೆ ಪ್ರೆಫರ್ ಮಾದುವದಾಗಿ ಹೇಳಿದ - ’ ನನ್ನ ಸಂಸಾರದ ಕಾರಣಕ್ಕ - ಎಂದೂ ಸೇರಿಸಿದ
ದೇಶದ ಜನಕ್ಕೆ ತಂತಮ್ಮ ಪರಿವಾರ ಇರಲಿಲ್ವೇನೋ ? ಜನ ವೈಯುಕ್ತಿಕತೆಯಿಂದ ಮೇಲೆ ಏರಿದರೆ ಈತ ದೇಶದ ವಿಸಯವನ್ನು ಮನೆ ಮಟ್ಟಕ್ಕೆ ಇಳಿಸಿದ !
ಉ: ಎ ಬಿ ತಪ್ಪಿದ್ದೆಲ್ಲಿ?
ಒಂದ್ಸಲ NDTV ನೋ CNN-IBN Live ನೋ Song of the nation ಆರಿಸಲು ಕರ್ಯಕ್ರಮ ಇಟ್ಟಿದ್ದರು .
ದೇಶದ ಬಹುಪಾಲು ಜನ ’ಏ ಮೇರೆ ವತನ್ ಕೇ ಲೋಗೋ’ ಅನ್ನು ಆಯ್ದುಕೊಂಡರೆ
ಪ್ಯಾನೆಲ್ ನಲ್ಲಿದ್ದ ಈ ಮನುಷ್ಯ ’ಕಜರಾ ರೇ , ಕಜರಾ ರೇ ’ ಯನ್ನು ತಾವು Song of the nation ಗೆ ಪ್ರೆಫರ್ ಮಾದುವದಾಗಿ ಹೇಳಿದ - ’ ನನ್ನ ಸಂಸಾರದ ಕಾರಣಕ್ಕ - ಎಂದೂ ಸೇರಿಸಿದ
ದೇಶದ ಜನಕ್ಕೆ ತಂತಮ್ಮ ಪರಿವಾರ ಇರಲಿಲ್ವೇನೋ ? ಜನ ವೈಯುಕ್ತಿಕತೆಯಿಂದ ಮೇಲೆ ಏರಿದರೆ ಈತ ದೇಶದ ವಿಸಯವನ್ನು ಮನೆ ಮಟ್ಟಕ್ಕೆ ಇಳಿಸಿದ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"